MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಮಂಗಳಗೌರಿ ಮದುವೆಯಿಂದ ಹೊರಬಂದ ಸೌಂದರ್ಯ! ಏನ್ ಕಾರಣ

ಮಂಗಳಗೌರಿ ಮದುವೆಯಿಂದ ಹೊರಬಂದ ಸೌಂದರ್ಯ! ಏನ್ ಕಾರಣ

ಬೆಂಗಳೂರು(ಜೂ 02) ಅತಿ ಹೆಚ್ಚು ಟಿಆರ್ ಪಿ ತಂದುಕೊಡುತ್ತಿರುವ  'ಮಂಗಳ ಗೌರಿ ಮದುವೆ' ಧಾರಾವಾಹಿ  ವಿಲನ್ ಪಾತ್ರದಲ್ಲನ  ಸೌಂದರ್ಯ ಈ ಧಾರಾವಾಹಿಯಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ.

1 Min read
Suvarna News
Published : Jun 02 2020, 10:28 PM IST| Updated : Jun 02 2020, 10:31 PM IST
Share this Photo Gallery
  • FB
  • TW
  • Linkdin
  • Whatsapp
114
<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು.&nbsp;ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದು ಇವರ</p>

<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು.&nbsp;ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದು ಇವರ</p>

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು. ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದು ಇವರ

214
<p>ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.</p>

<p>ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.</p>

ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.

314
<p>ಮಂಗಳಗೌರಿ ಪ್ರಯಾಣದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ ಎಂದು ಫೇಸ್ ಬುಕ್ ಮೂಲಕ ಬರೆದುಕೊಂಡಿದ್ದಾರೆ.</p>

<p>ಮಂಗಳಗೌರಿ ಪ್ರಯಾಣದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ ಎಂದು ಫೇಸ್ ಬುಕ್ ಮೂಲಕ ಬರೆದುಕೊಂಡಿದ್ದಾರೆ.</p>

ಮಂಗಳಗೌರಿ ಪ್ರಯಾಣದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ ಎಂದು ಫೇಸ್ ಬುಕ್ ಮೂಲಕ ಬರೆದುಕೊಂಡಿದ್ದಾರೆ.

414
<p>ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು ಕಟ್ಟಿಕೊಟ್ಟಿದೆ ಎಂದು ಬರೆದಿದ್ದಾರೆ.</p>

<p>ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು ಕಟ್ಟಿಕೊಟ್ಟಿದೆ ಎಂದು ಬರೆದಿದ್ದಾರೆ.</p>

ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು ಕಟ್ಟಿಕೊಟ್ಟಿದೆ ಎಂದು ಬರೆದಿದ್ದಾರೆ.

514
<p>ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು.</p>

<p>ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು.</p>

ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು.

614
<p>ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ</p>

<p>ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ</p>

ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ

714
<p>&nbsp;ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.</p>

<p>&nbsp;ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.</p>

 ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.

814
<p>ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.</p>

<p>ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.</p>

ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.

914
<p>&nbsp;ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ 'ಪುಟ್ಟಮಲ್ಲಿ' ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.</p>

<p>&nbsp;ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ 'ಪುಟ್ಟಮಲ್ಲಿ' ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.</p>

 ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ 'ಪುಟ್ಟಮಲ್ಲಿ' ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.

1014
<p>&nbsp;ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾದಲ್ಲೂ ಸೌಂದರ್ಯ ನಟಿಸುತ್ತಿದ್ದಾರೆ.</p>

<p>&nbsp;ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾದಲ್ಲೂ ಸೌಂದರ್ಯ ನಟಿಸುತ್ತಿದ್ದಾರೆ.</p>

 ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾದಲ್ಲೂ ಸೌಂದರ್ಯ ನಟಿಸುತ್ತಿದ್ದಾರೆ.

1114
<p>ಹಿಂದೆ ಅನೇಕ ಕಲಾವಿದರು ಧಾರಾವಾಹಿ ಉತ್ತುಂಗದಲ್ಲಿರುವಾಗಲೇ ಪಾತ್ರ ಬದಲಿಸಿ ರಿಯಾಲಿಟಿ ಶೋ ಕಡೆಗೂ ಹೆಜ್ಜೆ ಹಾಕಿದ್ದರು.</p>

<p>ಹಿಂದೆ ಅನೇಕ ಕಲಾವಿದರು ಧಾರಾವಾಹಿ ಉತ್ತುಂಗದಲ್ಲಿರುವಾಗಲೇ ಪಾತ್ರ ಬದಲಿಸಿ ರಿಯಾಲಿಟಿ ಶೋ ಕಡೆಗೂ ಹೆಜ್ಜೆ ಹಾಕಿದ್ದರು.</p>

ಹಿಂದೆ ಅನೇಕ ಕಲಾವಿದರು ಧಾರಾವಾಹಿ ಉತ್ತುಂಗದಲ್ಲಿರುವಾಗಲೇ ಪಾತ್ರ ಬದಲಿಸಿ ರಿಯಾಲಿಟಿ ಶೋ ಕಡೆಗೂ ಹೆಜ್ಜೆ ಹಾಕಿದ್ದರು.

1214
<p>ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.</p>

<p>ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.</p>

ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

1314
<p>ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ</p>

<p>ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ</p>

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ

1414
<p>ಫೇಸ್ ಬುಕ್ ನಲ್ಲಿ ರಾಧಿಕಾ ಬರೆದುಕೊಂಡಿರುವ ಬರಹ</p>

<p>ಫೇಸ್ ಬುಕ್ ನಲ್ಲಿ ರಾಧಿಕಾ ಬರೆದುಕೊಂಡಿರುವ ಬರಹ</p>

ಫೇಸ್ ಬುಕ್ ನಲ್ಲಿ ರಾಧಿಕಾ ಬರೆದುಕೊಂಡಿರುವ ಬರಹ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
Recommended image2
ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…
Recommended image3
Amruthadhaare: ಜೊತೆಯಲ್ಲಿ ಗೌತಮ್​-ಭೂಮಿ! ಮಕ್ಕಳು ಶಾಕ್​: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved