MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Special
  • Ayodhya Dharma Dhwaja: ಅಯೋಧ್ಯೆಯಲ್ಲಿ Narendra Modi ಭಯದಿಂದ ಕೈಮುಗಿದಿಲ್ಲ, ಅದು ನಾಗ ಹಸ್ತ ಕಂಪನ ಕ್ರಿಯೆ!

Ayodhya Dharma Dhwaja: ಅಯೋಧ್ಯೆಯಲ್ಲಿ Narendra Modi ಭಯದಿಂದ ಕೈಮುಗಿದಿಲ್ಲ, ಅದು ನಾಗ ಹಸ್ತ ಕಂಪನ ಕ್ರಿಯೆ!

Dharma Dhwaja Ayodhya: ಕೋಟಿ ಭಾರತೀಯರ ಕನಸಿನಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಯ್ತು. ಆ ಬಳಿಕ ಇಲ್ಲಿ ನಿರಂತರವಾಗಿ ಒಂದಿಲ್ಲೊಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಿರುತ್ತಾರೆ. ರಾಮಧ್ವಜ ಸ್ಥಾಪನೆ ಆಗಿದೆ. 

1 Min read
Padmashree Bhat
Published : Nov 27 2025, 01:10 PM IST
Share this Photo Gallery
  • FB
  • TW
  • Linkdin
  • Whatsapp
16
ಧರ್ಮಧ್ವಜ ಸ್ಥಾಪನೆ
Image Credit : narendra modi facebook

ಧರ್ಮಧ್ವಜ ಸ್ಥಾಪನೆ

ಇತ್ತೀಚೆಗೆ, ಅಯೋಧ್ಯೆಯಲ್ಲಿ ಧರ್ಮಧ್ವಜ ಸ್ಥಾಪನೆ ಮಾಡಲಾಗಿದೆ. ಇದು ನಿಜಕ್ಕೂ ರಾಮ ಭಕ್ತರಿಗೆ ಸಿಕ್ಕಾಪಟ್ಟೆ ಸಂತೋಷ ನೀಡಿದ್ದು, ಮತ್ತೊಮ್ಮೆ ಭಕ್ತಿಯ ವಾತಾವರಣವನ್ನು ನೀಡಿದೆ. ಈ ಧ್ವಜ ಸ್ಥಾಪನೆಯು ಕೇವಲ ಒಂದು ಧಾರ್ಮಿಕ ವಿಧಿಯಾಗಿಲ್ಲ, ಬದಲಿಗೆ ಶತಮಾನಗಳ ಕನಸಾಗಿದೆ, ಎಷ್ಟೋ ಜನರ ಹೋರಾಟದ ಸಂಕೇತವಾಗಿದೆ.

26
ಸನಾತನ ಸಂಸ್ಕೃತಿಯ ಪ್ರತೀಕ
Image Credit : narendra modi facebook

ಸನಾತನ ಸಂಸ್ಕೃತಿಯ ಪ್ರತೀಕ

ರಾಮಧ್ವಜ ಹಿಂದೂ ಧರ್ಮ, ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ. ಕೇಸರಿ ಬಣ್ಣವು ತ್ಯಾಗ, ಧೈರ್ಯ, ಜ್ಞಾನದ ಸಂಕೇತವಾಗಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಈ ಧ್ವಜವು ಹಾರಾಡುತ್ತದೆ. ಈ ಮೂಲಕ ಇಡೀ ಪ್ರದೇಶಕ್ಕೆ ಧಾರ್ಮಿಕ, ಆಧ್ಯಾತ್ಮಿಕ ಶಕ್ತಿಯು ಸಿಕ್ಕಿದೆ ಎಂದು ಭಕ್ತರು ಭಾವಿಸುವುದುಂಟು.

Related Articles

Related image1
ಹಣತೆಗೆ ಯಾಕೆ ಖರ್ಚು ಮಾಡುತ್ತೀರಿ? ಅಯೋಧ್ಯೆ ದೀಪೋತ್ಸವ ಕುರಿತು ಅಖಿಲೇಶ್ ಯಾದವ್ ವಿವಾದ
Related image2
ಅಯೋಧ್ಯೆ ಮಸೀದಿ ನಿರ್ಮಾಣ ಯೋಜನೆಗೆ ಸಿಗದ ಅನುಮತಿ; ಸರ್ಕಾರದಿಂದ ಸಿಗ್ತಿಲ್ಲ ಗ್ರೀನ್ ಸಿಗ್ನಲ್
36
ಶ್ರೀರಾಮನ ನೆಲೆ
Image Credit : narendra modi facebook

ಶ್ರೀರಾಮನ ನೆಲೆ

ರಾಮ ಮಂದಿರದ ಆವರಣದಲ್ಲಿ ಅಥವಾ ಪ್ರಮುಖ ಸ್ಥಳದಲ್ಲಿ ಈ ಧ್ವಜವನ್ನು ಹಾಕಲಾಗಿದ್ದು, ಈ ಮೂಲಕ ಶಾಶ್ವತವಾಗಿ ಅಯೋಧ್ಯೆ ಇನ್ನು ಮುಂದೆ ಶ್ರೀರಾಮನ ನೆಲೆ ಅಥವಾ ಸ್ಥಳ ಎಂಬ ಸಂದೇಶವನ್ನು ಸಾರಲಾಗಿದೆ.

46
ಧಾರ್ಮಿಕ ಪುನರುಜ್ಜೀವನಕ್ಕೆ ಮತ್ತೊಂದು ಹೆಜ್ಜೆ
Image Credit : narendra modi facebook

ಧಾರ್ಮಿಕ ಪುನರುಜ್ಜೀವನಕ್ಕೆ ಮತ್ತೊಂದು ಹೆಜ್ಜೆ

ನಿಜಕ್ಕೂ ಅಯೋಧ್ಯೆಯ ಧಾರ್ಮಿಕ ಪುನರುಜ್ಜೀವನಕ್ಕೆ ಮತ್ತೊಂದು ಹೆಜ್ಜೆ ಎನ್ನಬಹುದು. ಇದರಿಂದ ಲಕ್ಷಾಂತರ ಭಕ್ತರಿಗೆ ಸ್ಫೂರ್ತಿ ಸಿಗುವುದು. ಇದು ಭಾರತದ ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಸ್ಮರಣೀಯ ಕ್ಷಣವಾಗಿದೆ.

56
ನಾಗ ಹಸ್ತ ಕಂಪನ ಎಂದರೇನು?
Image Credit : narendra modi facebook

ನಾಗ ಹಸ್ತ ಕಂಪನ ಎಂದರೇನು?

ಭಾರತೀಯ ಯೋಗ ಪರಂಪರೆಯ ಜ್ಞಾನ ಮಹಾಸಾಗರದಲ್ಲಿ “ನಾಗ ಹಸ್ತ ಕಂಪನ” ಎನ್ನುವ ಹೆಸರಿನ ಅತಿ ಸೂಕ್ಷ್ಮ ತಂತ್ರವಿದೆ. ಬೆರಳುಗಳ ನಾಜೂಕಾದ ಕಂಪನದಂತೆ, ನಾಗರಾಜನ ಚಲನೆಯಂತಹ ಕಂಪನವನ್ನು ಸೃಷ್ಟಿಸಿದಾಗ ಸ್ಥಿತಪ್ರಜ್ಞ ನಿಶ್ಚಲತೆಯಿಂದಿರುವ, ಸುಪ್ತವಾಗಿರುವ ಕುಂಡಲಿನಿ ಮತ್ತು ಅನಾಹತ ಚಕ್ರಗಳನ್ನು ಜಾಗೃತಗೊಳಿಸುವ, ಸುಪ್ತಚೇತನಗಳನ್ನು ಅವಾಹನಗೊಳಿಸುವ ಕ್ರಿಯೆ ಇದು.

66
ಸರ್ಪವನ್ನು ಭಯದಿಂದ ನೋಡುವುದಿಲ್ಲ
Image Credit : narendra modi facebook

ಸರ್ಪವನ್ನು ಭಯದಿಂದ ನೋಡುವುದಿಲ್ಲ

ಉಪನಿಷತ್ತಿನ ದೃಷ್ಟಿಯಲ್ಲಿ ಸರ್ಪವನ್ನು ಭಯದಿಂದ ನೋಡುವುದಿಲ್ಲ—ಅದರಲ್ಲಿರುವ ಜ್ಞಾನವನ್ನು ಗೌರವಿಸುತ್ತದೆ. ನಾಗರಾಜನು ಜಾಗೃತಿಯ ಪ್ರತೀಕ, ಶರೀರದ ಮಧ್ಯವಾಹಿನಿಯಲ್ಲಿ ಮಲಗಿರುವ ಪ್ರಾಣಶಕ್ತಿಯ ರೂಪಕ. ಮೂಲಾಧಾರದಲ್ಲಿ ನಿದ್ರಿತವಾಗಿರುವ ಕುಂಡಲಿನಿ ಶಕ್ತಿಯ ಅವತಾರ ಹಾಗಾಗಿ ಈ ಹಸ್ತಮುದ್ರೆಗೆ ನಾಗ ಎನ್ನುವ ಶೀರ್ಷಿಕೆ ಸೇರಿಕೊಂಡಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಅಯೋಧ್ಯೆ
ಸುದ್ದಿ
ನರೇಂದ್ರ ಮೋದಿ
ಜ್ಯೋತಿಷ್ಯ
ಆಧ್ಯಾತ್ಮ
ಹಿಂದೂ
Latest Videos
Recommended Stories
Recommended image1
ಯಾರು ಬೇಕಾದ್ರೂ ಸಿಎಂ ಆಗಲಿ, ಸಂವಿಧಾನ ಬದ್ಧವಾಗಿ ನಡೆಯಲಿ : ಸ್ಪೀಕರ್‌
Recommended image2
ಕನ್ನಡ ಶಾಲೆ ಮುಚ್ಚಿದರೆ ಕನ್ನಡವನ್ನೇ ಕೊಂದಂತೆ.. ಹೇಗೆ ಅಂತ ಗೊತ್ತಾ? ಇಲ್ಲಿದೆ ಚಂದ್ರಶೇಖರ ದಾಮ್ಲೆ ಲೇಖನ
Recommended image3
ಸಮಸ್ತ ಭಾರತೀಯರ ದಾರಿದೀಪ ಅಂಬೇಡ್ಕರ್‌
Related Stories
Recommended image1
ಹಣತೆಗೆ ಯಾಕೆ ಖರ್ಚು ಮಾಡುತ್ತೀರಿ? ಅಯೋಧ್ಯೆ ದೀಪೋತ್ಸವ ಕುರಿತು ಅಖಿಲೇಶ್ ಯಾದವ್ ವಿವಾದ
Recommended image2
ಅಯೋಧ್ಯೆ ಮಸೀದಿ ನಿರ್ಮಾಣ ಯೋಜನೆಗೆ ಸಿಗದ ಅನುಮತಿ; ಸರ್ಕಾರದಿಂದ ಸಿಗ್ತಿಲ್ಲ ಗ್ರೀನ್ ಸಿಗ್ನಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved