MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಮಂಗಳಗೌರಿ ಮದುವೆಯಿಂದ ಹೊರಬಂದ ಸೌಂದರ್ಯ! ಏನ್ ಕಾರಣ

ಮಂಗಳಗೌರಿ ಮದುವೆಯಿಂದ ಹೊರಬಂದ ಸೌಂದರ್ಯ! ಏನ್ ಕಾರಣ

ಬೆಂಗಳೂರು(ಜೂ 02) ಅತಿ ಹೆಚ್ಚು ಟಿಆರ್ ಪಿ ತಂದುಕೊಡುತ್ತಿರುವ  'ಮಂಗಳ ಗೌರಿ ಮದುವೆ' ಧಾರಾವಾಹಿ  ವಿಲನ್ ಪಾತ್ರದಲ್ಲನ  ಸೌಂದರ್ಯ ಈ ಧಾರಾವಾಹಿಯಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ.

1 Min read
Suvarna News
Published : Jun 02 2020, 10:28 PM IST| Updated : Jun 02 2020, 10:31 PM IST
Share this Photo Gallery
  • FB
  • TW
  • Linkdin
  • Whatsapp
114
<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು.&nbsp;ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದು ಇವರ</p>

<p>ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು.&nbsp;ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದು ಇವರ</p>

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ವಿಲನ್ ಪಾತ್ರದಲ್ಲಿ ರಾಧಿಕಾ ಶ್ರವಂತ್ ನಟಿಸುತ್ತಿದ್ದರು. ಈಗ ಈ ಧಾರಾವಾಹಿಯಿಂದ ರಾಧಿಕಾ ನಿರ್ಗಮಿಸಿದ್ದು ಇವರ

214
<p>ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.</p>

<p>ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.</p>

ಜಾಗಕ್ಕೆ ಇನ್ನೊಬ್ಬ ವಿಲನ್ ಎಂಟ್ರಿಯಾಗಿದೆ.

314
<p>ಮಂಗಳಗೌರಿ ಪ್ರಯಾಣದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ ಎಂದು ಫೇಸ್ ಬುಕ್ ಮೂಲಕ ಬರೆದುಕೊಂಡಿದ್ದಾರೆ.</p>

<p>ಮಂಗಳಗೌರಿ ಪ್ರಯಾಣದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ ಎಂದು ಫೇಸ್ ಬುಕ್ ಮೂಲಕ ಬರೆದುಕೊಂಡಿದ್ದಾರೆ.</p>

ಮಂಗಳಗೌರಿ ಪ್ರಯಾಣದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬರುತ್ತಿರುವುದಕ್ಕೆ ನನಗೂ ಕೂಡ ಬೇಸರವಾಗುತ್ತಿದೆ ಎಂದು ಫೇಸ್ ಬುಕ್ ಮೂಲಕ ಬರೆದುಕೊಂಡಿದ್ದಾರೆ.

414
<p>ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು ಕಟ್ಟಿಕೊಟ್ಟಿದೆ ಎಂದು ಬರೆದಿದ್ದಾರೆ.</p>

<p>ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು ಕಟ್ಟಿಕೊಟ್ಟಿದೆ ಎಂದು ಬರೆದಿದ್ದಾರೆ.</p>

ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸೌಂದರ್ಯ ಪಾತ್ರಕ್ಕೆ ನೀವು ತೋರಿಸಿದ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಮಂಗಳಗೌರಿ ಮದುವೆ ಧಾರಾವಾಹಿ ನನಗೆ ಹೊಸ ಬದುಕು ಕಟ್ಟಿಕೊಟ್ಟಿದೆ ಎಂದು ಬರೆದಿದ್ದಾರೆ.

514
<p>ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು.</p>

<p>ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು.</p>

ನಟ, ನಿರ್ದೇಶಕ ಶ್ರವಂತ್ ಜೊತೆ ರಾಧಿಕಾ ಸಪ್ತಪದಿ ತುಳಿದಿದ್ದಾರೆ. ಶ್ರವಂತ್ ನಟ, ನಿರ್ದೇಶಕ ಕೂಡ ಹೌದು.

614
<p>ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ</p>

<p>ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ</p>

ಇದೇ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ

714
<p>&nbsp;ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.</p>

<p>&nbsp;ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.</p>

 ಮಧುಬಾಲ ಧಾರಾವಾಹಿ, ಅಂಬರ, ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಪರಾರಿ ಸಿನಿಮಾದಲ್ಲೂ ಶ್ರವಂತ್ ನಟಿಸಿದ್ದರು.

814
<p>ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.</p>

<p>ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.</p>

ನಿಮ್ಮೆಲ್ಲರ ಮುಂದೆ ಹೊಸ ರೂಪದಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ.

914
<p>&nbsp;ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ 'ಪುಟ್ಟಮಲ್ಲಿ' ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.</p>

<p>&nbsp;ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ 'ಪುಟ್ಟಮಲ್ಲಿ' ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.</p>

 ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ 'ಪುಟ್ಟಮಲ್ಲಿ' ಧಾರಾವಾಹಿಯಲ್ಲೂ ರಾಧಿಕಾ ಅಭಿನಯಿಸಿದ್ದರು.

1014
<p>&nbsp;ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾದಲ್ಲೂ ಸೌಂದರ್ಯ ನಟಿಸುತ್ತಿದ್ದಾರೆ.</p>

<p>&nbsp;ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾದಲ್ಲೂ ಸೌಂದರ್ಯ ನಟಿಸುತ್ತಿದ್ದಾರೆ.</p>

 ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾದಲ್ಲೂ ಸೌಂದರ್ಯ ನಟಿಸುತ್ತಿದ್ದಾರೆ.

1114
<p>ಹಿಂದೆ ಅನೇಕ ಕಲಾವಿದರು ಧಾರಾವಾಹಿ ಉತ್ತುಂಗದಲ್ಲಿರುವಾಗಲೇ ಪಾತ್ರ ಬದಲಿಸಿ ರಿಯಾಲಿಟಿ ಶೋ ಕಡೆಗೂ ಹೆಜ್ಜೆ ಹಾಕಿದ್ದರು.</p>

<p>ಹಿಂದೆ ಅನೇಕ ಕಲಾವಿದರು ಧಾರಾವಾಹಿ ಉತ್ತುಂಗದಲ್ಲಿರುವಾಗಲೇ ಪಾತ್ರ ಬದಲಿಸಿ ರಿಯಾಲಿಟಿ ಶೋ ಕಡೆಗೂ ಹೆಜ್ಜೆ ಹಾಕಿದ್ದರು.</p>

ಹಿಂದೆ ಅನೇಕ ಕಲಾವಿದರು ಧಾರಾವಾಹಿ ಉತ್ತುಂಗದಲ್ಲಿರುವಾಗಲೇ ಪಾತ್ರ ಬದಲಿಸಿ ರಿಯಾಲಿಟಿ ಶೋ ಕಡೆಗೂ ಹೆಜ್ಜೆ ಹಾಕಿದ್ದರು.

1214
<p>ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.</p>

<p>ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.</p>

ನೆಗೆಟಿವ್ ಶೇಡ್‌ ಪಾತ್ರಗಳಲ್ಲಿಯೇ ಹೆಚ್ಚು ಬಾರಿ ಜನರ ಮುಂದೆ ಬಂದಿದ್ದು ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

1314
<p>ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ</p>

<p>ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ</p>

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಟೋ

1414
<p>ಫೇಸ್ ಬುಕ್ ನಲ್ಲಿ ರಾಧಿಕಾ ಬರೆದುಕೊಂಡಿರುವ ಬರಹ</p>

<p>ಫೇಸ್ ಬುಕ್ ನಲ್ಲಿ ರಾಧಿಕಾ ಬರೆದುಕೊಂಡಿರುವ ಬರಹ</p>

ಫೇಸ್ ಬುಕ್ ನಲ್ಲಿ ರಾಧಿಕಾ ಬರೆದುಕೊಂಡಿರುವ ಬರಹ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved