ಗಡ್ಡದಲ್ಲೂ ಅಡಗಿರಬಹುದು ಅದೃಷ್ಟ, ಆದರೆ...
ಇಂದಿನ ಯುವ ಪೀಳಿಗೆಯಲ್ಲಿ ಗಡ್ಡ ಬಿಡುವ ಹವ್ಯಾಸ ವ್ಯಾಪಕವಾಗಿ ಹೆಚ್ಚಾಗತೊಡಗಿದೆ. ಸೆಲಿಬ್ರಿಟಿಗಳು ಹಾಗೂ ಇತರರನ್ನು ನೋಡಿ ಯುವಕರು ತಮ್ಮ ಗಡ್ಡವನ್ನು ಬೆಳೆಸುತ್ತಿದ್ದಾರೆ. ಆದರೆ, ಈ ಗಡ್ಡಕ್ಕೆ ಅದೃಷ್ಟದ ಜೊತೆಗೂ ಕೂಡ ಸಂಬಂಧವಿದೆ ಎಂದರೆ ನಂಬುತ್ತೀರಾ?

<p> ಹೌದು ಜ್ಯೋತಿಷ್ಯ ಯೋಗದ ಅನುಸಾರ ಹಲವು ಯೋಗಗಳ ಅವಧಿಯಲ್ಲಿ ಗಡ್ಡ ಬಿಡುವುದು ಧನ ಹಾಗೂ ಯಶಸ್ಸಿನ ಪ್ರಾಪ್ತಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಆದರೆ, ಹಲವು ಬಾರಿ ಇದರಿಂದ ಹಾನಿ ಕೂಡ ಆಗುತ್ತದೆ. </p>
ಹೌದು ಜ್ಯೋತಿಷ್ಯ ಯೋಗದ ಅನುಸಾರ ಹಲವು ಯೋಗಗಳ ಅವಧಿಯಲ್ಲಿ ಗಡ್ಡ ಬಿಡುವುದು ಧನ ಹಾಗೂ ಯಶಸ್ಸಿನ ಪ್ರಾಪ್ತಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಆದರೆ, ಹಲವು ಬಾರಿ ಇದರಿಂದ ಹಾನಿ ಕೂಡ ಆಗುತ್ತದೆ.
<p>ಗಡ್ಡ ಬಿಡುವಾಗ ವ್ಯಕ್ತಿ ಈ ಕುರಿತು ಆಲೋಚನೆ ಮಾಡದ ಕಾರಣ ಗಡ್ಡದಿಂದ ತಮಗೆ ಹಾನಿಯಾಗಿದೆ ಎಂಬುವುದು ಅವರಿಗೆ ಗೊತ್ತೇ ಆಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ.</p>
ಗಡ್ಡ ಬಿಡುವಾಗ ವ್ಯಕ್ತಿ ಈ ಕುರಿತು ಆಲೋಚನೆ ಮಾಡದ ಕಾರಣ ಗಡ್ಡದಿಂದ ತಮಗೆ ಹಾನಿಯಾಗಿದೆ ಎಂಬುವುದು ಅವರಿಗೆ ಗೊತ್ತೇ ಆಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
<p>ಜೋತಿಷ್ಯ ಶಾಸ್ತ್ರದ ಪ್ರಕಾರ ಯಾರು ಗಡ್ಡ ಬೆಳೆಸಬೇಕು ಹಾಗೂ ಯಾರು ಗಡ್ಡ ಬೆಳೆಸಬಾರದು ಎಂಬುದಕ್ಕೂ ಒಂದು ಲೆಕ್ಕಾಚಾರ ಇದೆ.</p>
ಜೋತಿಷ್ಯ ಶಾಸ್ತ್ರದ ಪ್ರಕಾರ ಯಾರು ಗಡ್ಡ ಬೆಳೆಸಬೇಕು ಹಾಗೂ ಯಾರು ಗಡ್ಡ ಬೆಳೆಸಬಾರದು ಎಂಬುದಕ್ಕೂ ಒಂದು ಲೆಕ್ಕಾಚಾರ ಇದೆ.
<p>ಒಂದು ವೇಳೆ ಜನ್ಮ ಜಾತಕದಲ್ಲಿ ಲಗ್ನದ ಮೇಲೆ ಕೇತುವಿನ ಪ್ರಭಾವವಿದ್ದರೆ ಅಥವಾ ಸಿಂಹ ರಾಶಿಯಲ್ಲಿ ರಾಹು-ಕೇತುಗಳ ವಿಶೇಷ ಪ್ರಭಾವ ಇರುವ ಜಾತಕದವರು ಗಡ್ಡ ಬೆಳೆಸಬೇಕು. ಆದರೆ ಇದರ ಅರ್ಥ ಸಂಪೂರ್ಣ ಸಾಧು-ಸನ್ಯಾಸಿಗಳ ರೀತಿ ಗಡ್ಡ ಬೆಳೆಸಬೇಕು ಎಂಬುದು ಇದರ ಅರ್ಥ ಅಲ್ಲ. ತೆಳುವಾದ ಗಡ್ಡ ಅಥವಾ ಫ್ರೆಂಚ್ ಕಟ್ ಗಡ್ಡದಿಂದಲೂ ಕೂಡ ಲಾಭ ಸಿಗುತ್ತದೆ. </p>
ಒಂದು ವೇಳೆ ಜನ್ಮ ಜಾತಕದಲ್ಲಿ ಲಗ್ನದ ಮೇಲೆ ಕೇತುವಿನ ಪ್ರಭಾವವಿದ್ದರೆ ಅಥವಾ ಸಿಂಹ ರಾಶಿಯಲ್ಲಿ ರಾಹು-ಕೇತುಗಳ ವಿಶೇಷ ಪ್ರಭಾವ ಇರುವ ಜಾತಕದವರು ಗಡ್ಡ ಬೆಳೆಸಬೇಕು. ಆದರೆ ಇದರ ಅರ್ಥ ಸಂಪೂರ್ಣ ಸಾಧು-ಸನ್ಯಾಸಿಗಳ ರೀತಿ ಗಡ್ಡ ಬೆಳೆಸಬೇಕು ಎಂಬುದು ಇದರ ಅರ್ಥ ಅಲ್ಲ. ತೆಳುವಾದ ಗಡ್ಡ ಅಥವಾ ಫ್ರೆಂಚ್ ಕಟ್ ಗಡ್ಡದಿಂದಲೂ ಕೂಡ ಲಾಭ ಸಿಗುತ್ತದೆ.
<p>ಆದರೆ ಯಾರ ಜಾತಕದಲ್ಲಿ ಶುಕ್ರ ಪ್ರಬಲನಾಗಿರುತ್ತಾನೆಯೋ ಮತ್ತು ಉಚ್ಚ ಅಭಿಲಾಶಿಯಾಗಿರುತ್ತಾನೆ ಹಾಗೂ ಯಾರಿಗೆ ಶುಕ್ರ ದೆಸೆಯಿಂದ ಉತ್ತಮ ಲಾಭ ಸಿಗುತ್ತಿದೆಯೋ, ಆ ವ್ಯಕ್ತಿಗಳು ಗಡ್ಡ ಬೆಳೆಸಬಾರದು.</p>
ಆದರೆ ಯಾರ ಜಾತಕದಲ್ಲಿ ಶುಕ್ರ ಪ್ರಬಲನಾಗಿರುತ್ತಾನೆಯೋ ಮತ್ತು ಉಚ್ಚ ಅಭಿಲಾಶಿಯಾಗಿರುತ್ತಾನೆ ಹಾಗೂ ಯಾರಿಗೆ ಶುಕ್ರ ದೆಸೆಯಿಂದ ಉತ್ತಮ ಲಾಭ ಸಿಗುತ್ತಿದೆಯೋ, ಆ ವ್ಯಕ್ತಿಗಳು ಗಡ್ಡ ಬೆಳೆಸಬಾರದು.
<p>ಒಂದು ವೇಳೆ ಇಂತಹ ಜನರು ಗಡ್ಡ ಬೆಳೆಸಿದರೆ, ಶುಕ್ರ ಮುನಿಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಅವರಿಗೆ ಹಾನಿ ಸಂಭವಿಸುವ ಸಾಧ್ಯತೆ ಕೂಡ ಇದೆ. </p>
ಒಂದು ವೇಳೆ ಇಂತಹ ಜನರು ಗಡ್ಡ ಬೆಳೆಸಿದರೆ, ಶುಕ್ರ ಮುನಿಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಅವರಿಗೆ ಹಾನಿ ಸಂಭವಿಸುವ ಸಾಧ್ಯತೆ ಕೂಡ ಇದೆ.
<p>ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನಿಗೆ ಶರೀರದ ಮೇಲೆ ಅನಾವಶ್ಯಕ ಹೊರೆ ಹೊರಿಸುವುದು ಒಳ್ಳೇದಲ್ಲ. </p>
ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನಿಗೆ ಶರೀರದ ಮೇಲೆ ಅನಾವಶ್ಯಕ ಹೊರೆ ಹೊರಿಸುವುದು ಒಳ್ಳೇದಲ್ಲ.
<p>ಶುಕ್ರನ ಮಹಾದೆಸೆಯಲ್ಲಿ ಶುಕ್ರನನ್ನು ಬಲಪಡಿಸಲು ಮುಖವನ್ನು ಸುಂದರವಾಗಿಡಿ ಹಾಗೂ ಗಡ್ಡವನ್ನು ಬೋಳಿಸಿ. ಇಂತಹ ಸ್ಥಿತಿಯಲ್ಲಿ ಗಡ್ಡ ಬೆಳೆಸುವುದು ಶುಕ್ರನಿಗೆ ಸಂಬಂಧಿಸಿದ ಪ್ರಭಾವಗಳನ್ನು ನಷ್ಟಗೊಳಿಸುತ್ತದೆ</p>
ಶುಕ್ರನ ಮಹಾದೆಸೆಯಲ್ಲಿ ಶುಕ್ರನನ್ನು ಬಲಪಡಿಸಲು ಮುಖವನ್ನು ಸುಂದರವಾಗಿಡಿ ಹಾಗೂ ಗಡ್ಡವನ್ನು ಬೋಳಿಸಿ. ಇಂತಹ ಸ್ಥಿತಿಯಲ್ಲಿ ಗಡ್ಡ ಬೆಳೆಸುವುದು ಶುಕ್ರನಿಗೆ ಸಂಬಂಧಿಸಿದ ಪ್ರಭಾವಗಳನ್ನು ನಷ್ಟಗೊಳಿಸುತ್ತದೆ