MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಇದೊಂದು ಕಾರಣಕ್ಕೆ ಕಿಚ್ಚ ಸುದೀಪ್ ಭೇಟಿಗೆ ಕಾದಿರುವ ಜಯಶ್ರೀ

ಇದೊಂದು ಕಾರಣಕ್ಕೆ ಕಿಚ್ಚ ಸುದೀಪ್ ಭೇಟಿಗೆ ಕಾದಿರುವ ಜಯಶ್ರೀ

ಬೆಂಗಳೂರು(ಜು. 24)  ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಪಂಚಕ್ಕೆ ಗುಡ್ ಬೈ ಎಂದು ಹೇಳಿ ಶಾಕಿಂಗ್ ನ್ಯೂಸ್ ನೀಡಿದ್ದ ಬಿಗ್ ಬಾಸ್ ಜಯಶ್ರೀ ನಂತರ ಸ್ನೇಹಿತರ ಕಮೆಂಟ್ ಗಳು, ಭರವಸೆ ಮಾತಿನಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು. ಡಿಪ್ರೆಶನ್ ನಿಂದ ಬಳಲುತ್ತಿರುವ ನಟಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು ಎನ್ನಲಾಗಿದೆ.

1 Min read
Suvarna News
Published : Jul 24 2020, 05:32 PM IST
Share this Photo Gallery
  • FB
  • TW
  • Linkdin
  • Whatsapp
17
<p>ಬಿಗ್ ಬಾಸ್ ಜಯಶ್ರೀ ತಮ್ಮ ಮನಸಿನಲ್ಲಿ ಆಸೆಯೊಂದನ್ನು ಇಟ್ಟುಕೊಂಡಿದ್ದಾರೆ.</p>

<p>ಬಿಗ್ ಬಾಸ್ ಜಯಶ್ರೀ ತಮ್ಮ ಮನಸಿನಲ್ಲಿ ಆಸೆಯೊಂದನ್ನು ಇಟ್ಟುಕೊಂಡಿದ್ದಾರೆ.</p>

ಬಿಗ್ ಬಾಸ್ ಜಯಶ್ರೀ ತಮ್ಮ ಮನಸಿನಲ್ಲಿ ಆಸೆಯೊಂದನ್ನು ಇಟ್ಟುಕೊಂಡಿದ್ದಾರೆ.

27
<p>ಕಿಚ್ಚ ಸುದೀಪ್ ರ ಬಳಿ ಮಾತನಾಡಬೇಕು ಎಂದು ನಟಿ ಹಂಬಲಿಸುತ್ತಿದ್ದಾರೆ.</p>

<p>ಕಿಚ್ಚ ಸುದೀಪ್ ರ ಬಳಿ ಮಾತನಾಡಬೇಕು ಎಂದು ನಟಿ ಹಂಬಲಿಸುತ್ತಿದ್ದಾರೆ.</p>

ಕಿಚ್ಚ ಸುದೀಪ್ ರ ಬಳಿ ಮಾತನಾಡಬೇಕು ಎಂದು ನಟಿ ಹಂಬಲಿಸುತ್ತಿದ್ದಾರೆ.

37
<p>ಜಯಶ್ರೀ ಮಾನಸಿಕ ಸ್ಥಿತಿ ಬಗ್ಗೆ ಸುವರ್ಣ ನ್ಯೂಸ್ ಗೆ ಜಯಶ್ರೀ ಸ್ನೇಹಿತೆ ಮಾಹಿತಿ ನೀಡಿದ್ದಾರೆ.</p>

<p>ಜಯಶ್ರೀ ಮಾನಸಿಕ ಸ್ಥಿತಿ ಬಗ್ಗೆ ಸುವರ್ಣ ನ್ಯೂಸ್ ಗೆ ಜಯಶ್ರೀ ಸ್ನೇಹಿತೆ ಮಾಹಿತಿ ನೀಡಿದ್ದಾರೆ.</p>

ಜಯಶ್ರೀ ಮಾನಸಿಕ ಸ್ಥಿತಿ ಬಗ್ಗೆ ಸುವರ್ಣ ನ್ಯೂಸ್ ಗೆ ಜಯಶ್ರೀ ಸ್ನೇಹಿತೆ ಮಾಹಿತಿ ನೀಡಿದ್ದಾರೆ.

47
<p>ಆಸ್ಪತ್ರೆ ಶುಲ್ಕ ಭರಿಸಲು &nbsp;ಕಿಚ್ಚನಿಂದ ಸಹಾಯ ಬೇಡುತ್ತಿದ್ದಾರೆ.</p>

<p>ಆಸ್ಪತ್ರೆ ಶುಲ್ಕ ಭರಿಸಲು &nbsp;ಕಿಚ್ಚನಿಂದ ಸಹಾಯ ಬೇಡುತ್ತಿದ್ದಾರೆ.</p>

ಆಸ್ಪತ್ರೆ ಶುಲ್ಕ ಭರಿಸಲು  ಕಿಚ್ಚನಿಂದ ಸಹಾಯ ಬೇಡುತ್ತಿದ್ದಾರೆ.

57
<p>'ಕನ್ನಡ್‌ ಗೊತ್ತಿಲ್ಲ', 'ಉಪ್ಪು ಹುಳಿ ಖಾರ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಜಯಶ್ರೀ ರಾಮಯ್ಯ &nbsp;ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು.</p>

<p>'ಕನ್ನಡ್‌ ಗೊತ್ತಿಲ್ಲ', 'ಉಪ್ಪು ಹುಳಿ ಖಾರ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಜಯಶ್ರೀ ರಾಮಯ್ಯ &nbsp;ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು.</p>

'ಕನ್ನಡ್‌ ಗೊತ್ತಿಲ್ಲ', 'ಉಪ್ಪು ಹುಳಿ ಖಾರ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಜಯಶ್ರೀ ರಾಮಯ್ಯ  ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು.

67
<p>ಜಯಶ್ರೀ ಹಾಕಿದ ಪೋಸ್ಟ್ ಒಂದು ಸಲ ಆತಂಕಕ್ಕೆ ಕಾರಣವಾಗಿತ್ತು.</p>

<p>ಜಯಶ್ರೀ ಹಾಕಿದ ಪೋಸ್ಟ್ ಒಂದು ಸಲ ಆತಂಕಕ್ಕೆ ಕಾರಣವಾಗಿತ್ತು.</p>

ಜಯಶ್ರೀ ಹಾಕಿದ ಪೋಸ್ಟ್ ಒಂದು ಸಲ ಆತಂಕಕ್ಕೆ ಕಾರಣವಾಗಿತ್ತು.

77
<p>ಜಯಶ್ರೀ ಅವರನ್ನು ಸಂಪರ್ಕಿಸಲು ಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.</p>

<p>ಜಯಶ್ರೀ ಅವರನ್ನು ಸಂಪರ್ಕಿಸಲು ಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.</p>

ಜಯಶ್ರೀ ಅವರನ್ನು ಸಂಪರ್ಕಿಸಲು ಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved