MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು!

ನಿರ್ದೇಶಕಿ ಹಾಗೂ ಕಲಾವಿದೆ ಚೈತ್ರಾ ಕೊಟ್ಟೂರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಫೋಟೋಗಳು ಇಲ್ಲಿವೆ....

1 Min read
Suvarna News | Asianet News
Published : Mar 28 2021, 01:51 PM IST| Updated : Mar 28 2021, 02:15 PM IST
Share this Photo Gallery
  • FB
  • TW
  • Linkdin
  • Whatsapp
17
<p>ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿ, ಬರಹಗಾರ್ತಿ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕೊಟ್ಟೂರು.</p>

<p>ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿ, ಬರಹಗಾರ್ತಿ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕೊಟ್ಟೂರು.</p>

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿ, ಬರಹಗಾರ್ತಿ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕೊಟ್ಟೂರು.

27
<p>ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಅರ್ಜುನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.&nbsp;</p>

<p>ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಅರ್ಜುನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.&nbsp;</p>

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಅರ್ಜುನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

37
<p>ಮಾರ್ಚ್ 28, 2021ರಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿದೆ.</p>

<p>ಮಾರ್ಚ್ 28, 2021ರಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿದೆ.</p>

ಮಾರ್ಚ್ 28, 2021ರಂದು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿದೆ.

47
<p>&nbsp;ಅಖಂಡ ಕರ್ನಾಟಕ ರಕ್ಷ ಣಾ ಸೇವಾದಳ ರಾಜ್ಯಾಧ್ಯಕ್ಷ ರಾದ ಸಿಂಹ ಶಿವು ಗೌಡರವರ ನೇತೃತ್ವದಲ್ಲಿ ಶೈಲೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಮಂಗಲ ಕಾರ್ಯ ನಡೆದಿದೆ.&nbsp;</p>

<p>&nbsp;ಅಖಂಡ ಕರ್ನಾಟಕ ರಕ್ಷ ಣಾ ಸೇವಾದಳ ರಾಜ್ಯಾಧ್ಯಕ್ಷ ರಾದ ಸಿಂಹ ಶಿವು ಗೌಡರವರ ನೇತೃತ್ವದಲ್ಲಿ ಶೈಲೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಮಂಗಲ ಕಾರ್ಯ ನಡೆದಿದೆ.&nbsp;</p>

 ಅಖಂಡ ಕರ್ನಾಟಕ ರಕ್ಷ ಣಾ ಸೇವಾದಳ ರಾಜ್ಯಾಧ್ಯಕ್ಷ ರಾದ ಸಿಂಹ ಶಿವು ಗೌಡರವರ ನೇತೃತ್ವದಲ್ಲಿ ಶೈಲೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಮಂಗಲ ಕಾರ್ಯ ನಡೆದಿದೆ. 

57
<p>ಕೆಲವು ಮೂಲಗಳ ಪ್ರಕಾರ ಯುವಕ ಅರ್ಜುನ ಅವರ ಮನವೊಲಿಸಿ, ಸರಳವಾಗಿ ಮದುವೆ ಮಾಡಿಸಲಾಗಿದೆ ಎನ್ನಲಾಗಿದೆ.&nbsp;</p>

<p>ಕೆಲವು ಮೂಲಗಳ ಪ್ರಕಾರ ಯುವಕ ಅರ್ಜುನ ಅವರ ಮನವೊಲಿಸಿ, ಸರಳವಾಗಿ ಮದುವೆ ಮಾಡಿಸಲಾಗಿದೆ ಎನ್ನಲಾಗಿದೆ.&nbsp;</p>

ಕೆಲವು ಮೂಲಗಳ ಪ್ರಕಾರ ಯುವಕ ಅರ್ಜುನ ಅವರ ಮನವೊಲಿಸಿ, ಸರಳವಾಗಿ ಮದುವೆ ಮಾಡಿಸಲಾಗಿದೆ ಎನ್ನಲಾಗಿದೆ. 

67
<p>ಅರ್ಜುನ್ ಮೂಲತಃ ಮಂಡ್ಯದ ಹುಡುಗ.</p>

<p>ಅರ್ಜುನ್ ಮೂಲತಃ ಮಂಡ್ಯದ ಹುಡುಗ.</p>

ಅರ್ಜುನ್ ಮೂಲತಃ ಮಂಡ್ಯದ ಹುಡುಗ.

77
<p>ಇತ್ತೀಚಿನ ದಿನಗಳಲ್ಲಿ ನಂಬಿಕೆ, ಜೀವನ ಪಾಠ, ಪ್ರೀತಿ ವಿಚಾರದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಚೈತ್ರಾ ಪೋಸ್ಟ್ ಮಾಡುತ್ತಿದ್ದರು.</p>

<p>ಇತ್ತೀಚಿನ ದಿನಗಳಲ್ಲಿ ನಂಬಿಕೆ, ಜೀವನ ಪಾಠ, ಪ್ರೀತಿ ವಿಚಾರದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಚೈತ್ರಾ ಪೋಸ್ಟ್ ಮಾಡುತ್ತಿದ್ದರು.</p>

ಇತ್ತೀಚಿನ ದಿನಗಳಲ್ಲಿ ನಂಬಿಕೆ, ಜೀವನ ಪಾಠ, ಪ್ರೀತಿ ವಿಚಾರದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಚೈತ್ರಾ ಪೋಸ್ಟ್ ಮಾಡುತ್ತಿದ್ದರು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved