ಅನಾಥಾಶ್ರಮದಲ್ಲಿ ಜಯಶ್ರೀ ಆತ್ಮಹತ್ಯೆ; ಮನೆಯಿಂದ ಹೊರ ಬರಲು ಕಾರಣವೇನು?
ಖಿನ್ನತೆಯಿಂದ ಬಳಲುತ್ತಿದ್ದ ಬಿಗ್ ಬಾಸ್ ಸೀಸನ್ 3 ಸ್ಪರ್ಧಿ ಜಯಶ್ರೀ ರಾಮಯ್ಯ. ಮನೆಯವರಿಂದ ದೂರವಾಗಿ ಅನಾಥಾಶ್ರಮದಲ್ಲಿರಲು ಕಾರಣವೇನು?

<p>ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಮಾಡಗಿ ರಸ್ತೆಯಲ್ಲಿವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>
ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಮಾಡಗಿ ರಸ್ತೆಯಲ್ಲಿವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
<p>ಕುಟುಂಬದಲ್ಲಿ ಕಲಹಗಳು ಇದ್ದ ಕಾರಣ ಜಯಶ್ರೀ ತಾತನ ಮನೆಯಲ್ಲಿ ವಾಸವಿದ್ದರು.</p>
ಕುಟುಂಬದಲ್ಲಿ ಕಲಹಗಳು ಇದ್ದ ಕಾರಣ ಜಯಶ್ರೀ ತಾತನ ಮನೆಯಲ್ಲಿ ವಾಸವಿದ್ದರು.
<p>ಸಿನಿಮಾ ಅವಕಾಶ ಹಾಗೂ ಯಾವುದೇ ಕೆಲಸವಿಲ್ಲದ ಕಾರಣ ಜಯಶ್ರೀ ಖಿನ್ನತೆಗೆ ಒಳಗಾಗಿದ್ದರು. </p>
ಸಿನಿಮಾ ಅವಕಾಶ ಹಾಗೂ ಯಾವುದೇ ಕೆಲಸವಿಲ್ಲದ ಕಾರಣ ಜಯಶ್ರೀ ಖಿನ್ನತೆಗೆ ಒಳಗಾಗಿದ್ದರು.
<p>ಖಿನ್ನತೆ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ ವಾತಾವರಣ ಬದಲಾವಣೆ ಬೇಕೆಂದು ಅನಾಥಾಶ್ರಮದಲ್ಲಿ ವಾಸವಿದ್ದರು ಎನ್ನಲಾಗಿದೆ.</p>
ಖಿನ್ನತೆ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ ವಾತಾವರಣ ಬದಲಾವಣೆ ಬೇಕೆಂದು ಅನಾಥಾಶ್ರಮದಲ್ಲಿ ವಾಸವಿದ್ದರು ಎನ್ನಲಾಗಿದೆ.
<p>2019ರಲ್ಲಿ ತಮ್ಮ ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು</p>
2019ರಲ್ಲಿ ತಮ್ಮ ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
<p>ಯಾವುದಾದರೂ ಖಾಸಗಿ ಕಂಪನಿಯಲ್ಲಿ ಕೆಲಸವಿದ್ದರೆ ಹೇಳಿ ಮಾಡುತ್ತೇನೆ ಎಂದು ಸ್ನೇಹಿತರ ಬಳಿ ಕೇಳಿಕೊಳ್ಳುತ್ತಿದ್ದಂತೆ. </p>
ಯಾವುದಾದರೂ ಖಾಸಗಿ ಕಂಪನಿಯಲ್ಲಿ ಕೆಲಸವಿದ್ದರೆ ಹೇಳಿ ಮಾಡುತ್ತೇನೆ ಎಂದು ಸ್ನೇಹಿತರ ಬಳಿ ಕೇಳಿಕೊಳ್ಳುತ್ತಿದ್ದಂತೆ.
<p>ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.</p>
ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.
<p>ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡು ಖಿನ್ನತೆ ಬಗ್ಗೆ ಜಯಶ್ರೀ ಹಂಚಿಕೊಂಡಾಗ ನಟ ಕಿಚ್ಚ ಸುದೀಪ್ ಬೆಂಬಲವಾಗಿ ನಿಂತರು.</p>
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡು ಖಿನ್ನತೆ ಬಗ್ಗೆ ಜಯಶ್ರೀ ಹಂಚಿಕೊಂಡಾಗ ನಟ ಕಿಚ್ಚ ಸುದೀಪ್ ಬೆಂಬಲವಾಗಿ ನಿಂತರು.
<p>ಸುದೀಪ್ ಮಾತುಗಳನ್ನು ಕೇಳಿ ಧೈರ್ಯ ತೆಗೆದುಕೊಂಡ ಜಯಶ್ರೀ ಹೊಸ ರೀತಿಯ ಜೀವನ ಆರಂಭಿಸುವುದರ ಬಗ್ಗೆ ಹೇಳಿಕೊಂಡಿದ್ದರು.</p>
ಸುದೀಪ್ ಮಾತುಗಳನ್ನು ಕೇಳಿ ಧೈರ್ಯ ತೆಗೆದುಕೊಂಡ ಜಯಶ್ರೀ ಹೊಸ ರೀತಿಯ ಜೀವನ ಆರಂಭಿಸುವುದರ ಬಗ್ಗೆ ಹೇಳಿಕೊಂಡಿದ್ದರು.
<p>ಕೆಲ ತಿಂಗಳ ಹಿಂದೆ ಕೇಶ ಮುಂಡನ ಮಾಡಿಕೊಂಡು ನ್ಯೂ ಲೈಫ್ ಎಂದು ಹೇಳಿಕೊಂಡಿದ್ದರು.</p>
ಕೆಲ ತಿಂಗಳ ಹಿಂದೆ ಕೇಶ ಮುಂಡನ ಮಾಡಿಕೊಂಡು ನ್ಯೂ ಲೈಫ್ ಎಂದು ಹೇಳಿಕೊಂಡಿದ್ದರು.