MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • 3 ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿದ ಜೇ ಡಿಸೋಜಾ!

3 ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿದ ಜೇ ಡಿಸೋಜಾ!

ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕನ್ನಡ ನಟ ಜೇ ಡಿಸೋಜಾ ಬರೊಬ್ಬರಿ ಮೂರು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿದ್ದಾರೆ. ನೋಡಲು ಚಾಕೋಲೇಟ್ ಬಾಯ್‌ ನಂತಿರುವ ಜೇ 'ಆಕಾಶ ದೀಪ' ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ.

1 Min read
Suvarna News | Asianet News
Published : May 10 2021, 03:16 PM IST
Share this Photo Gallery
  • FB
  • TW
  • Linkdin
  • Whatsapp
16
<p>ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಂಸಗೀತಂ' ಧಾರಾವಾಹಿಯಲ್ಲಿ ಜೇ ಅಭಿನಯಿಸುತ್ತಿದ್ದಾರೆ.</p>

<p>ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಂಸಗೀತಂ' ಧಾರಾವಾಹಿಯಲ್ಲಿ ಜೇ ಅಭಿನಯಿಸುತ್ತಿದ್ದಾರೆ.</p>

ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಂಸಗೀತಂ' ಧಾರಾವಾಹಿಯಲ್ಲಿ ಜೇ ಅಭಿನಯಿಸುತ್ತಿದ್ದಾರೆ.

26
<p>ಇದೀಗ ಮೂರು ವರ್ಷಗಳ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಆಕಾಶ ದೀಪ' ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ.</p>

<p>ಇದೀಗ ಮೂರು ವರ್ಷಗಳ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಆಕಾಶ ದೀಪ' ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ.</p>

ಇದೀಗ ಮೂರು ವರ್ಷಗಳ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಆಕಾಶ ದೀಪ' ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ.

36
<p>ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಜೀ ಖಾಸಗಿ ಸಂದರ್ವೊಂದರಲ್ಲಿ ತಮ್ಮ ಕಮ್‌ ಬ್ಯಾಕ್‌ ಬಗ್ಗೆ ಹೇಳಿಕೊಂಡಿದ್ದಾರೆ.</p>

<p>ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಜೀ ಖಾಸಗಿ ಸಂದರ್ವೊಂದರಲ್ಲಿ ತಮ್ಮ ಕಮ್‌ ಬ್ಯಾಕ್‌ ಬಗ್ಗೆ ಹೇಳಿಕೊಂಡಿದ್ದಾರೆ.</p>

ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಜೀ ಖಾಸಗಿ ಸಂದರ್ವೊಂದರಲ್ಲಿ ತಮ್ಮ ಕಮ್‌ ಬ್ಯಾಕ್‌ ಬಗ್ಗೆ ಹೇಳಿಕೊಂಡಿದ್ದಾರೆ.

46
<p>'ಮೇ.10 ಆಕಾಶ ದೀಪ ಧಾರಾವಾಹಿ ಪ್ರಸಾರ ಆರಂಭಿಸಬೇಕಿತ್ತು. ಕೊರೋನಾ ಲಾಕ್‌ಡೌನ್‌ ಎಂಬ ಕಾರಣ ಮುಂದೂಡಲಾಗಿದೆ'</p>

<p>'ಮೇ.10 ಆಕಾಶ ದೀಪ ಧಾರಾವಾಹಿ ಪ್ರಸಾರ ಆರಂಭಿಸಬೇಕಿತ್ತು. ಕೊರೋನಾ ಲಾಕ್‌ಡೌನ್‌ ಎಂಬ ಕಾರಣ ಮುಂದೂಡಲಾಗಿದೆ'</p>

'ಮೇ.10 ಆಕಾಶ ದೀಪ ಧಾರಾವಾಹಿ ಪ್ರಸಾರ ಆರಂಭಿಸಬೇಕಿತ್ತು. ಕೊರೋನಾ ಲಾಕ್‌ಡೌನ್‌ ಎಂಬ ಕಾರಣ ಮುಂದೂಡಲಾಗಿದೆ'

56
<p>&nbsp;'ಸದ್ಯದ ಪರಿಸ್ಥಿತಿ ಆರೋಗ್ಯವೇ ಭಾಗ್ಯ ಆಗಿದೆ. ನಾವು ಆರೋಗ್ಯವಾಗಿದ್ದರೆ ಎಷ್ಟು ಪ್ರಾಜೆಕ್ಟ್‌ ಬೇಕಾದರೂ ಸಂಪಾದಿಸಬಹುದು' ಎಂದಿದ್ದಾರೆ.</p>

<p>&nbsp;'ಸದ್ಯದ ಪರಿಸ್ಥಿತಿ ಆರೋಗ್ಯವೇ ಭಾಗ್ಯ ಆಗಿದೆ. ನಾವು ಆರೋಗ್ಯವಾಗಿದ್ದರೆ ಎಷ್ಟು ಪ್ರಾಜೆಕ್ಟ್‌ ಬೇಕಾದರೂ ಸಂಪಾದಿಸಬಹುದು' ಎಂದಿದ್ದಾರೆ.</p>

 'ಸದ್ಯದ ಪರಿಸ್ಥಿತಿ ಆರೋಗ್ಯವೇ ಭಾಗ್ಯ ಆಗಿದೆ. ನಾವು ಆರೋಗ್ಯವಾಗಿದ್ದರೆ ಎಷ್ಟು ಪ್ರಾಜೆಕ್ಟ್‌ ಬೇಕಾದರೂ ಸಂಪಾದಿಸಬಹುದು' ಎಂದಿದ್ದಾರೆ.

66
<p>'ಎಷ್ಟು ಸಂಪಾದಿಸಿದರೂ ಏನು ಉಪಯೋಗ ,ಒಳ್ಳೆಯ ಲೈಫ್‌ಸ್ಟೈಲ್‌ನಲ್ಲಿ ನಾವು ಜೀವನ ಮಾಡುತ್ತಿಲ್ಲವೆಂದರೆ' ಎಂದು ಪ್ರಶ್ನೆ ಮಾಡಿದ್ದಾರೆ ಜೇ.</p>

<p>'ಎಷ್ಟು ಸಂಪಾದಿಸಿದರೂ ಏನು ಉಪಯೋಗ ,ಒಳ್ಳೆಯ ಲೈಫ್‌ಸ್ಟೈಲ್‌ನಲ್ಲಿ ನಾವು ಜೀವನ ಮಾಡುತ್ತಿಲ್ಲವೆಂದರೆ' ಎಂದು ಪ್ರಶ್ನೆ ಮಾಡಿದ್ದಾರೆ ಜೇ.</p>

'ಎಷ್ಟು ಸಂಪಾದಿಸಿದರೂ ಏನು ಉಪಯೋಗ ,ಒಳ್ಳೆಯ ಲೈಫ್‌ಸ್ಟೈಲ್‌ನಲ್ಲಿ ನಾವು ಜೀವನ ಮಾಡುತ್ತಿಲ್ಲವೆಂದರೆ' ಎಂದು ಪ್ರಶ್ನೆ ಮಾಡಿದ್ದಾರೆ ಜೇ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved