MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಒಣಗಿದ ಹೂವಿನಿಂದ, ತೊಟ್ಟಿಕ್ಕುವ ನಲ್ಲಿಯವರೆಗೆ: ಕೂಡಲೇ ವಾಸ್ತು ದೋಷ ನಿವಾರಿಸಿ

ಒಣಗಿದ ಹೂವಿನಿಂದ, ತೊಟ್ಟಿಕ್ಕುವ ನಲ್ಲಿಯವರೆಗೆ: ಕೂಡಲೇ ವಾಸ್ತು ದೋಷ ನಿವಾರಿಸಿ

ಕೆಲವೊಮ್ಮೆ ಮನೆಯಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ, ಆದರೆ ವಿರಸವಿರುತ್ತದೆ. ಪರಸ್ಪರ ಪ್ರೀತಿ ಉಳಿಯುವುದಿಲ್ಲ. ಕೆಲವೊಮ್ಮೆ ಪ್ರಗತಿ (progress) ನಿಲ್ಲುತ್ತದೆ. ಹಣ ಬರುತ್ತದೆ ಆದರೆ ಬದುಕಲು ಸಾಧ್ಯವಿಲ್ಲ. ರೋಗಗಳು ಮತ್ತು ದುಃಖಗಳು ಇತ್ಯಾದಿಗಳು ಸುತ್ತುವರೆದಿರುತ್ತವೆ. ಇದಕ್ಕೆ ಮನೆಯ ವಾಸ್ತು ಸರಿಯಾಗಿ ಇರದೇ ಇರುವುದು ಕಾರಣ ಇರಬಹುದು.

1 Min read
Author : Suvarna News | Asianet News
Published : Oct 24 2021, 04:18 PM IST
Share this Photo Gallery
  • FB
  • TW
  • Linkdin
  • Whatsapp
17

ಹೌದು ಮನೆಯ ಹಲವು ಸಮಸ್ಯೆಗಳಿಗೆ ವಾಸ್ತು ದೋಷ (vastu dosha) ಕಾರಣ ಇರಬಹುದು. ಅದಕ್ಕಾಗಿಯೇ ಇಲ್ಲಿ ಮನೆಗೆ ಸಂಬಂಧಿಸಿದ ವಾಸ್ತುವಿನ 15 ಪ್ರಮುಖ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಈ ನಿಯಮಗಳನ್ನು ಪ್ರತಿ ಮನೆಯಲ್ಲೂ ಅನುಸರಿಸಬೇಕು. ಇದರಿಂದ ಮನೆಯಲ್ಲಿ ನೆಮ್ಮದಿ , ಅಭಿವೃದ್ಧಿ ಸಾಧ್ಯ. 

27

ಮನೆಯ ಮುಖ್ಯ ಬಾಗಿಲನ್ನು ಯಾವಾಗಲೂ ಸ್ವಚ್ಛವಾಗಿಡಿ. ಅಲ್ಲದೆ ಮನೆಯಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಬೇಕು. ಮನೆಯಲ್ಲಿ ದೇವಾಲಯ ಸ್ಥಾಪನೆಯಾದರೆ ಅಲ್ಲಿ ಧೂಪ ಇತ್ಯಾದಿ ನೀಡಿ. ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.
 

37

ಅಡುಗೆ ಮನೆಯನ್ನು (kitchen)  ಸ್ವಚ್ಛವಾಗಿಡಿ. ಯಾವಾಗಲೂ ಗೋಮಾತೆಗೆ ಮೊದಲ ರೊಟ್ಟಿ, ಚಪಾತಿ ನೀಡಿ. ವಾರಕ್ಕೊಮ್ಮೆ  ಮನೆ ಪೂರ್ತಿಯಾಗಿ ಧೂಪ ಹಾಕಿಸಿ, ಇದರಿಂದ ನೆಗೆಟಿವ್ ಎನರ್ಜಿ (negative enargy) ದೂರವಾಗುತ್ತೆ.

47

ಅಲಂಕಾರಕ್ಕಾಗಿ ಇಟ್ಟ ಹೂವು ಯಾವಾಗಲೂ ಫ್ರೆಶ್ ಆಗಿರಬೇಕು.  ಒಣಗಿದ ಹೂವುಗಳನ್ನು (dry flower) ಮನೆಯಲ್ಲಿ ಇಡಬಾರದು. ಒಂದೇ ಸಾಲಿನಲ್ಲಿ ಮನೆಗೆ ಎಂದಿಗೂ 3 ಬಾಗಿಲುಗಳು (doors) ಇರಬಾರದು. ಇದರಿಂದ ಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ.

57

ಮನೆಯ ಆಗ್ನೇಯ ಮೂಲೆಯಲ್ಲಿ ಹಸಿರು (greenery) ತುಂಬಿದ ಚಿತ್ರವನ್ನು ಇಡಬೇಕು.ಪ್ರಕೃತಿ, ಜಲಪಾತ ಯಾವುದೇ ಚಿತ್ರಗಳನ್ನು ಇಡಬಹುದು. ಮುರಿದ ವಸ್ತುಗಳು, ಬೇಡವಾದ  ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ.

67

ಮನೆಯಲ್ಲಿ ದುಂಡಗಿನ ಅಂಚುಗಳ ಪೀಠೋಪಕರಣಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಮನೆಯಲ್ಲಿ ನಲ್ಲಿಗಳು ತೊಟ್ಟಿಕ್ಕಬಾರದು. ನೀರಿನ ಟಪ್ ಟಪ್ ಶಬ್ಡ ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುತ್ತದೆ. ತುಳಸಿ ಗಿಡವು ಪೂರ್ವ ದಿಕ್ಕಿನಲ್ಲಿ ಅಥವಾ ಪೂಜಾ ಸ್ಥಳದ ಸಮೀಪದಲ್ಲಿರಬೇಕು.

77

ಮನೆಯಲ್ಲಿ ಯಾವತ್ತೂ ಕಪ್ಪು ನೇಮ್ ಪ್ಲೇಟ್ ಗಳನ್ನು (name plate) ಸ್ಥಾಪಿಸಬಾರದು.
ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೀರಿನ ಒಳಚರಂಡಿ ಆರ್ಥಿಕವಾಗಿ ಶುಭಕರವಾಗಿದೆ.
ಯಾವಾಗಲೂ ಬಾತ್ ರೂಮ್ ಅನ್ನು ಸ್ವಚ್ಛವಾಗಿಡಿ. ನೀರನ್ನು ವ್ಯರ್ಥ ಮಾಡಬೇಡಿ. ಇಲ್ಲಿಂದ ದುರ್ವಾಸನೆ ಬೀರಬಾರದು.

About the Author

SN
Suvarna News

Latest Videos
Recommended Stories
Recommended image1
ಹೆಣ್ಮಕ್ಕಳು ರಾತ್ರಿ ಕೂದಲು ಬಿಡೋದು, ಬಾಚೋದು ಮಾಡ್ಬಾರ್ದು.. ಇದರ ಹಿಂದಿದೆ ಈ ಕಾರಣ
Recommended image2
Vastu Tips: ಮನೆ ಕ್ಲೀನ್ ಮಾಡುವಾಗ ಈ ತಪ್ಪುಗಳನ್ನ ಮಾಡಬೇಡಿ.. ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ
Recommended image3
Vastu tips: ನೀವು ಮರೆತೂ ಸಹ ಈ 3 ವಸ್ತುಗಳನ್ನ ಬೆಡ್‌ ರೂಂನಲ್ಲಿ ಇಡ್ಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved