ಮಂಡ್ಯ ಜನರ ಮಧ್ಯೆಯೇ ಹೊಸ ಜೋಡಿ ಆರತಕ್ಷತೆ, ನಾಗಿಣಿ 2 ದಾಖಲೆ
ಬೆಂಗಳೂರು/ ಮಂಡ್ಯ (ಏ. 05) ಕನ್ನಡ ಕಿರುತೆರೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿರುವ ಕನ್ನಡದ ನಂಬರ್ ಒನ್ ಮನರಂಜನಾ ಚಾನೆಲ್ ಜೀ ಕನ್ನಡ ಇದೀಗ ವೀಕ್ಷಕರ ಮಧ್ಯದಲ್ಲೇ ವಿವಾಹದ ಆರತಕ್ಷತೆ, ಭೋಜನ ಆಯೋಜಿಸಿ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡಿದೆ.

<p>ಮನರಂಜನೆಯನ್ನು ವಿಶೇಷ ರೀತಿ ನೀಡುವುದರಲ್ಲಿ ಜೀ ಕನ್ನಡ ಎತ್ತಿದ ಕೈ.</p>
ಮನರಂಜನೆಯನ್ನು ವಿಶೇಷ ರೀತಿ ನೀಡುವುದರಲ್ಲಿ ಜೀ ಕನ್ನಡ ಎತ್ತಿದ ಕೈ.
<p>ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆರತಕ್ಷತೆಯನ್ನು ಜನರ ಮಧ್ಯದಲ್ಲಿ ಆಯೋಜಿಸಿದ ಖ್ಯಾತಿಗೆ ಜೀ ಕನ್ನಡ ಭಾಜನವಾಗಿದೆ. </p>
ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆರತಕ್ಷತೆಯನ್ನು ಜನರ ಮಧ್ಯದಲ್ಲಿ ಆಯೋಜಿಸಿದ ಖ್ಯಾತಿಗೆ ಜೀ ಕನ್ನಡ ಭಾಜನವಾಗಿದೆ.
<p>ನಾಗಿಣಿ-2 ಖ್ಯಾತಿ ತ್ರಿಶೂಲ್ ಮತ್ತು ಶಿವಾನಿ ಅವರುಗಳ ವಿವಾಹದ ಆರತಕ್ಷತೆಯನ್ನು ಮಂಡ್ಯ ಜಿಲ್ಲೆಯಲ್ಲಿ ಒಂದು ಸ್ಪರ್ಧೆಯ ಮೂಲಕ ಆಯೋಜಿಸಲಾಗಿತ್ತು.</p>
ನಾಗಿಣಿ-2 ಖ್ಯಾತಿ ತ್ರಿಶೂಲ್ ಮತ್ತು ಶಿವಾನಿ ಅವರುಗಳ ವಿವಾಹದ ಆರತಕ್ಷತೆಯನ್ನು ಮಂಡ್ಯ ಜಿಲ್ಲೆಯಲ್ಲಿ ಒಂದು ಸ್ಪರ್ಧೆಯ ಮೂಲಕ ಆಯೋಜಿಸಲಾಗಿತ್ತು.
<p>ಮನೆ ಮನೆಗೂ ಭೇಟಿ ನೀಡಿ ಜನರನ್ನು ಆಹ್ವಾನಿಸಿ ಒಂದು ಮಿಸ್ಡ್ ಕಾಲ್ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.</p>
ಮನೆ ಮನೆಗೂ ಭೇಟಿ ನೀಡಿ ಜನರನ್ನು ಆಹ್ವಾನಿಸಿ ಒಂದು ಮಿಸ್ಡ್ ಕಾಲ್ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
<p> ಮಂಡ್ಯದ ಒಂದು ಮದುವೆ ಛತ್ರದಲ್ಲಿ ಎಲ್ಲರನ್ನೂ ಆಹ್ವಾನಿಸಿ ಅದರಲ್ಲಿ ಇಡೀ ನಾಗಿಣಿ ತಂಡ ಭಾಗವಹಿಸುವಂತೆ ಮಾಡಿ ಅದರಲ್ಲಿ ಒಂದು ಸಂವಾದವನ್ನೂ ಆಯೋಜಿಸಲಾಗಿತ್ತು.</p>
ಮಂಡ್ಯದ ಒಂದು ಮದುವೆ ಛತ್ರದಲ್ಲಿ ಎಲ್ಲರನ್ನೂ ಆಹ್ವಾನಿಸಿ ಅದರಲ್ಲಿ ಇಡೀ ನಾಗಿಣಿ ತಂಡ ಭಾಗವಹಿಸುವಂತೆ ಮಾಡಿ ಅದರಲ್ಲಿ ಒಂದು ಸಂವಾದವನ್ನೂ ಆಯೋಜಿಸಲಾಗಿತ್ತು.
<p>ಮಂಡ್ಯ ಜಿಲ್ಲೆಯ ಜನರು ಈ ಕಾರ್ಯಕ್ರಮವನ್ನು ತಮ್ಮದೇ ಕುಟುಂಬದ ಕಾರ್ಯಕ್ರಮದಂತೆ ಸಂಭ್ರಮದಲ್ಲಿ ಭಾಗವಹಿಸಿದರು.</p>
ಮಂಡ್ಯ ಜಿಲ್ಲೆಯ ಜನರು ಈ ಕಾರ್ಯಕ್ರಮವನ್ನು ತಮ್ಮದೇ ಕುಟುಂಬದ ಕಾರ್ಯಕ್ರಮದಂತೆ ಸಂಭ್ರಮದಲ್ಲಿ ಭಾಗವಹಿಸಿದರು.
<p>ನಾಗಿಣಿ-2 ತಂಡದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.</p>
ನಾಗಿಣಿ-2 ತಂಡದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
Nagini Zee Kannada
Nagini Zee Kannada
Nagini Zee Kannada
<p>ಪ್ರತಿಯೊಬ್ಬರೂ ಧಾರಾವಾಹಿ ಕುರಿತಾದ ತಮ್ಮ ಕುತೂಹಲವನ್ನು ತಂಡದೊಂದಿಗೆ ಸಂವಾದದಲ್ಲಿ ಪರಿಹರಿಸಿಕೊಂಡರು.</p>
ಪ್ರತಿಯೊಬ್ಬರೂ ಧಾರಾವಾಹಿ ಕುರಿತಾದ ತಮ್ಮ ಕುತೂಹಲವನ್ನು ತಂಡದೊಂದಿಗೆ ಸಂವಾದದಲ್ಲಿ ಪರಿಹರಿಸಿಕೊಂಡರು.
<p>ಎಲ್ಲರಿಗೂ ತಂಡದೊಂದಿಗೆ, ವಿವಾಹಿತ ಜೋಡಿಯೊಂದಿಗೆ ಪೋಟೋ ತೆಗೆದುಕೊಳ್ಳುವ ಅವಕಾಶ, ಬಾಳೆಲೆಯಲ್ಲಿ ಶ್ಯಾವಿಗೆ ಪಾಯಸದ ಭರ್ಜರಿ ಭೋಜನ ಆಯೋಜಿಸಿ ವೀಕ್ಷಕರಿಗೆ ಸತ್ಕಾರ ಮಾಡಲಾಯಿತು . </p>
ಎಲ್ಲರಿಗೂ ತಂಡದೊಂದಿಗೆ, ವಿವಾಹಿತ ಜೋಡಿಯೊಂದಿಗೆ ಪೋಟೋ ತೆಗೆದುಕೊಳ್ಳುವ ಅವಕಾಶ, ಬಾಳೆಲೆಯಲ್ಲಿ ಶ್ಯಾವಿಗೆ ಪಾಯಸದ ಭರ್ಜರಿ ಭೋಜನ ಆಯೋಜಿಸಿ ವೀಕ್ಷಕರಿಗೆ ಸತ್ಕಾರ ಮಾಡಲಾಯಿತು .
<p>ಜೀ ಕನ್ನಡದಿಂದ ವಿನೂತನ ಕಾರ್ಯಕ್ರಮ, ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ </p>
ಜೀ ಕನ್ನಡದಿಂದ ವಿನೂತನ ಕಾರ್ಯಕ್ರಮ, ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
<p>ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ</p>
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
<p>ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ</p>
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
<p>ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ</p>
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
<p>ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ</p>
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
<p>ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ</p>
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
<p>ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ</p>
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ