MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಹೊಸ ಸಿನಿಮಾ ಅಬ್ಬರ: ಪ್ರಜ್ವಲ್‌ ದೇವರಾಜ್‌ ಜೊತೆ ಮೂವರು ಹಿರೋಯಿನ್ಸ್

ಹೊಸ ಸಿನಿಮಾ ಅಬ್ಬರ: ಪ್ರಜ್ವಲ್‌ ದೇವರಾಜ್‌ ಜೊತೆ ಮೂವರು ಹಿರೋಯಿನ್ಸ್

ಪ್ರಜ್ವಲ್‌ ದೇವರಾಜ್‌ ಹೊಸ ಸಿನಿಮಾ ಅಬ್ಬರ | ಶಿವರಾಜ್‌ಕುಮಾರ್‌ ಅವರಿಂದ ಟೈಟಲ್‌ ಲಾಂಚ್‌ ಮಾಡಿಸುವ ಪ್ಲಾನ್

1 Min read
Suvarna News | Asianet News
Published : Oct 19 2020, 10:08 AM IST| Updated : Oct 19 2020, 10:45 AM IST
Share this Photo Gallery
  • FB
  • TW
  • Linkdin
  • Whatsapp
16
<p>ನಿರ್ದೇಶಕ ರಾಮ್‌ ನಾರಾಯಣ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ‘ಅಬ್ಬರ’ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.</p>

<p>ನಿರ್ದೇಶಕ ರಾಮ್‌ ನಾರಾಯಣ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ‘ಅಬ್ಬರ’ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.</p>

ನಿರ್ದೇಶಕ ರಾಮ್‌ ನಾರಾಯಣ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ‘ಅಬ್ಬರ’ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

26
<p>ಮುಂದಿನ ತಿಂಗಳು ನಟ ಶಿವರಾಜ್‌ಕುಮಾರ್‌ ಅವರಿಂದ ಟೈಟಲ್‌ ಲಾಂಚ್‌ ಮಾಡಿಸುವ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ದೇಶಕರು.</p>

<p>ಮುಂದಿನ ತಿಂಗಳು ನಟ ಶಿವರಾಜ್‌ಕುಮಾರ್‌ ಅವರಿಂದ ಟೈಟಲ್‌ ಲಾಂಚ್‌ ಮಾಡಿಸುವ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ದೇಶಕರು.</p>

ಮುಂದಿನ ತಿಂಗಳು ನಟ ಶಿವರಾಜ್‌ಕುಮಾರ್‌ ಅವರಿಂದ ಟೈಟಲ್‌ ಲಾಂಚ್‌ ಮಾಡಿಸುವ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ದೇಶಕರು.

36
<p>‘ಬಿ3’ ಸಿನಿಮಾ ನಿರ್ಮಿಸಿದ್ದ ಬಸವರಾಜ್‌ ‘ಅಬ್ಬರ’ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ. ರಾಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್‌ ಹಾಗೂ ಲೇಖಾಚಂದ್ರ ಚಿತ್ರದ ಮೂವರು ನಾಯಕಿಯರು.</p>

<p>‘ಬಿ3’ ಸಿನಿಮಾ ನಿರ್ಮಿಸಿದ್ದ ಬಸವರಾಜ್‌ ‘ಅಬ್ಬರ’ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ. ರಾಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್‌ ಹಾಗೂ ಲೇಖಾಚಂದ್ರ ಚಿತ್ರದ ಮೂವರು ನಾಯಕಿಯರು.</p>

‘ಬಿ3’ ಸಿನಿಮಾ ನಿರ್ಮಿಸಿದ್ದ ಬಸವರಾಜ್‌ ‘ಅಬ್ಬರ’ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ. ರಾಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್‌ ಹಾಗೂ ಲೇಖಾಚಂದ್ರ ಚಿತ್ರದ ಮೂವರು ನಾಯಕಿಯರು.

46
<p>ಇನ್ನೂ ಆರ್ಮುಗಮ್‌ ರವಿಶಂಕರ್‌ ಮುಖ್ಯ ಪಾತ್ರ ಮಾಡಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ.</p>

<p>ಇನ್ನೂ ಆರ್ಮುಗಮ್‌ ರವಿಶಂಕರ್‌ ಮುಖ್ಯ ಪಾತ್ರ ಮಾಡಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ.</p>

ಇನ್ನೂ ಆರ್ಮುಗಮ್‌ ರವಿಶಂಕರ್‌ ಮುಖ್ಯ ಪಾತ್ರ ಮಾಡಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

56
<p>‘ಕೊರೋನಾ ಹಾಗೂ ಲಾಕ್‌ಡೌನ್‌ ಸಂಕಷ್ಟಇಲ್ಲದೆ ಹೋಗಿದ್ದರೆ ಈ ಹೊತ್ತಿಗೆ ಅಬ್ಬರ ಸಿನಿಮಾ ಶೂಟಿಂಗ್‌ ಅರ್ಧ ಮುಗಿಸಬೇಕಿತ್ತು. ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಮೂಲಕ ಚಿತ್ರೀಕರಣ ಆರಂಭಿಸುವ ಯೋಚನೆ ಇದೆ’ ಎನ್ನುತ್ತಾರೆ ನಿರ್ದೇಶಕ ರಾಮ್‌ನಾರಾಯಣ್‌.</p>

<p>‘ಕೊರೋನಾ ಹಾಗೂ ಲಾಕ್‌ಡೌನ್‌ ಸಂಕಷ್ಟಇಲ್ಲದೆ ಹೋಗಿದ್ದರೆ ಈ ಹೊತ್ತಿಗೆ ಅಬ್ಬರ ಸಿನಿಮಾ ಶೂಟಿಂಗ್‌ ಅರ್ಧ ಮುಗಿಸಬೇಕಿತ್ತು. ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಮೂಲಕ ಚಿತ್ರೀಕರಣ ಆರಂಭಿಸುವ ಯೋಚನೆ ಇದೆ’ ಎನ್ನುತ್ತಾರೆ ನಿರ್ದೇಶಕ ರಾಮ್‌ನಾರಾಯಣ್‌.</p>

‘ಕೊರೋನಾ ಹಾಗೂ ಲಾಕ್‌ಡೌನ್‌ ಸಂಕಷ್ಟಇಲ್ಲದೆ ಹೋಗಿದ್ದರೆ ಈ ಹೊತ್ತಿಗೆ ಅಬ್ಬರ ಸಿನಿಮಾ ಶೂಟಿಂಗ್‌ ಅರ್ಧ ಮುಗಿಸಬೇಕಿತ್ತು. ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಮೂಲಕ ಚಿತ್ರೀಕರಣ ಆರಂಭಿಸುವ ಯೋಚನೆ ಇದೆ’ ಎನ್ನುತ್ತಾರೆ ನಿರ್ದೇಶಕ ರಾಮ್‌ನಾರಾಯಣ್‌.

66
<p>ಸದ್ಯಕ್ಕೆ ರಾಮ್‌ನಾರಾಯಣ್‌ ಚಿರಂಜೀವಿ ಸರ್ಜಾ ನಟನೆಯ ‘ರಾಜಾಮಾರ್ತಾಂಡ’ ಚಿತ್ರಕ್ಕೆ ಶೂಟಿಂಗ್‌ ಮುಗಿಸಿ ಅದರ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.</p>

<p>ಸದ್ಯಕ್ಕೆ ರಾಮ್‌ನಾರಾಯಣ್‌ ಚಿರಂಜೀವಿ ಸರ್ಜಾ ನಟನೆಯ ‘ರಾಜಾಮಾರ್ತಾಂಡ’ ಚಿತ್ರಕ್ಕೆ ಶೂಟಿಂಗ್‌ ಮುಗಿಸಿ ಅದರ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.</p>

ಸದ್ಯಕ್ಕೆ ರಾಮ್‌ನಾರಾಯಣ್‌ ಚಿರಂಜೀವಿ ಸರ್ಜಾ ನಟನೆಯ ‘ರಾಜಾಮಾರ್ತಾಂಡ’ ಚಿತ್ರಕ್ಕೆ ಶೂಟಿಂಗ್‌ ಮುಗಿಸಿ ಅದರ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved