MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಕೋಪ, ಒತ್ತಡ ಎಲ್ಲಾ ದೂರ ಮಾಡಲು ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ

ಕೋಪ, ಒತ್ತಡ ಎಲ್ಲಾ ದೂರ ಮಾಡಲು ಫೆಂಗ್ ಶುಯಿ ಪ್ರಕಾರ ಮನೆಯಲ್ಲಿ ಈ ಬದಲಾವಣೆ ತನ್ನಿ

ಇತ್ತೀಚಿಗೆ ಜನರಿಗೆ ಕೆಲಸದ ಒತ್ತಡ ಹೆಚ್ಚಾಗಿ ಕಾಡುತ್ತದೆ. ಕಳೆದ ಒಂದು ವರ್ಷದಿಂದ ಈ ಕೊರೋನಾ ಎಂಬ ಭೂತವೇ ಆವರಿಸಿಕೊಂಡಿದೆ. ಒಂದೆಡೆ ರೋಗ ಹರಡುವ ಭೀತಿ, ಕೆಲಸ ಕಳೆದುಕೊಡ ಚಿಂತೆ... ಹೀಗೆ ಹಲವು ಯೋಚನೆ, ಚಿಂತೆಯಿಂದ ಜನ ಮಾನಸಿಕವಾಗಿ ಕುಗ್ಗುತ್ತಾರೆ. ಅಲ್ಲದೆ ಬೇಗನೆ ಕೋಪ, ಒತ್ತಡಕ್ಕೊಳಗಾಗುತ್ತಾರೆ. ಇಂತಹ ಪರಿಸ್ಥಿತಿಯಿಂದ ಬಚಾವಾಗಲು ಫೆಂಗ್ ಶುಯಿ ಟಿಪ್ಸ್ ಇಲ್ಲಿವೆ. 

1 Min read
Suvarna News | Asianet News
Published : May 02 2021, 05:11 PM IST
Share this Photo Gallery
  • FB
  • TW
  • Linkdin
  • Whatsapp
16
<p><strong>ಬಿದಿರಿನ ಗಿಡ :</strong> ಫೆಂಗ್ ಶುಯಿಯಲ್ಲಿ ಬಿದಿರಿಗೆ ತುಂಬಾನೇ ಮಹತ್ವ ಇದೆ. ಆಫೀಸ್ ಅಥವಾ ಮನೆಯಲ್ಲಿ ಟೇಬಲ್ ಮೇಲೆ ಬಿದಿರಿನ ಗಿಡ ನೆಟ್ಟರೆ ಇದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ.&nbsp;</p>

<p><strong>ಬಿದಿರಿನ ಗಿಡ :</strong> ಫೆಂಗ್ ಶುಯಿಯಲ್ಲಿ ಬಿದಿರಿಗೆ ತುಂಬಾನೇ ಮಹತ್ವ ಇದೆ. ಆಫೀಸ್ ಅಥವಾ ಮನೆಯಲ್ಲಿ ಟೇಬಲ್ ಮೇಲೆ ಬಿದಿರಿನ ಗಿಡ ನೆಟ್ಟರೆ ಇದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ.&nbsp;</p>

ಬಿದಿರಿನ ಗಿಡ : ಫೆಂಗ್ ಶುಯಿಯಲ್ಲಿ ಬಿದಿರಿಗೆ ತುಂಬಾನೇ ಮಹತ್ವ ಇದೆ. ಆಫೀಸ್ ಅಥವಾ ಮನೆಯಲ್ಲಿ ಟೇಬಲ್ ಮೇಲೆ ಬಿದಿರಿನ ಗಿಡ ನೆಟ್ಟರೆ ಇದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ. 

26
<h1 itemprop="name"><strong><span style="font-size:14px;">ಎರಿಕಾ ಪಾಮ್ ಟ್ರೀ :</span></strong><span style="font-size:18px;"> ಈ ಗಿಡದ ವಿಶೇಷತೆ ಎಂದರೆ ಇದು ಸುತ್ತಲಿನ ವಾತಾವರಣವನ್ನು ಶುದ್ಧ ಮಾಡುತ್ತದೆ. ಶುದ್ಧ ಗಾಳಿಯನ್ನು ನೀಡುತ್ತದೆ. ದೇಹಕ್ಕೆ ಶುದ್ಧ ಗಾಳಿ ಸಿಕ್ಕಿದರೆ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಈ ಗಿಡದಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ.&nbsp;</span></h1>

<h1 itemprop="name"><strong><span style="font-size:14px;">ಎರಿಕಾ ಪಾಮ್ ಟ್ರೀ :</span></strong><span style="font-size:18px;"> ಈ ಗಿಡದ ವಿಶೇಷತೆ ಎಂದರೆ ಇದು ಸುತ್ತಲಿನ ವಾತಾವರಣವನ್ನು ಶುದ್ಧ ಮಾಡುತ್ತದೆ. ಶುದ್ಧ ಗಾಳಿಯನ್ನು ನೀಡುತ್ತದೆ. ದೇಹಕ್ಕೆ ಶುದ್ಧ ಗಾಳಿ ಸಿಕ್ಕಿದರೆ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಈ ಗಿಡದಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ.&nbsp;</span></h1>

ಎರಿಕಾ ಪಾಮ್ ಟ್ರೀ : ಈ ಗಿಡದ ವಿಶೇಷತೆ ಎಂದರೆ ಇದು ಸುತ್ತಲಿನ ವಾತಾವರಣವನ್ನು ಶುದ್ಧ ಮಾಡುತ್ತದೆ. ಶುದ್ಧ ಗಾಳಿಯನ್ನು ನೀಡುತ್ತದೆ. ದೇಹಕ್ಕೆ ಶುದ್ಧ ಗಾಳಿ ಸಿಕ್ಕಿದರೆ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಈ ಗಿಡದಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. 

36
<p><strong>ಪೀಸ್ ಲಿಲ್ಲಿ :</strong> ಆಫೀಸ್ ಅಥವಾ ಮನೆಯಲ್ಲಿ ಕೆಲಸದ ಒತ್ತಡದಿಂದ ಹೆಚ್ಚು ಕುಗ್ಗಿ ಹೋಗಿದ್ದರೆ, ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊತ್ತು ಈ ಗಿಡ&nbsp;ನೋಡಿ. ಇದರಿಂದ ಒತ್ತಡ ತಗ್ಗುತ್ತದೆ. ಮನಸು ನಿರಾಳವಾಗುತ್ತದೆ. ಜೊತೆಗೆ ಶಾಂತಿಯೂ ಸಿಗುತ್ತದೆ. ಈ ಗಿಡ ಕಡಿಮೆ ಬೆಳಕಿನಲ್ಲೂ ಚೆನ್ನಾಗಿ ಬೆಳೆಯುತ್ತದೆ.&nbsp;</p>

<p><strong>ಪೀಸ್ ಲಿಲ್ಲಿ :</strong> ಆಫೀಸ್ ಅಥವಾ ಮನೆಯಲ್ಲಿ ಕೆಲಸದ ಒತ್ತಡದಿಂದ ಹೆಚ್ಚು ಕುಗ್ಗಿ ಹೋಗಿದ್ದರೆ, ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊತ್ತು ಈ ಗಿಡ&nbsp;ನೋಡಿ. ಇದರಿಂದ ಒತ್ತಡ ತಗ್ಗುತ್ತದೆ. ಮನಸು ನಿರಾಳವಾಗುತ್ತದೆ. ಜೊತೆಗೆ ಶಾಂತಿಯೂ ಸಿಗುತ್ತದೆ. ಈ ಗಿಡ ಕಡಿಮೆ ಬೆಳಕಿನಲ್ಲೂ ಚೆನ್ನಾಗಿ ಬೆಳೆಯುತ್ತದೆ.&nbsp;</p>

ಪೀಸ್ ಲಿಲ್ಲಿ : ಆಫೀಸ್ ಅಥವಾ ಮನೆಯಲ್ಲಿ ಕೆಲಸದ ಒತ್ತಡದಿಂದ ಹೆಚ್ಚು ಕುಗ್ಗಿ ಹೋಗಿದ್ದರೆ, ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಸ್ವಲ್ಪ ಹೊತ್ತು ಈ ಗಿಡ ನೋಡಿ. ಇದರಿಂದ ಒತ್ತಡ ತಗ್ಗುತ್ತದೆ. ಮನಸು ನಿರಾಳವಾಗುತ್ತದೆ. ಜೊತೆಗೆ ಶಾಂತಿಯೂ ಸಿಗುತ್ತದೆ. ಈ ಗಿಡ ಕಡಿಮೆ ಬೆಳಕಿನಲ್ಲೂ ಚೆನ್ನಾಗಿ ಬೆಳೆಯುತ್ತದೆ. 

46
<p><strong>ಈ ಗಿಡಗಳನ್ನು ನೆಡಿ: </strong>ಹೂವು ಮತ್ತು ಗಿಡಗಳು ಮಾನಸಿಕ ಶಾಂತಿ ನೆಲೆಸಲು ಸಹಾಯ ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವು ಗುಲಾಬಿ, ಮಲ್ಲಿಗೆ ಗಿಡಗಳನ್ನು ಬೆಳೆಸಿ.&nbsp;</p>

<p><strong>ಈ ಗಿಡಗಳನ್ನು ನೆಡಿ: </strong>ಹೂವು ಮತ್ತು ಗಿಡಗಳು ಮಾನಸಿಕ ಶಾಂತಿ ನೆಲೆಸಲು ಸಹಾಯ ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವು ಗುಲಾಬಿ, ಮಲ್ಲಿಗೆ ಗಿಡಗಳನ್ನು ಬೆಳೆಸಿ.&nbsp;</p>

ಈ ಗಿಡಗಳನ್ನು ನೆಡಿ: ಹೂವು ಮತ್ತು ಗಿಡಗಳು ಮಾನಸಿಕ ಶಾಂತಿ ನೆಲೆಸಲು ಸಹಾಯ ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದವು ಗುಲಾಬಿ, ಮಲ್ಲಿಗೆ ಗಿಡಗಳನ್ನು ಬೆಳೆಸಿ. 

56
<p><strong>ಚಪ್ಪಲ್ ಮನೆಯ ಹೊರಗಿಡಿ : </strong>ಹೊರಗಿನಿಂದ ಒಳಗೆ ಬರುವಾಗ ಚಪ್ಪಲ್ ಒಳಗೆ ತರಬೇಡಿ, ಅದನ್ನು ಹೊರಗಿಡಿ. ಚಪ್ಪಲ್ ಜೊತೆ ಪೂರ್ತಿ ದಿನದ ಚಿಂತೆ, ಒತ್ತಡ ಬರುತ್ತದೆ. ಅಂದರೆ ನಿಮ್ಮ ಜೊತೆ ನೆಗೆಟಿವ್ ಎನರ್ಜಿ ಕೂಡ ಬರುತ್ತದೆ. ಆದುದರಿಂದ ಚಪ್ಪಲ್ ಹೊರಗೆ ಬಿಟ್ಟು ಒಳಗೆ ಬನ್ನಿ.&nbsp;</p>

<p><strong>ಚಪ್ಪಲ್ ಮನೆಯ ಹೊರಗಿಡಿ : </strong>ಹೊರಗಿನಿಂದ ಒಳಗೆ ಬರುವಾಗ ಚಪ್ಪಲ್ ಒಳಗೆ ತರಬೇಡಿ, ಅದನ್ನು ಹೊರಗಿಡಿ. ಚಪ್ಪಲ್ ಜೊತೆ ಪೂರ್ತಿ ದಿನದ ಚಿಂತೆ, ಒತ್ತಡ ಬರುತ್ತದೆ. ಅಂದರೆ ನಿಮ್ಮ ಜೊತೆ ನೆಗೆಟಿವ್ ಎನರ್ಜಿ ಕೂಡ ಬರುತ್ತದೆ. ಆದುದರಿಂದ ಚಪ್ಪಲ್ ಹೊರಗೆ ಬಿಟ್ಟು ಒಳಗೆ ಬನ್ನಿ.&nbsp;</p>

ಚಪ್ಪಲ್ ಮನೆಯ ಹೊರಗಿಡಿ : ಹೊರಗಿನಿಂದ ಒಳಗೆ ಬರುವಾಗ ಚಪ್ಪಲ್ ಒಳಗೆ ತರಬೇಡಿ, ಅದನ್ನು ಹೊರಗಿಡಿ. ಚಪ್ಪಲ್ ಜೊತೆ ಪೂರ್ತಿ ದಿನದ ಚಿಂತೆ, ಒತ್ತಡ ಬರುತ್ತದೆ. ಅಂದರೆ ನಿಮ್ಮ ಜೊತೆ ನೆಗೆಟಿವ್ ಎನರ್ಜಿ ಕೂಡ ಬರುತ್ತದೆ. ಆದುದರಿಂದ ಚಪ್ಪಲ್ ಹೊರಗೆ ಬಿಟ್ಟು ಒಳಗೆ ಬನ್ನಿ. 

66
<p><strong>ಅಕ್ವೇರಿಯಂ : </strong>ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಅದರಿಂದ ಕೆಟ್ಟ ಎನರ್ಜಿ ದೂರವಾಗುತ್ತದೆ. ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಮನಸ್ಸು ಹಗುರಾಗುತ್ತದೆ.&nbsp;</p>

<p><strong>ಅಕ್ವೇರಿಯಂ : </strong>ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಅದರಿಂದ ಕೆಟ್ಟ ಎನರ್ಜಿ ದೂರವಾಗುತ್ತದೆ. ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಮನಸ್ಸು ಹಗುರಾಗುತ್ತದೆ.&nbsp;</p>

ಅಕ್ವೇರಿಯಂ : ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಅದರಿಂದ ಕೆಟ್ಟ ಎನರ್ಜಿ ದೂರವಾಗುತ್ತದೆ. ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಮನಸ್ಸು ಹಗುರಾಗುತ್ತದೆ. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved