MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಇಷ್ಟುದಿನ ಯಾಮಾರಿಸಿದ್ದಾಯ್ತು; ಈಗ ವೀಕ್ಷಕರಿಗೆ ದಿಗ್ಭ್ರಮೆ ಆಗುವಂತೆ ಮಾಡ್ತಾ Ninna Jothe Nanna Kathe Serial?

ಇಷ್ಟುದಿನ ಯಾಮಾರಿಸಿದ್ದಾಯ್ತು; ಈಗ ವೀಕ್ಷಕರಿಗೆ ದಿಗ್ಭ್ರಮೆ ಆಗುವಂತೆ ಮಾಡ್ತಾ Ninna Jothe Nanna Kathe Serial?

Ninna Jothe Nanna Kathe Serial: ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಭೂಮಿ, ಅಜಿತ್‌ ರಾಮ್‌ನಾರಾಯಣ್‌ ಯಾವಾಗ ಒಂದಾಗ್ತಾರೆ ಎನ್ನೋದೇ ದೊಡ್ಡ ಚಿಂತೆಯಾಗಿದೆ. ಇವರಿಬ್ಬರು ಪರಸ್ಪರ ಲವ್‌ ಹೇಳಿಕೊಂಡರೂ ಕೂಡ, ಪರಸ್ಪರ ನಂಬುತ್ತಿಲ್ಲ. ಈಗ ಅಜಿತ್‌ ಅಂತೂ ಭೂಮಿಯಿಂದ ದೂರ ಆಗುವ ಯೋಚನೆಯಲ್ಲಿದ್ದಾನೆ. 

1 Min read
Author : Padmashree Bhat
Published : Mar 12 2026, 03:44 PM IST
Share this Photo Gallery
  • FB
  • TW
  • Linkdin
  • Whatsapp
15
ಲವ್‌ ಮಾಡ್ತಿದ್ದಾರೆ, ಗೊತ್ತಿಲ್ಲ
Image Credit : Jiohotstar

ಲವ್‌ ಮಾಡ್ತಿದ್ದಾರೆ, ಗೊತ್ತಿಲ್ಲ

ಅಜಿತ್‌ ಹಾಗೂ ಭೂಮಿ ಒಪ್ಪಂದದ ಮ್ಯಾರೇಜ್‌ ಆಗಿದ್ದರು. ತನ್ನ ಅತ್ತೆ ಮಗಳನ್ನು ಮದುವೆ ಆಗೋದನ್ನು ತಪ್ಪಿಸಿಕೊಳ್ಳಲು ಅಜಿತ್‌ ಹೀಗೆ ಮಾಡಿದ್ದನು. ಈಗ ಪರಸ್ಪರ ಇವರಿಬ್ಬರೂ ಲವ್‌ನಲ್ಲಿದ್ದಾರೆ. ಎಲ್ಲರೂ ಇವರಿಬ್ಬರು ನಿಜವಾಗಿಯೂ ಪ್ರೀತಿಯಲ್ಲಿದ್ದಾರೆ ಎಂದುಕೊಂಡಿದ್ದಾರೆ. ಇವರಿಬ್ಬರೂ ಲವ್‌ನಲ್ಲಿದ್ದರೂ ಕೂಡ, ಪರಸ್ಪರ ಗೊತ್ತೇ ಇಲ್ಲ.

25
ಇಬ್ರೂ ಒಂದಾಗಿಲ್ಲ
Image Credit : jiohotstar

ಇಬ್ರೂ ಒಂದಾಗಿಲ್ಲ

ಇವರಿಬ್ಬರಿಗೂ ಯಾವಾಗ ಪರಸ್ಪರ ಲವ್‌ ಇದೆ ಎಂದು ಗೊತ್ತಾಗುತ್ತೆ? ಇವರು ಯಾವಾಗ ಒಂದಾಗ್ತಾರೆ ಎಂದು ವೀಕ್ಷಕರು ತಲೆಕೆಡಿಸಿಕೊಂಡಿದ್ದರು. ಬಹಳ ದಿನಗಳಿಂದ ಇದರ ಸುತ್ತ ಕಥೆ ಸಾಗುತ್ತಿದ್ದರೂ ಕೂಡ, ಇವರು ಒಂದಾಗಿರಲಿಲ್ಲ.

Related Articles

Related image1
ರೀಲ್‌ನಲ್ಲೂ, ರಿಯಲ್‌ನಲ್ಲೂ ಗಂಡನ ಮನೆಗೆ ಹೋಗ್ತಿರೋ ʼನಿನ್ನ ಕಥೆ ನನ್ನ ಜೊತೆʼ ಧಾರಾವಾಹಿ ನಟಿ ಮೇಘಶ್ರೀ!
Related image2
ವರ್ಷಗಳ ಬಳಿಕ‌ ‘ನಿನ್ನ ಜೊತೆ ನನ್ನ ಕಥೆ’ ಮೂಲಕ ಕನ್ನಡ ಕಿರುತೆರೆಗೆ ಮರಳಿದ‌ ಕಮಲಿ ಸೀರಿಯಲ್ ರಿಷಿ ಸರ್
35
ಸತ್ಯ ಹೇಳಿದ ಭೂಮಿ
Image Credit : jiohotstar

ಸತ್ಯ ಹೇಳಿದ ಭೂಮಿ

ಈಗ ಹೋಳಿ ಹುಣ್ಣಿಮೆ ಪ್ರಯುಕ್ತ, ಭೂಮಿಗೆ ಅಶ್ವಿನಿ ರಾಮರಸ ಕುಡಿಸಿದ್ದಾಳೆ. ಈಗ ಅವಳು ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಭೂಮಿ ಹೇಳಿದ್ದನ್ನು ಕೇಳಿ ಅಜಿತ್‌ ಕೂಡ ಆಶ್ಚರ್ಯಪಟ್ಟಿದ್ದಾನೆ, ಖುಷಿಪಟ್ಟಿದ್ದಾನೆ.

45
ಪ್ರೇಮ ನಿವೇದನೆ ಮಾಡಿದ ಭೂಮಿ
Image Credit : jiohotstar

ಪ್ರೇಮ ನಿವೇದನೆ ಮಾಡಿದ ಭೂಮಿ

ರಾಮರಸ ಕುಡಿದ ಭೂಮಿ, ಅಜಿತ್‌ ಮುಂದೆ ಒಂದಿಷ್ಟು ಸತ್ಯವನ್ನು ಹೇಳಿದ್ದಾಳೆ. “ನೀವು ನನ್ನ ಸಾಹೇಬರು ಅಂತ ಗೊತ್ತಿದ್ದೇ ನಾನು ನಿಮಗೆ ಐ ಲವ್‌ ಯು ಹೇಳಿದ್ದೀನಿ. ಮನಸಾರೆ ನಾನು ನಿಮ್ಮನ್ನು ಲವ್‌ ಮಾಡ್ತಿದೀನಿ, ಐ ಲವ್‌ ಯು ಸಾಹೇಬರೇ” ಎಂದು ಭೂಮಿ, ಅಜಿತ್‌ ಮುಂದೆ ಹೇಳಿದ್ದಾಳೆ. ಇದನ್ನು ಕೇಳಿ ಅಜಿತ್ ಆಶ್ಚರ್ಯಪಟ್ಟಿದ್ದಾನೆ.

55
ಈಗ ನಿಜ ಆಗುತ್ತಾ?
Image Credit : jiohotstar

ಈಗ ನಿಜ ಆಗುತ್ತಾ?

ಈಗಲಾದರೂ ಇವರಿಬ್ಬರು ಒಂದಾಗಿದ್ದಾರಾ? ಇಲ್ಲವಾ ಎಂಬ ಡೌಟ್‌ ಇದ್ದೇ ಇದೆ. ಪ್ರತಿಸಲ ಒಂದಾಗ್ತಾರೆ ಎಂದು ಸೀರಿಯಲ್‌ ಟೀಂ ಯಾಮಾರಿಸುತ್ತಿತ್ತು, ಈಗ ನಿಜವಾಗಿಯೂ ಒಂದಾಗಲಿ ಎಂಬ ಆಶಯ ಇದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸ್ಟಾರ್ ಸುವರ್ಣ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್
Latest Videos
Recommended Stories
Recommended image1
ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ: Kiran Raj Interview
Recommended image2
ನಿವೇದಿತಾ ಗೌಡಗೆ ಏನಾಯ್ತು? ಜೀವನ ಪರ್ಫೆಕ್ಟ್ ಇಲ್ಲ ಎಂದಿದ್ದೇಕೆ?
Recommended image3
ಭಾಗ್ಯಲಕ್ಷ್ಮೀ ಶೂಟಿಂಗ್ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು; ಮೇಕಿಂಗ್ ವಿಡಿಯೋ ವೈರಲ್
Related Stories
Recommended image1
ರೀಲ್‌ನಲ್ಲೂ, ರಿಯಲ್‌ನಲ್ಲೂ ಗಂಡನ ಮನೆಗೆ ಹೋಗ್ತಿರೋ ʼನಿನ್ನ ಕಥೆ ನನ್ನ ಜೊತೆʼ ಧಾರಾವಾಹಿ ನಟಿ ಮೇಘಶ್ರೀ!
Recommended image2
ವರ್ಷಗಳ ಬಳಿಕ‌ ‘ನಿನ್ನ ಜೊತೆ ನನ್ನ ಕಥೆ’ ಮೂಲಕ ಕನ್ನಡ ಕಿರುತೆರೆಗೆ ಮರಳಿದ‌ ಕಮಲಿ ಸೀರಿಯಲ್ ರಿಷಿ ಸರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved