MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಗಂಡನ ಚಿತೆ ಆರುವ ಮುನ್ನವೇ ಸುನೇತ್ರಾ ಪವಾರ್ ದಿಢೀರ್ ಪ್ರಮಾಣವಚನ! ಹಿಂದಿದೆ 4 ಪ್ರಮುಖ ಕಾರಣ!

ಗಂಡನ ಚಿತೆ ಆರುವ ಮುನ್ನವೇ ಸುನೇತ್ರಾ ಪವಾರ್ ದಿಢೀರ್ ಪ್ರಮಾಣವಚನ! ಹಿಂದಿದೆ 4 ಪ್ರಮುಖ ಕಾರಣ!

ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್ ತೀರಿ ಹೋದ ಮೂರೇ ದಿನಕ್ಕೆ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದೇಕೆ? ಈ ಬಗ್ಗೆ ಎನ್‌ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನೂ ಸಂಪರ್ಕಿಸಿಲ್ಲ ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇಲ್ಲಿವೆ 4 ಕಾರಣ 

1 Min read
Author : Naveen Kodase| Kannada Prabha
Published : Feb 01 2026, 06:12 AM IST
Share this Photo Gallery
  • FB
  • TW
  • Linkdin
  • Whatsapp
16
ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪ್ರಮಾಣವಚನ ಸ್ವೀಕಾರ
Image Credit : x.com@Rohit Pawar

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪ್ರಮಾಣವಚನ ಸ್ವೀಕಾರ

ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರ ಅನಿರೀಕ್ಷಿತ ಅಗಲಿಕೆಯಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನ ತೆರವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಸುನೇತ್ರಾ ಪವಾರ್‌ (62) ಅವರು ಡಿಸಿಎಂ ಆಗಿ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.

26
ಸುನೇತ್ರಾ ಡಿಸಿಎಂ ಆಗಲು ಕಾರಣವೇನು?
Image Credit : Instagram/ Sunetra Pawar

ಸುನೇತ್ರಾ ಡಿಸಿಎಂ ಆಗಲು ಕಾರಣವೇನು?

ಸುನೇತ್ರಾ ಡಿಸಿಎಂ ಆಗುವ ಈ ನಿರ್ಧಾರವನ್ನು ಎನ್ಸಿಪಿ (ಅಜಿತ್ ಬಣ) ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ (ಕಾರ್ಯನಿರ್ವಾಹಕ ಅಧ್ಯಕ್ಷರು) ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

Related Articles

Related image1
ಅಜಿತ್ ಪವಾರ್ ನಿಧನ: ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಅವರನ್ನು ಸಮಾಧಾನಿಸುತ್ತಿರುವ ವೃದ್ಧ ಯಾರು?
Related image2
ಸುನೇತ್ರಾ ಶ್ರೀಮಂತಿಕೆ, ಮಹಾ ಡಿಸಿಎಂ ಬಳಿ ಮೊಗೆದಷ್ಟು ಆಸ್ತಿ
36
ದಿಢೀರ್ ಪ್ರಮಾಣವಚನಕ್ಕೆ ಕಾರಣಗಳೇನು ಎನ್ನುವುದನ್ನು ನೋಡುವುದಾರೇ,
Image Credit : x.com@Rohit Pawar

ದಿಢೀರ್ ಪ್ರಮಾಣವಚನಕ್ಕೆ ಕಾರಣಗಳೇನು ಎನ್ನುವುದನ್ನು ನೋಡುವುದಾರೇ,

ಕಾರಣ-1

ವಿಲೀನವಾದರೆ ಶರದ್ ಪವಾರ್‌ ಬಣದ ಪ್ರಭಾವ ಹೆಚ್ಚಾಗಬಹುದು. ತಮ್ಮ ಪ್ರಭಾವ ಹೊರಟು ಹೋಗಬಹುದು ಎಂಬ ಆತಂಕ ಅಜಿತ್‌ ಬಣದ ನಾಯಕರಲ್ಲಿತ್ತು. ಹೀಗಾಗಿ ಸುನೇತ್ರಾ ಅವರನ್ನು ಡಿಸಿಎಂ ಮಾಡಲು ಅಜಿತ್‌ ಆಪ್ತರು ಮನವೊಲಿಸಿದರು.

46
ಕಾರಣ-2
Image Credit : x.com@Rohit Pawar

ಕಾರಣ-2

ಶರದ್ ಪವಾರ್ ಇತ್ತೀಚೆಗೆ ಯಾವುದೇ ಸಂದರ್ಭದಲ್ಲೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಹೀಗಾಗಿ ಏಕೀಕೃತ ಎನ್‌ಸಿಪಿ, ಸರ್ಕಾರದಿಂದ ಹೊರಬಂದರೆ ತಾವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಜಿತ್‌ ಆಪ್ತರು ಆತಂಕಗೊಂಡಿದ್ದರು

56
ಕಾರಣ-3
Image Credit : instagram@jai.pawar

ಕಾರಣ-3

ಗಮನಾರ್ಹವಾಗಿ, ಮಹಾಯುತಿಗೆ ಸೇರುವ ಮೊದಲು, ಅಜಿತ್‌ ಬಣದ ನಾಯಕರ ಮೇಲೆ ಅನೇಕರು ಸಿಬಿಐ, ಇಡಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದಂತಹ ಸಂಸ್ಥೆಗಳ ಕೇಸು ಇದ್ದವು. ಸರ್ಕಾರ ಸೇರಿದ ನಂತರ ಇವುಗಳಿಗೆ ಬ್ರೇಕ್‌ ಬಿದ್ದಿದೆ. ಏಕೀಕೃತ ಎನ್‌ಸಿಪಿ ಮಹಾಯುತಿಯಿಂದ ಹೊರಬಂದರೆ, ತಮ್ಮ ಕಾನೂನು ತೊಂದರೆಗಳು ಮತ್ತೆ ಉದ್ಭವಿಸಬಹುದು ಎಂಬ ಭಯ ಅಜಿತ್‌ ಆಪ್ತರಲ್ಲಿದೆ.

66
ಕಾರಣ-4
Image Credit : instagram.com/sunetra.pawar

ಕಾರಣ-4

ಸುನೇತ್ರಾ ಡಿಸಿಎಂ ಆದರೆ ಸರ್ಕಾರದ ಮೇಲೆ ಅಜಿತ್‌ ಹೊಂದಿದ್ದ ಹಿಡಿತವೇ ಈಗಲೂ ಮುಂದುವರಿಯುತ್ತದೆ. ತಮ್ಮದೇ ಆದ ಪ್ರಾಬಲ್ಯವನ್ನು ಕಾಯ್ದುಕೊಳ್ಳುವುದು ಸುಲಭವಾಗುತ್ತದೆ ಎಂದು ಅಜಿತ್‌ ಬಣದ ನಾಯಕರ ನಂಬಿಕೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಅಜಿತ್ ಪವಾರ್
ಮಹಾರಾಷ್ಟ್ರ ರಾಜಕಾರಣ
ಮಹಾರಾಷ್ಟ್ರ
ಬಿಜೆಪಿ

Latest Videos
Budget 2026 : SIP Calculator
Monthly Investment
₹
Expected Annual Return
%
Investment Duration
Yr
Recommended Stories
Recommended image1
Karnataka News Live: ಬಂಡೀಪುರ ರಕ್ಷಿತಾರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ವಿರೋಧ! ಕಾನೂನುಬಾಹಿರ ಕೆಲಸ ಮಾಡುವವರಿಗೆ ಆಸಕ್ತಿ?
Recommended image2
Union Budget 2026: ಆದಾಯ ತೆರಿಗೆಯಲ್ಲಿ ನೌಕರರಿಗೆ ಈ ಬಾರಿಯೂ ಬಂಪರ್​? ಬಜೆಟ್​ ಸಾಧ್ಯತೆ ಏನು?
Recommended image3
ಕಾಜಲ್ ಅಗರ್ವಾಲ್, ತಮನ್ನಾ ಯಾರೆಂದೇ ನನಗೆ ಗೊತ್ತಿಲ್ಲ: ಚಿರಂಜೀವಿ ಹೀಗಂದಿದ್ದೇಕೆ? ಬದಲಾದ್ರಾ ಮೆಗಾಸ್ಟಾರ್?
Related Stories
Recommended image1
ಅಜಿತ್ ಪವಾರ್ ನಿಧನ: ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಅವರನ್ನು ಸಮಾಧಾನಿಸುತ್ತಿರುವ ವೃದ್ಧ ಯಾರು?
Recommended image2
ಸುನೇತ್ರಾ ಶ್ರೀಮಂತಿಕೆ, ಮಹಾ ಡಿಸಿಎಂ ಬಳಿ ಮೊಗೆದಷ್ಟು ಆಸ್ತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved