MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕಾಮಿಡಿ ಕಿಂಗ್, ಸಾಮಾಜಿಕ ಕಳಕಳಿಯುಳ್ಳ ಜಗ್ಗೇಶ್‌ಗೆ ಬರ್ತ್‌ಡೇ ಸ್ಪೆಷಲ್....

ಕಾಮಿಡಿ ಕಿಂಗ್, ಸಾಮಾಜಿಕ ಕಳಕಳಿಯುಳ್ಳ ಜಗ್ಗೇಶ್‌ಗೆ ಬರ್ತ್‌ಡೇ ಸ್ಪೆಷಲ್....

ಸ್ಯಾಂಡಲ್‌ವುಡ್‌ನ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ರಾಜಕಾರಣಿ ಜಗ್ಗೇಶ್‌ ಅವರ 57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ನಮ್ಮ ಚಿತ್ರರಂಗದ ನವರಸ ನಾಯಕ ಜಗ್ಗೇಶ್‌ ತಮ್ಮ ಕಾಮಿಡಿ ರೋಲ್‌ಗಳಿಂದ ಜನಮನ ಗೆದ್ದವರು. ಯಾರಾದರೂ ಕಷ್ಟದಲ್ಲಿದ್ದಾಗ ತಕ್ಷಣ ಸ್ಪಂದಿಸುವ ದೊಡ್ಡ ಗುಣ ಈ ನಟನದು. ಇತ್ತೀಚಿಗೆ ಜೀ ಕನ್ನಡದ ಸರಿಗಮಪ ಶೋನಲ್ಲಿ ಭಾಗವಹಿಸಿದ ಅಂದಗಾಯಕಿಯರ ಕಷ್ಟಕ್ಕೆ ಕರಗಿ ಸಹಾಯ ಮಾಡಿದ್ದು ಸಖತ್‌ ಮೆಚ್ಚುಗೆ ಗಳಿಸಿದೆ.

1 Min read
Author : Suvarna News | Asianet News
Published : Mar 17 2020, 12:29 PM IST
Share this Photo Gallery
  • FB
  • TW
  • Linkdin
  • Whatsapp
110
1963 ಮಾರ್ಚ್‌ 17 ರಂದು ಜನಿಸಿದ ಜಗ್ಗೇಶ್‌ ಕಾಮಿಡಿ ರೋಲ್‌ಗಳಿಗೆ ಪ್ರಸಿದ್ಧಿ.

1963 ಮಾರ್ಚ್‌ 17 ರಂದು ಜನಿಸಿದ ಜಗ್ಗೇಶ್‌ ಕಾಮಿಡಿ ರೋಲ್‌ಗಳಿಗೆ ಪ್ರಸಿದ್ಧಿ.

1963 ಮಾರ್ಚ್‌ 17 ರಂದು ಜನಿಸಿದ ಜಗ್ಗೇಶ್‌ ಕಾಮಿಡಿ ರೋಲ್‌ಗಳಿಗೆ ಪ್ರಸಿದ್ಧಿ.
210
1983ರಲ್ಲಿ ಇಬ್ಬನಿ ಕರಗಿತು ಚಿತ್ರದ ಒಂದು ಸಣ್ಣ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ.

1983ರಲ್ಲಿ ಇಬ್ಬನಿ ಕರಗಿತು ಚಿತ್ರದ ಒಂದು ಸಣ್ಣ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ.

1983ರಲ್ಲಿ ಇಬ್ಬನಿ ಕರಗಿತು ಚಿತ್ರದ ಒಂದು ಸಣ್ಣ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ.
310
ಭಂಡ ನನ್ನ ಗಂಡ ಫಿಲ್ಮಂನಲ್ಲಿ ಮೊದಲ ಬಾರಿಗೆ ಹೀರೋ ಪಾತ್ರ.

ಭಂಡ ನನ್ನ ಗಂಡ ಫಿಲ್ಮಂನಲ್ಲಿ ಮೊದಲ ಬಾರಿಗೆ ಹೀರೋ ಪಾತ್ರ.

ಭಂಡ ನನ್ನ ಗಂಡ ಫಿಲ್ಮಂನಲ್ಲಿ ಮೊದಲ ಬಾರಿಗೆ ಹೀರೋ ಪಾತ್ರ.
410
ಇನ್ನೂ ಮೆಜಾರಿಟಿಗೆ ಬಾರದ ಪರಿಮಳಾ ಅವರನ್ನು ಮದುವೆಯಾದ ಕಾರಣಕ್ಕೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಮೆಟ್ಟಿಲೇರಿದ ಸೌತ್‌ ಇಂಡಿಯಾದ ಮೊದಲ ಲವ್ ಕೇಸ್‌ ಇದು.

ಇನ್ನೂ ಮೆಜಾರಿಟಿಗೆ ಬಾರದ ಪರಿಮಳಾ ಅವರನ್ನು ಮದುವೆಯಾದ ಕಾರಣಕ್ಕೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಮೆಟ್ಟಿಲೇರಿದ ಸೌತ್‌ ಇಂಡಿಯಾದ ಮೊದಲ ಲವ್ ಕೇಸ್‌ ಇದು.

ಇನ್ನೂ ಮೆಜಾರಿಟಿಗೆ ಬಾರದ ಪರಿಮಳಾ ಅವರನ್ನು ಮದುವೆಯಾದ ಕಾರಣಕ್ಕೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಮೆಟ್ಟಿಲೇರಿದ ಸೌತ್‌ ಇಂಡಿಯಾದ ಮೊದಲ ಲವ್ ಕೇಸ್‌ ಇದು.
510
ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುವ ಗುಣ ಹೊಂದಿರುವ ಜಗ್ಗೇಶ್.

ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುವ ಗುಣ ಹೊಂದಿರುವ ಜಗ್ಗೇಶ್.

ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುವ ಗುಣ ಹೊಂದಿರುವ ಜಗ್ಗೇಶ್.
610
ಸರಿಗಮಪ ಶೋಗೆ ತುಮಕೂರಿನಿಂದ ಆಗಮಿಸಿದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರ ಕಷ್ಟಕ್ಕೆ ಮರುಗಿ ಸೂರಿನ ಭರವಸೆ ಇತ್ತ ನಟ.

ಸರಿಗಮಪ ಶೋಗೆ ತುಮಕೂರಿನಿಂದ ಆಗಮಿಸಿದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರ ಕಷ್ಟಕ್ಕೆ ಮರುಗಿ ಸೂರಿನ ಭರವಸೆ ಇತ್ತ ನಟ.

ಸರಿಗಮಪ ಶೋಗೆ ತುಮಕೂರಿನಿಂದ ಆಗಮಿಸಿದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರ ಕಷ್ಟಕ್ಕೆ ಮರುಗಿ ಸೂರಿನ ಭರವಸೆ ಇತ್ತ ನಟ.
710
ಕೊಟ್ಟ ಮಾತಿನಂತೆ ಅಭಿಮಾನಿಗಳು ಮತ್ತು ಫ್ರೆಂಡ್ಸ್‌ ಸಹಾಯದಿಂದ 35 ದಿನಗಳಲ್ಲಿ ಅಂದಗಾಯಕಿಯರಿಗೆ ಮನೆ ಕಟ್ಟಿಸಿಕೊಟ್ಟರು.

ಕೊಟ್ಟ ಮಾತಿನಂತೆ ಅಭಿಮಾನಿಗಳು ಮತ್ತು ಫ್ರೆಂಡ್ಸ್‌ ಸಹಾಯದಿಂದ 35 ದಿನಗಳಲ್ಲಿ ಅಂದಗಾಯಕಿಯರಿಗೆ ಮನೆ ಕಟ್ಟಿಸಿಕೊಟ್ಟರು.

ಕೊಟ್ಟ ಮಾತಿನಂತೆ ಅಭಿಮಾನಿಗಳು ಮತ್ತು ಫ್ರೆಂಡ್ಸ್‌ ಸಹಾಯದಿಂದ 35 ದಿನಗಳಲ್ಲಿ ಅಂದಗಾಯಕಿಯರಿಗೆ ಮನೆ ಕಟ್ಟಿಸಿಕೊಟ್ಟರು.
810
ಇವರು ನಟಿಸಿದ ಲೇಟೆಸ್ಟ್‌ ಫಿಲ್ಮಂ ಕಾಳಿದಾಸ ಕನ್ನಡ ಮೇಷ್ಟ್ರು ಸಖತ್‌ ಹಿಟ್‌ ಆಗಿದೆ.

ಇವರು ನಟಿಸಿದ ಲೇಟೆಸ್ಟ್‌ ಫಿಲ್ಮಂ ಕಾಳಿದಾಸ ಕನ್ನಡ ಮೇಷ್ಟ್ರು ಸಖತ್‌ ಹಿಟ್‌ ಆಗಿದೆ.

ಇವರು ನಟಿಸಿದ ಲೇಟೆಸ್ಟ್‌ ಫಿಲ್ಮಂ ಕಾಳಿದಾಸ ಕನ್ನಡ ಮೇಷ್ಟ್ರು ಸಖತ್‌ ಹಿಟ್‌ ಆಗಿದೆ.
910
ನೇರ ನಡೆ ನುಡಿಗಳ ಮೂಲಕ ಸುದ್ದಿಯಲ್ಲಿರುವ ನವರಸ ನಾಯಕ ಜಗ್ಗೇಶ್ ಅವರು ಮಾನವೀಯತೆ ವಿಷಯದಲ್ಲೂ ಸದಾ ಮುಂದು.

ನೇರ ನಡೆ ನುಡಿಗಳ ಮೂಲಕ ಸುದ್ದಿಯಲ್ಲಿರುವ ನವರಸ ನಾಯಕ ಜಗ್ಗೇಶ್ ಅವರು ಮಾನವೀಯತೆ ವಿಷಯದಲ್ಲೂ ಸದಾ ಮುಂದು.

ನೇರ ನಡೆ ನುಡಿಗಳ ಮೂಲಕ ಸುದ್ದಿಯಲ್ಲಿರುವ ನವರಸ ನಾಯಕ ಜಗ್ಗೇಶ್ ಅವರು ಮಾನವೀಯತೆ ವಿಷಯದಲ್ಲೂ ಸದಾ ಮುಂದು.
1010
'ನೀರ್‌ ದೋಸೆ' ಇವರ ಅಭಿಮಾನಿಗಳಿಗೆ ಬಾರಿ ಖುಶಿ ಕೊಟ್ಟು ಸುದ್ದಿ ಮಾಡಿದ ಚಿತ್ರಗಳಲ್ಲಿ ಒಂದು.

'ನೀರ್‌ ದೋಸೆ' ಇವರ ಅಭಿಮಾನಿಗಳಿಗೆ ಬಾರಿ ಖುಶಿ ಕೊಟ್ಟು ಸುದ್ದಿ ಮಾಡಿದ ಚಿತ್ರಗಳಲ್ಲಿ ಒಂದು.

'ನೀರ್‌ ದೋಸೆ' ಇವರ ಅಭಿಮಾನಿಗಳಿಗೆ ಬಾರಿ ಖುಶಿ ಕೊಟ್ಟು ಸುದ್ದಿ ಮಾಡಿದ ಚಿತ್ರಗಳಲ್ಲಿ ಒಂದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ
Recommended image2
ಕಲೆಗಿಂತ ನಟಿಯರ ದೇಹದ ಮೇಲೆ ಜೂಮ್ ಮಾಡಿ ವಿಡಿಯೋ ಚಿತ್ರೀಕರಿಸುವವರ ವಿರುದ್ಧ ಸಿಡಿದೆದ್ದ Sapthami Gowda
Recommended image3
ಮದುವೆಯಾಗುತ್ತಿದ್ದಂತೆಯೇ ರಶ್ಮಿಕಾ ಜತೆ ಹುಟ್ಟೂರಿಗೆ ಭೇಟಿಕೊಟ್ಟ ವಿಜಯ್ ದೇವರಕೊಂಡ! ಭರ್ಜರಿ ಮಟನ್ ಊಟ ಹಾಕಿಸಿದ ಸೆಲಿಬ್ರಿಟಿ ಜೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved