MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಮನೆಯಲ್ಲಿ ಇಂತಹ ವಸ್ತುಗಳಿವೆಯಾ..? ಅಂದುಕೊಂಡ ಕೆಲಸ ಆಗೋದು ಕಷ್ಟ

ಮನೆಯಲ್ಲಿ ಇಂತಹ ವಸ್ತುಗಳಿವೆಯಾ..? ಅಂದುಕೊಂಡ ಕೆಲಸ ಆಗೋದು ಕಷ್ಟ

ಕೆಲವೊಮ್ಮೆ ಮನೆಯಿಂದ ವಸ್ತುಗಳನ್ನು ಹೊರಗಿಡಲು ಅಥವಾ ಎಸೆಯಲು ಮರೆತುಬಿಡುತ್ತೇವೆ, ಅದು ಹಲವು ವರ್ಷಗಳಿಂದ ಬಳಸಲ್ಪಡದ ಮತ್ತು ಮುಂದಿನ ವರ್ಷಗಳಲ್ಲಿ ಅದನ್ನು ಬಳಸುವ ಸಾಧ್ಯತೆಯೇ ಇಲ್ಲ. ಅಂತಹ ವಸ್ತುಗಳು ಮನೆಯ ಒಂದು ಮೂಲೆಯಲ್ಲಿ ಬಿದ್ದಿರುತ್ತವೆ. ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಅಂತಹ ವಸ್ತುಗಳಿದ್ದರೆ ಅತ್ಯಂತ ಅಶುಭ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ನವೆತದಲ್ಲಿರುವ ಈ ವಸ್ತುಗಳು ಮನೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

1 Min read
Suvarna News | Asianet News
Published : Jan 17 2021, 02:44 PM IST
Share this Photo Gallery
  • FB
  • TW
  • Linkdin
  • Whatsapp
110
<p style="text align: justify;">ಮನೆಯಲ್ಲಿ ಹಳೆಯ ವಸ್ತುಗಳು ಏನಾದರೂ ಇದ್ದರೆ, ಅದು ಕುಟುಂಬಸದಸ್ಯರ ನಕಾರಾತ್ಮಕ &nbsp;ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಣದ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದರೆ, ಸೋಲು ಖಚಿತ.</p>

<p style="text-align: justify;">ಮನೆಯಲ್ಲಿ ಹಳೆಯ ವಸ್ತುಗಳು ಏನಾದರೂ ಇದ್ದರೆ, ಅದು ಕುಟುಂಬಸದಸ್ಯರ ನಕಾರಾತ್ಮಕ &nbsp;ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಣದ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದರೆ, ಸೋಲು ಖಚಿತ.</p>

ಮನೆಯಲ್ಲಿ ಹಳೆಯ ವಸ್ತುಗಳು ಏನಾದರೂ ಇದ್ದರೆ, ಅದು ಕುಟುಂಬಸದಸ್ಯರ ನಕಾರಾತ್ಮಕ  ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಣದ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದರೆ, ಸೋಲು ಖಚಿತ.

210
<p>ಮನೆಯಲ್ಲಿ ಒಡೆದ ಪಾತ್ರೆಗಳು ಇರುವುದು ಅಪಾಯಕಾರಿಯಾಗಿವೆ. ಅವುಗಳನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಮಹಾಲಕ್ಷ್ಮಿಯು ದುಃಖಿತಳಾಗುತ್ತಾಳೆ. ಮನೆಯಲ್ಲಿ ಬಡತನವಿದೆ. ಅದೇ ಸಮಯದಲ್ಲಿ, ವ್ಯಕ್ತಿಯು ಋಣಾತ್ಮಕ ಫಲಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ.</p>

<p>ಮನೆಯಲ್ಲಿ ಒಡೆದ ಪಾತ್ರೆಗಳು ಇರುವುದು ಅಪಾಯಕಾರಿಯಾಗಿವೆ. ಅವುಗಳನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಮಹಾಲಕ್ಷ್ಮಿಯು ದುಃಖಿತಳಾಗುತ್ತಾಳೆ. ಮನೆಯಲ್ಲಿ ಬಡತನವಿದೆ. ಅದೇ ಸಮಯದಲ್ಲಿ, ವ್ಯಕ್ತಿಯು ಋಣಾತ್ಮಕ ಫಲಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ.</p>

ಮನೆಯಲ್ಲಿ ಒಡೆದ ಪಾತ್ರೆಗಳು ಇರುವುದು ಅಪಾಯಕಾರಿಯಾಗಿವೆ. ಅವುಗಳನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಮಹಾಲಕ್ಷ್ಮಿಯು ದುಃಖಿತಳಾಗುತ್ತಾಳೆ. ಮನೆಯಲ್ಲಿ ಬಡತನವಿದೆ. ಅದೇ ಸಮಯದಲ್ಲಿ, ವ್ಯಕ್ತಿಯು ಋಣಾತ್ಮಕ ಫಲಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ.

310
<p>ಮನೆಯಲ್ಲಿ ಒಡೆದ ಗಾಜು ಇದ್ದರೆ ಅದು ದೊಡ್ಡ ವಾಸ್ತು ದೋಷ. ಇದರಿಂದ ಮನೆಯ ಸದಸ್ಯರ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ, ಋಣಾತ್ಮಕ ಶಕ್ತಿಯೂ ಸಹ ಒಳಗಿರುತ್ತದೆ.</p>

<p>ಮನೆಯಲ್ಲಿ ಒಡೆದ ಗಾಜು ಇದ್ದರೆ ಅದು ದೊಡ್ಡ ವಾಸ್ತು ದೋಷ. ಇದರಿಂದ ಮನೆಯ ಸದಸ್ಯರ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ, ಋಣಾತ್ಮಕ ಶಕ್ತಿಯೂ ಸಹ ಒಳಗಿರುತ್ತದೆ.</p>

ಮನೆಯಲ್ಲಿ ಒಡೆದ ಗಾಜು ಇದ್ದರೆ ಅದು ದೊಡ್ಡ ವಾಸ್ತು ದೋಷ. ಇದರಿಂದ ಮನೆಯ ಸದಸ್ಯರ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ, ಋಣಾತ್ಮಕ ಶಕ್ತಿಯೂ ಸಹ ಒಳಗಿರುತ್ತದೆ.

410
<p>ಗಂಡ ಹೆಂಡತಿಯ ಹಾಸಿಗೆ ತುಂಡಾದರೆ ಅದು ಶಾಂತಿ ಮತ್ತು ಸಂತೋಷಕ್ಕೆ ಭಂಗ ಉಂಟುಮಾಡುತ್ತದೆ. ಅದೇ ಸಮಯದಲ್ಲಿ ಜೀವನದಲ್ಲಿ ಕಷ್ಟಗಳು ಸಹ ಜೊತೆಯಾಗುತ್ತವೆ. ಆದುದರಿಂದ &nbsp;ಮನೆಯಲ್ಲಿ ಒಡೆದ ಹಾಸಿಗೆ ಇರಬಾರದು.</p>

<p>ಗಂಡ ಹೆಂಡತಿಯ ಹಾಸಿಗೆ ತುಂಡಾದರೆ ಅದು ಶಾಂತಿ ಮತ್ತು ಸಂತೋಷಕ್ಕೆ ಭಂಗ ಉಂಟುಮಾಡುತ್ತದೆ. ಅದೇ ಸಮಯದಲ್ಲಿ ಜೀವನದಲ್ಲಿ ಕಷ್ಟಗಳು ಸಹ ಜೊತೆಯಾಗುತ್ತವೆ. ಆದುದರಿಂದ &nbsp;ಮನೆಯಲ್ಲಿ ಒಡೆದ ಹಾಸಿಗೆ ಇರಬಾರದು.</p>

ಗಂಡ ಹೆಂಡತಿಯ ಹಾಸಿಗೆ ತುಂಡಾದರೆ ಅದು ಶಾಂತಿ ಮತ್ತು ಸಂತೋಷಕ್ಕೆ ಭಂಗ ಉಂಟುಮಾಡುತ್ತದೆ. ಅದೇ ಸಮಯದಲ್ಲಿ ಜೀವನದಲ್ಲಿ ಕಷ್ಟಗಳು ಸಹ ಜೊತೆಯಾಗುತ್ತವೆ. ಆದುದರಿಂದ  ಮನೆಯಲ್ಲಿ ಒಡೆದ ಹಾಸಿಗೆ ಇರಬಾರದು.

510
<p>ಮನೆಯಲ್ಲಿ ಕೆಟ್ಟ ಗಡಿಯಾರವಿದ್ದರೆ, ಕುಟುಂಬದ ಯಾವುದೇ ಸದಸ್ಯರ ಕೆಲಸವು ಪೂರ್ಣವಾಗುವುದಿಲ್ಲ. ಅವರ ಪ್ರಗತಿಗೆ ಅಡೆತಡೆಗಲಾಗುತ್ತವೆ. ಸರಿಯಾದ ಸಮಯದಲ್ಲಿ ಯಾವುದೇ ಕೆಲಸವು ಪೂರ್ಣಗೊಳ್ಳುವುದಿಲ್ಲ</p>

<p>ಮನೆಯಲ್ಲಿ ಕೆಟ್ಟ ಗಡಿಯಾರವಿದ್ದರೆ, ಕುಟುಂಬದ ಯಾವುದೇ ಸದಸ್ಯರ ಕೆಲಸವು ಪೂರ್ಣವಾಗುವುದಿಲ್ಲ. ಅವರ ಪ್ರಗತಿಗೆ ಅಡೆತಡೆಗಲಾಗುತ್ತವೆ. ಸರಿಯಾದ ಸಮಯದಲ್ಲಿ ಯಾವುದೇ ಕೆಲಸವು ಪೂರ್ಣಗೊಳ್ಳುವುದಿಲ್ಲ</p>

ಮನೆಯಲ್ಲಿ ಕೆಟ್ಟ ಗಡಿಯಾರವಿದ್ದರೆ, ಕುಟುಂಬದ ಯಾವುದೇ ಸದಸ್ಯರ ಕೆಲಸವು ಪೂರ್ಣವಾಗುವುದಿಲ್ಲ. ಅವರ ಪ್ರಗತಿಗೆ ಅಡೆತಡೆಗಲಾಗುತ್ತವೆ. ಸರಿಯಾದ ಸಮಯದಲ್ಲಿ ಯಾವುದೇ ಕೆಲಸವು ಪೂರ್ಣಗೊಳ್ಳುವುದಿಲ್ಲ

610
<p>&nbsp;ಮನೆಯಲ್ಲಿ ಯಾವುದೇ ಮುರಿದ ಚಿತ್ರ ಇರಬಾರದು. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಕಾಣಿಸಿಕೊಳ್ಳುತ್ತವೆ.</p>

<p>&nbsp;ಮನೆಯಲ್ಲಿ ಯಾವುದೇ ಮುರಿದ ಚಿತ್ರ ಇರಬಾರದು. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಕಾಣಿಸಿಕೊಳ್ಳುತ್ತವೆ.</p>

 ಮನೆಯಲ್ಲಿ ಯಾವುದೇ ಮುರಿದ ಚಿತ್ರ ಇರಬಾರದು. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಕಾಣಿಸಿಕೊಳ್ಳುತ್ತವೆ.

710
<p>ಮನೆಯ ಮುಖ್ಯ ಬಾಗಿಲು ಮುರಿದಿದ್ದರೆ ಅದನ್ನು ತಕ್ಷಣ ಸರಿಪಡಿಸಬೇಕು. ಮುಖ್ಯ ಬಾಗಿಲು ಮುರಿದು ಬಿದ್ದಿರುವುದು ತುಂಬಾ ಅಪಾಯಕಾರಿ. ಇದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ.</p>

<p>ಮನೆಯ ಮುಖ್ಯ ಬಾಗಿಲು ಮುರಿದಿದ್ದರೆ ಅದನ್ನು ತಕ್ಷಣ ಸರಿಪಡಿಸಬೇಕು. ಮುಖ್ಯ ಬಾಗಿಲು ಮುರಿದು ಬಿದ್ದಿರುವುದು ತುಂಬಾ ಅಪಾಯಕಾರಿ. ಇದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ.</p>

ಮನೆಯ ಮುಖ್ಯ ಬಾಗಿಲು ಮುರಿದಿದ್ದರೆ ಅದನ್ನು ತಕ್ಷಣ ಸರಿಪಡಿಸಬೇಕು. ಮುಖ್ಯ ಬಾಗಿಲು ಮುರಿದು ಬಿದ್ದಿರುವುದು ತುಂಬಾ ಅಪಾಯಕಾರಿ. ಇದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ.

810
<p>ಮನೆಯ ಪೀಠೋಪಕರಣಗಳನ್ನು ಒಡೆಯಬಾರದು. ಇದು ವಾಸ್ತು ದೋಷಗಳ ಸಂಕೇತ. ಇದರಿಂದ &nbsp;ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ ಹಣದ ಕೊರತೆ ಇರುತ್ತದೆ. &nbsp;</p>

<p>ಮನೆಯ ಪೀಠೋಪಕರಣಗಳನ್ನು ಒಡೆಯಬಾರದು. ಇದು ವಾಸ್ತು ದೋಷಗಳ ಸಂಕೇತ. ಇದರಿಂದ &nbsp;ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ ಹಣದ ಕೊರತೆ ಇರುತ್ತದೆ. &nbsp;</p>

ಮನೆಯ ಪೀಠೋಪಕರಣಗಳನ್ನು ಒಡೆಯಬಾರದು. ಇದು ವಾಸ್ತು ದೋಷಗಳ ಸಂಕೇತ. ಇದರಿಂದ  ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ ಹಣದ ಕೊರತೆ ಇರುತ್ತದೆ.  

910
<p>ತುಂಡಾದ ದೇವರ ಮೂರ್ತಿಯನ್ನು ಸಹ ಮನೆಯಲ್ಲಿ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚು ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ.&nbsp;</p>

<p>ತುಂಡಾದ ದೇವರ ಮೂರ್ತಿಯನ್ನು ಸಹ ಮನೆಯಲ್ಲಿ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚು ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ.&nbsp;</p>

ತುಂಡಾದ ದೇವರ ಮೂರ್ತಿಯನ್ನು ಸಹ ಮನೆಯಲ್ಲಿ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚು ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ. 

1010
<p style="text-align: justify;">ಇನ್ನು ಮುಂದೆ ಮನೆಯಲ್ಲಿ ಇಂತಹ ಯಾವುದೇ ವಸ್ತುಗಳು ಕಂಡು ಬಂದರೂ ಅದು ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರುವ ಮುನ್ನ ವಿಲೇವಾರಿ ಮಾಡಲು ಮ</p>

<p style="text-align: justify;">ಇನ್ನು ಮುಂದೆ ಮನೆಯಲ್ಲಿ ಇಂತಹ ಯಾವುದೇ ವಸ್ತುಗಳು ಕಂಡು ಬಂದರೂ ಅದು ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರುವ ಮುನ್ನ ವಿಲೇವಾರಿ ಮಾಡಲು ಮ</p>

ಇನ್ನು ಮುಂದೆ ಮನೆಯಲ್ಲಿ ಇಂತಹ ಯಾವುದೇ ವಸ್ತುಗಳು ಕಂಡು ಬಂದರೂ ಅದು ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರುವ ಮುನ್ನ ವಿಲೇವಾರಿ ಮಾಡಲು ಮ

About the Author

SN
Suvarna News
Latest Videos
Recommended Stories
Recommended image1
Vastu Tips: ಯಾರಿಗಾದ್ರೂ ಗಿಫ್ಟ್‌ ಕೊಡುವಾಗ ಇವನ್ನೆಲ್ಲಾ ಕೊಡ್ಬೇಡಿ, ಸಂಬಂಧ ಹಾಳಾಗುತ್ತೆ
Recommended image2
Tuesday Astro Guide: ಮಂಗಳವಾರ ಈ 4 ಕೆಲಸ ಮಾಡಿದ್ರೆ, ಆಂಜನೇಯನ ಕೋಪಕ್ಕೆ ಗುರಿಯಾಗ್ತೀರಿ
Recommended image3
Vastu Tips For Gold: ಮನೆಯಲ್ಲಿ ಚಿನ್ನ ಉಳಿಯದಿರಲು ಈ ದೋಷವೇ ಕಾರಣವಿರಬಹುದೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved