- Home
- News
- Politics
- ಎಸ್ಎಂಕೆ ಜೊತೆ ಬೀಗತನ ಬೆಳೆಸುತ್ತಿರುವ ಬೆನ್ನಲ್ಲೇ ಸುಳಿವು: ಬಿಜೆಪಿ ಸಚಿವರು ಕೈಗೆ ಬರ್ತಾರೆಂದ ಡಿಕೆಶಿ
ಎಸ್ಎಂಕೆ ಜೊತೆ ಬೀಗತನ ಬೆಳೆಸುತ್ತಿರುವ ಬೆನ್ನಲ್ಲೇ ಸುಳಿವು: ಬಿಜೆಪಿ ಸಚಿವರು ಕೈಗೆ ಬರ್ತಾರೆಂದ ಡಿಕೆಶಿ
ಶೀಘ್ರವೇ ಬಿಜೆಪಿ ಸಚಿವರು ಕೆಲವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಅವರ ಜೊತೆಗೆ ನಾಯಕರು ಬರ್ತಿದ್ದಾರೆ ಎಂದಿದ್ದಾರೆ.
1 Min read
Share this Photo Gallery
- FB
- TW
- Linkdin
Follow Us
17

<p>kpcc ಅಧ್ಯಕ್ಷ ಹೊಸ ಸುಳಿವೊಂದನ್ನು ನೀಡಿದ್ದಾರೆ. ಬಿಜೆಪಿಯಿಂದ ಕೈಗೆ ಕೆಲ ಸಚಿವರ ವಲಸೆ ಬಗ್ಗೆ ತಿಳಿಸಿದ್ದಾರೆ</p>
kpcc ಅಧ್ಯಕ್ಷ ಹೊಸ ಸುಳಿವೊಂದನ್ನು ನೀಡಿದ್ದಾರೆ. ಬಿಜೆಪಿಯಿಂದ ಕೈಗೆ ಕೆಲ ಸಚಿವರ ವಲಸೆ ಬಗ್ಗೆ ತಿಳಿಸಿದ್ದಾರೆ
27
<p>ಅವರೊಂದಿಗೆ ಕೆಲ ನಾಯಕರು ಕಾಂಗ್ರೆಸಿನತ್ತ ತಿರುಗುತ್ತಿದ್ದಾರೆಂದು ತಿಳಿಸಿದ್ದಾರೆ</p>
ಅವರೊಂದಿಗೆ ಕೆಲ ನಾಯಕರು ಕಾಂಗ್ರೆಸಿನತ್ತ ತಿರುಗುತ್ತಿದ್ದಾರೆಂದು ತಿಳಿಸಿದ್ದಾರೆ
37
<p>ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಸ ವಿಚಾರ ತಿಳಿಸಿದ್ದಾರೆ.</p>
ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಸ ವಿಚಾರ ತಿಳಿಸಿದ್ದಾರೆ.
47
<p>ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಿವಾಸಕ್ಕೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಯಿತು. </p>
ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಿವಾಸಕ್ಕೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಯಿತು.
57
<p>ಕೊಪ್ಪಳದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಭರ್ಜರಿ ಸ್ವಾಗತ ಕೋರಿದ ಮುಖಂಡರು</p>
ಕೊಪ್ಪಳದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಭರ್ಜರಿ ಸ್ವಾಗತ ಕೋರಿದ ಮುಖಂಡರು
67
<p>ಡಿಕೆಶಿಗೆ ವಿವಿಧ ವಾದ್ಯ ಗಳಿಂದ ಸ್ವಾಗತ ನೀಡಲಾಯಿತು</p>
ಡಿಕೆಶಿಗೆ ವಿವಿಧ ವಾದ್ಯ ಗಳಿಂದ ಸ್ವಾಗತ ನೀಡಲಾಯಿತು
77
<p>ಡಿಕೆಶಿಯಿಂದ ರಾಜ್ಯ ರಾಜಕೀಯದ ಬಗ್ಗೆ ಸ್ಫೋಟಕ ಮಾಹಿತಿ</p>
ಡಿಕೆಶಿಯಿಂದ ರಾಜ್ಯ ರಾಜಕೀಯದ ಬಗ್ಗೆ ಸ್ಫೋಟಕ ಮಾಹಿತಿ