MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • ಪಾಕ್ ನಂಟು, ತುರ್ತುಪರಿಸ್ಥಿತಿ ವೇಳೆ ವಿವಾಹ: ಸುಷ್ಮಾ ಬಗ್ಗೆ ಗೊತ್ತಿರದ ಸಂಗತಿಗಳು

ಪಾಕ್ ನಂಟು, ತುರ್ತುಪರಿಸ್ಥಿತಿ ವೇಳೆ ವಿವಾಹ: ಸುಷ್ಮಾ ಬಗ್ಗೆ ಗೊತ್ತಿರದ ಸಂಗತಿಗಳು

ಸುಷ್ಮಾ ಸ್ವರಾಜ್... ಬಿಜೆಪಿಯ ಕಟ್ಟಾಳು, ಮಮತಾಮಯಿ, ಅಪ್ರತಿಮ ವಾಗ್ಮಿ, ಸವ್ಯಸಾಚಿ ನಾಯಕಿ, ವಿದೇಶಾಂಗ ಖಾತೆಯನ್ನು ಹೀಗೂ ನಿಭಾಯಿಸಬಹುದು ಎಂದು ತೋರಿಸಿಕೊಟ್ಟ 'ಟ್ವಿಟರ್ ಮಿನಿಸ್ಟರ್'. ಇವು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದನ್ನು ಹೊರತುಪಡಿಸಿ ಸುಷ್ಮಾ ಹಾಗೂ ಪಾಕ್ ನಂಟು, ಅವರ ವೈವಾಹಿಕ ಜೀವನ, ಜ್ಯೋತಿಷ್ಯದಲ್ಲಿ ಅವರಿಗಿದ್ದ ನಂಬಿಕೆ ಬಹುಶಃ ಇವೆಲ್ಲಾ ಕೆಲವರಿಗಷ್ಟೇ ತಿಳಿದಿದೆ. ಬಿಜೆಪಿ ಮಹಿಳಾ ಮುಂಚೂಣಿ ಮುಖವಾಗಿದ್ದ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹೀಗಿರುವಾಗ ಅವರ ಕುರಿತು ತಿಳಿಯದ ಕೆಲ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ

3 Min read
Author : Web Desk
| Updated : Aug 07 2019, 03:43 PM IST
Share this Photo Gallery
  • FB
  • TW
  • Linkdin
  • Whatsapp
121
ಸುಷ್ಮಾಗೆ ಪಾಕಿಸ್ತಾನ ನಂಟಿತ್ತು: ಸುಷ್ಮಾ ಸ್ವರಾಜ್‌ ಅವರ ಪೋಷಕರು ಪಾಕಿಸ್ತಾನದ ಲಾಹೋರ್‌ನ ಧರಂಪುರ ಮೂಲದವರು. ಇದೇ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವರಾಜ್‌ ಅವರು ಧರಂಪುರಕ್ಕೆ ಭೇಟಿ ನೀಡಿದ್ದರು.

ಸುಷ್ಮಾಗೆ ಪಾಕಿಸ್ತಾನ ನಂಟಿತ್ತು: ಸುಷ್ಮಾ ಸ್ವರಾಜ್‌ ಅವರ ಪೋಷಕರು ಪಾಕಿಸ್ತಾನದ ಲಾಹೋರ್‌ನ ಧರಂಪುರ ಮೂಲದವರು. ಇದೇ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವರಾಜ್‌ ಅವರು ಧರಂಪುರಕ್ಕೆ ಭೇಟಿ ನೀಡಿದ್ದರು.

ಸುಷ್ಮಾಗೆ ಪಾಕಿಸ್ತಾನ ನಂಟಿತ್ತು: ಸುಷ್ಮಾ ಸ್ವರಾಜ್‌ ಅವರ ಪೋಷಕರು ಪಾಕಿಸ್ತಾನದ ಲಾಹೋರ್‌ನ ಧರಂಪುರ ಮೂಲದವರು. ಇದೇ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವರಾಜ್‌ ಅವರು ಧರಂಪುರಕ್ಕೆ ಭೇಟಿ ನೀಡಿದ್ದರು.
221
ಎನ್‌ಸಿಸಿಯಲ್ಲೂ ಸಕ್ರಿಯ: ಎಸ್‌.ಡಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಸುಷ್ಮಾ ಸ್ವರಾಜ್‌ ಅವರು ಉತ್ತಮ ಎನ್‌ಸಿಸಿ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಎನ್‌ಸಿಸಿಯಲ್ಲೂ ಸಕ್ರಿಯ: ಎಸ್‌.ಡಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಸುಷ್ಮಾ ಸ್ವರಾಜ್‌ ಅವರು ಉತ್ತಮ ಎನ್‌ಸಿಸಿ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಎನ್‌ಸಿಸಿಯಲ್ಲೂ ಸಕ್ರಿಯ: ಎಸ್‌.ಡಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಸುಷ್ಮಾ ಸ್ವರಾಜ್‌ ಅವರು ಉತ್ತಮ ಎನ್‌ಸಿಸಿ ಎಂಬ ಕೀರ್ತಿಗೆ ಭಾಜನರಾಗಿದ್ದರು.
321
ಉತ್ತಮ ಭಾಷಣಗಾರ್ತಿ: ಹರ್ಯಾಣದ ಭಾಷಾ ಇಲಾಖೆ ನಡೆಸಿಕೊಡುವ ಭಾಷಣ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳ ಕಾಲ ಉತ್ತಮ ಭಾಷಣಗಾರ್ತಿಯಾಗಿ ಹೊರಹೊಮ್ಮಿದ್ದರು.

ಉತ್ತಮ ಭಾಷಣಗಾರ್ತಿ: ಹರ್ಯಾಣದ ಭಾಷಾ ಇಲಾಖೆ ನಡೆಸಿಕೊಡುವ ಭಾಷಣ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳ ಕಾಲ ಉತ್ತಮ ಭಾಷಣಗಾರ್ತಿಯಾಗಿ ಹೊರಹೊಮ್ಮಿದ್ದರು.

ಉತ್ತಮ ಭಾಷಣಗಾರ್ತಿ: ಹರ್ಯಾಣದ ಭಾಷಾ ಇಲಾಖೆ ನಡೆಸಿಕೊಡುವ ಭಾಷಣ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳ ಕಾಲ ಉತ್ತಮ ಭಾಷಣಗಾರ್ತಿಯಾಗಿ ಹೊರಹೊಮ್ಮಿದ್ದರು.
421
ಸುಷ್ಮಾ ಆಸಕ್ತಿಗಳು: ಕ್ಲಾಸಿಕಲ್‌ ಮ್ಯೂಸಿಕ್‌, ಕವಿತೆಗಳು, ಕಲೆ, ಹಾಗೂ ನಾಟಕ ಸ್ಪರ್ಧೆಯಲ್ಲೂ ಸಕ್ರಿಯರಾಗುವ ಮೂಲಕ ಆಲ್‌ರೌಂಡರ್‌ ಆಗಿದ್ದರು.

ಸುಷ್ಮಾ ಆಸಕ್ತಿಗಳು: ಕ್ಲಾಸಿಕಲ್‌ ಮ್ಯೂಸಿಕ್‌, ಕವಿತೆಗಳು, ಕಲೆ, ಹಾಗೂ ನಾಟಕ ಸ್ಪರ್ಧೆಯಲ್ಲೂ ಸಕ್ರಿಯರಾಗುವ ಮೂಲಕ ಆಲ್‌ರೌಂಡರ್‌ ಆಗಿದ್ದರು.

ಸುಷ್ಮಾ ಆಸಕ್ತಿಗಳು: ಕ್ಲಾಸಿಕಲ್‌ ಮ್ಯೂಸಿಕ್‌, ಕವಿತೆಗಳು, ಕಲೆ, ಹಾಗೂ ನಾಟಕ ಸ್ಪರ್ಧೆಯಲ್ಲೂ ಸಕ್ರಿಯರಾಗುವ ಮೂಲಕ ಆಲ್‌ರೌಂಡರ್‌ ಆಗಿದ್ದರು.
521
ಸುಪ್ರೀಂಕೋರ್ಟ್‌ ವಕೀಲೆ: 1973ರಲ್ಲಿ ಸುಷ್ಮಾ ಭಾರತದ ಸುಪ್ರೀಂ ಕೋರ್ಟ್‌ನ ವಕೀಲೆಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. 1975-77ರಲ್ಲಿ ಬರೋಡಾ ಡೈನಾಮೈಟ್‌ ಪ್ರಕರಣದಲ್ಲಿ ಸುಷ್ಮಾ, ಪತಿ ಸ್ವರಾಜ್‌ ಕೌಶಲ್‌ ಜೊತೆಗೂಡಿ ಜಾಜ್‌ರ್‍ ಫರ್ನಾಂಡೀಸ್‌ ಪರ ವಾದಿಸಿದ್ದರು.

ಸುಪ್ರೀಂಕೋರ್ಟ್‌ ವಕೀಲೆ: 1973ರಲ್ಲಿ ಸುಷ್ಮಾ ಭಾರತದ ಸುಪ್ರೀಂ ಕೋರ್ಟ್‌ನ ವಕೀಲೆಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. 1975-77ರಲ್ಲಿ ಬರೋಡಾ ಡೈನಾಮೈಟ್‌ ಪ್ರಕರಣದಲ್ಲಿ ಸುಷ್ಮಾ, ಪತಿ ಸ್ವರಾಜ್‌ ಕೌಶಲ್‌ ಜೊತೆಗೂಡಿ ಜಾಜ್‌ರ್‍ ಫರ್ನಾಂಡೀಸ್‌ ಪರ ವಾದಿಸಿದ್ದರು.

ಸುಪ್ರೀಂಕೋರ್ಟ್‌ ವಕೀಲೆ: 1973ರಲ್ಲಿ ಸುಷ್ಮಾ ಭಾರತದ ಸುಪ್ರೀಂ ಕೋರ್ಟ್‌ನ ವಕೀಲೆಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. 1975-77ರಲ್ಲಿ ಬರೋಡಾ ಡೈನಾಮೈಟ್‌ ಪ್ರಕರಣದಲ್ಲಿ ಸುಷ್ಮಾ, ಪತಿ ಸ್ವರಾಜ್‌ ಕೌಶಲ್‌ ಜೊತೆಗೂಡಿ ಜಾಜ್‌ರ್‍ ಫರ್ನಾಂಡೀಸ್‌ ಪರ ವಾದಿಸಿದ್ದರು.
621
ತುರ್ತು ಪರಿಸ್ಥಿತಿ ವೇಳೆ ವಿವಾಹ: 1973ರ ಜು.13ಕ್ಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗಲೇ ಸುಷ್ಮಾ-ಸ್ವರಾಜ್‌ ಕೌಶಲ್‌ ದಾಂಪತ್ಯ ಜೀವನಕ್ಕೆ. ತಮ್ಮ 34ನೇ ವಯಸ್ಸಿನಲ್ಲೇ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲ ಎಂಬ ಸ್ಥಾನಮಾನ ಪಡೆದಿದ್ದ ಸುಷ್ಮಾ ಪತಿ ಸ್ವರಾಜ್‌ ಕೌಶಲ್‌.

ತುರ್ತು ಪರಿಸ್ಥಿತಿ ವೇಳೆ ವಿವಾಹ: 1973ರ ಜು.13ಕ್ಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗಲೇ ಸುಷ್ಮಾ-ಸ್ವರಾಜ್‌ ಕೌಶಲ್‌ ದಾಂಪತ್ಯ ಜೀವನಕ್ಕೆ. ತಮ್ಮ 34ನೇ ವಯಸ್ಸಿನಲ್ಲೇ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲ ಎಂಬ ಸ್ಥಾನಮಾನ ಪಡೆದಿದ್ದ ಸುಷ್ಮಾ ಪತಿ ಸ್ವರಾಜ್‌ ಕೌಶಲ್‌.

ತುರ್ತು ಪರಿಸ್ಥಿತಿ ವೇಳೆ ವಿವಾಹ: 1973ರ ಜು.13ಕ್ಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗಲೇ ಸುಷ್ಮಾ-ಸ್ವರಾಜ್‌ ಕೌಶಲ್‌ ದಾಂಪತ್ಯ ಜೀವನಕ್ಕೆ. ತಮ್ಮ 34ನೇ ವಯಸ್ಸಿನಲ್ಲೇ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲ ಎಂಬ ಸ್ಥಾನಮಾನ ಪಡೆದಿದ್ದ ಸುಷ್ಮಾ ಪತಿ ಸ್ವರಾಜ್‌ ಕೌಶಲ್‌.
721
ಕಿರಿ ವಯಸ್ಸಲ್ಲೇ ಕ್ಯಾಬಿನೆಟ್‌ ದರ್ಜೆ: ಸಚಿವೆ 1977ರಲ್ಲಿ ಹರ್ಯಾಣ ಮುಖ್ಯಮಂತ್ರಿ ದೇವಿಲಾಲ್‌ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಸುಷ್ಮಾ ತಮ್ಮ 25ನೇ ವಯಸ್ಸಿನಲ್ಲೇ ಕ್ಯಾಬಿನೆಟ್‌ ಸಚಿವೆಯಾಗುವ ಮೂಲಕ ದೇಶದ ಅತಿ ಕಿರಿಯ ಸಚಿವೆ ಎಂಬ ಕೀರ್ತಿಗೆ ಭಾಜನ

ಕಿರಿ ವಯಸ್ಸಲ್ಲೇ ಕ್ಯಾಬಿನೆಟ್‌ ದರ್ಜೆ: ಸಚಿವೆ 1977ರಲ್ಲಿ ಹರ್ಯಾಣ ಮುಖ್ಯಮಂತ್ರಿ ದೇವಿಲಾಲ್‌ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಸುಷ್ಮಾ ತಮ್ಮ 25ನೇ ವಯಸ್ಸಿನಲ್ಲೇ ಕ್ಯಾಬಿನೆಟ್‌ ಸಚಿವೆಯಾಗುವ ಮೂಲಕ ದೇಶದ ಅತಿ ಕಿರಿಯ ಸಚಿವೆ ಎಂಬ ಕೀರ್ತಿಗೆ ಭಾಜನ

ಕಿರಿ ವಯಸ್ಸಲ್ಲೇ ಕ್ಯಾಬಿನೆಟ್‌ ದರ್ಜೆ: ಸಚಿವೆ 1977ರಲ್ಲಿ ಹರ್ಯಾಣ ಮುಖ್ಯಮಂತ್ರಿ ದೇವಿಲಾಲ್‌ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಸುಷ್ಮಾ ತಮ್ಮ 25ನೇ ವಯಸ್ಸಿನಲ್ಲೇ ಕ್ಯಾಬಿನೆಟ್‌ ಸಚಿವೆಯಾಗುವ ಮೂಲಕ ದೇಶದ ಅತಿ ಕಿರಿಯ ಸಚಿವೆ ಎಂಬ ಕೀರ್ತಿಗೆ ಭಾಜನ
821
ಕಿರಿ ವಯಸ್ಸಲ್ಲೇ ಬಿಜೆಪಿ ರಾಜ್ಯಾಧ್ಯಕ್ಷೆ: 1979ರಲ್ಲಿ ಅಂದರೆ, ತಮ್ಮ 27ನೇ ವಯಸ್ಸಿನಲ್ಲಿ ಹರ್ಯಾಣ ಬಿಜೆಪಿ ಘಟಕದ ಅಧ್ಯಕ್ಷೆಯಾಗುವ ಮೂಲಕ ರಾಷ್ಟ್ರೀಯ ಪಕ್ಷವೊಂದರ ಅತಿ ಕಿರಿಯ ರಾಜ್ಯಾಧ್ಯಕ್ಷೆ ಎಂಬ ಪಟ್ಟ. ರಾಷ್ಟ್ರೀಯ ಪಕ್ಷವೊಂದರ ಮೊದಲ ಮಹಿಳಾ ವಕ್ತರೆಯಾಗಿಯೂ ಆಯ್ಕೆ. ಅಲ್ಲದೆ, ಬಿಜೆಪಿಯ ಮೊದಲ ಮಹಿಳಾ ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ, ಪ್ರತಿಪಕ್ಷ ನಾಯಕಿ, ಕೇಂದ್ರ ಸಚಿವೆ, ವಕ್ತಾರೆ ಹಾಗೂ ವಿದೇಶಾಂಗ ಸಚಿವೆಯಾಗಿಯೂ ಸೇವೆ.

ಕಿರಿ ವಯಸ್ಸಲ್ಲೇ ಬಿಜೆಪಿ ರಾಜ್ಯಾಧ್ಯಕ್ಷೆ: 1979ರಲ್ಲಿ ಅಂದರೆ, ತಮ್ಮ 27ನೇ ವಯಸ್ಸಿನಲ್ಲಿ ಹರ್ಯಾಣ ಬಿಜೆಪಿ ಘಟಕದ ಅಧ್ಯಕ್ಷೆಯಾಗುವ ಮೂಲಕ ರಾಷ್ಟ್ರೀಯ ಪಕ್ಷವೊಂದರ ಅತಿ ಕಿರಿಯ ರಾಜ್ಯಾಧ್ಯಕ್ಷೆ ಎಂಬ ಪಟ್ಟ. ರಾಷ್ಟ್ರೀಯ ಪಕ್ಷವೊಂದರ ಮೊದಲ ಮಹಿಳಾ ವಕ್ತರೆಯಾಗಿಯೂ ಆಯ್ಕೆ. ಅಲ್ಲದೆ, ಬಿಜೆಪಿಯ ಮೊದಲ ಮಹಿಳಾ ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ, ಪ್ರತಿಪಕ್ಷ ನಾಯಕಿ, ಕೇಂದ್ರ ಸಚಿವೆ, ವಕ್ತಾರೆ ಹಾಗೂ ವಿದೇಶಾಂಗ ಸಚಿವೆಯಾಗಿಯೂ ಸೇವೆ.

ಕಿರಿ ವಯಸ್ಸಲ್ಲೇ ಬಿಜೆಪಿ ರಾಜ್ಯಾಧ್ಯಕ್ಷೆ: 1979ರಲ್ಲಿ ಅಂದರೆ, ತಮ್ಮ 27ನೇ ವಯಸ್ಸಿನಲ್ಲಿ ಹರ್ಯಾಣ ಬಿಜೆಪಿ ಘಟಕದ ಅಧ್ಯಕ್ಷೆಯಾಗುವ ಮೂಲಕ ರಾಷ್ಟ್ರೀಯ ಪಕ್ಷವೊಂದರ ಅತಿ ಕಿರಿಯ ರಾಜ್ಯಾಧ್ಯಕ್ಷೆ ಎಂಬ ಪಟ್ಟ. ರಾಷ್ಟ್ರೀಯ ಪಕ್ಷವೊಂದರ ಮೊದಲ ಮಹಿಳಾ ವಕ್ತರೆಯಾಗಿಯೂ ಆಯ್ಕೆ. ಅಲ್ಲದೆ, ಬಿಜೆಪಿಯ ಮೊದಲ ಮಹಿಳಾ ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ, ಪ್ರತಿಪಕ್ಷ ನಾಯಕಿ, ಕೇಂದ್ರ ಸಚಿವೆ, ವಕ್ತಾರೆ ಹಾಗೂ ವಿದೇಶಾಂಗ ಸಚಿವೆಯಾಗಿಯೂ ಸೇವೆ.
921
6 ಏಮ್ಸ್‌ ಘಟಕ: ಸ್ಥಾಪನೆ 2003-04ವರೆಗೂ ಕೇಂದ್ರ ಆರೋಗ್ಯ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ಅವರು, ಭೋಪಾಲ್‌, ಭುವನೇಶ್ವರ, ಜೋಧ್‌ಪುರ, ಪಟನಾ, ರಾಯ್‌ಪುರ ಹಾಗೂ ರಿಷಿಕೇಶ್‌ನಲ್ಲಿ ಏಮ್ಸ್‌ನ 6 ಘಟಕಗಳನ್ನು ಸ್ಥಾಪನೆ ಮಾಡಿದರು.

6 ಏಮ್ಸ್‌ ಘಟಕ: ಸ್ಥಾಪನೆ 2003-04ವರೆಗೂ ಕೇಂದ್ರ ಆರೋಗ್ಯ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ಅವರು, ಭೋಪಾಲ್‌, ಭುವನೇಶ್ವರ, ಜೋಧ್‌ಪುರ, ಪಟನಾ, ರಾಯ್‌ಪುರ ಹಾಗೂ ರಿಷಿಕೇಶ್‌ನಲ್ಲಿ ಏಮ್ಸ್‌ನ 6 ಘಟಕಗಳನ್ನು ಸ್ಥಾಪನೆ ಮಾಡಿದರು.

6 ಏಮ್ಸ್‌ ಘಟಕ: ಸ್ಥಾಪನೆ 2003-04ವರೆಗೂ ಕೇಂದ್ರ ಆರೋಗ್ಯ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ಅವರು, ಭೋಪಾಲ್‌, ಭುವನೇಶ್ವರ, ಜೋಧ್‌ಪುರ, ಪಟನಾ, ರಾಯ್‌ಪುರ ಹಾಗೂ ರಿಷಿಕೇಶ್‌ನಲ್ಲಿ ಏಮ್ಸ್‌ನ 6 ಘಟಕಗಳನ್ನು ಸ್ಥಾಪನೆ ಮಾಡಿದರು.
1021
ಅತ್ಯುತ್ತಮ ಸಂಸದೀಯ ಪ್ರಶಸ್ತಿ: 2004 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ಮಹಿಳೆ ಸುಷ್ಮಾ ಸ್ವರಾಜ್‌ ಅವರು. 7 ಬಾರಿ ಸಂಸತ್ತಿಗೆ ಆಯ್ಕೆಯಾದರೆ, ಹರ್ಯಾಣ ರಾಜ್ಯದ ಶಾಸಕಿಯಾಗಿ 3 ಬಾರಿ ಆಯ್ಕೆಯಾಗಿದ್ದರು. ಅಲ್ಲದೇ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.

ಅತ್ಯುತ್ತಮ ಸಂಸದೀಯ ಪ್ರಶಸ್ತಿ: 2004 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ಮಹಿಳೆ ಸುಷ್ಮಾ ಸ್ವರಾಜ್‌ ಅವರು. 7 ಬಾರಿ ಸಂಸತ್ತಿಗೆ ಆಯ್ಕೆಯಾದರೆ, ಹರ್ಯಾಣ ರಾಜ್ಯದ ಶಾಸಕಿಯಾಗಿ 3 ಬಾರಿ ಆಯ್ಕೆಯಾಗಿದ್ದರು. ಅಲ್ಲದೇ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.

ಅತ್ಯುತ್ತಮ ಸಂಸದೀಯ ಪ್ರಶಸ್ತಿ: 2004 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ಮಹಿಳೆ ಸುಷ್ಮಾ ಸ್ವರಾಜ್‌ ಅವರು. 7 ಬಾರಿ ಸಂಸತ್ತಿಗೆ ಆಯ್ಕೆಯಾದರೆ, ಹರ್ಯಾಣ ರಾಜ್ಯದ ಶಾಸಕಿಯಾಗಿ 3 ಬಾರಿ ಆಯ್ಕೆಯಾಗಿದ್ದರು. ಅಲ್ಲದೇ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.
1121
ತೆಲಂಗಾಣ ರಚನೆಯಲ್ಲಿ ಪ್ರಮುಖ ಪಾತ್ರ: ಅಖಂಡ ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಇಬ್ಭಾಗವಾಗಿ ಪ್ರತ್ಯೇಕ ರಾಜ್ಯ ರಚನೆಯಾಗುವಲ್ಲಿ ಸುಷ್ಮಾ ಸ್ವರಾಜ್‌ರ ಪಾತ್ರ ಅಧಿಕವಾಗಿದೆ. ಅಲ್ಲದೇ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಇಚ್ಛಾಶಕ್ತಿ ತೋರಿದ್ದರು. ಇದಕ್ಕಾಗಿ ಅವರು ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರೊಂದಿಗೆ ವಾದ ಮಾಡಿದ್ದರು.

ತೆಲಂಗಾಣ ರಚನೆಯಲ್ಲಿ ಪ್ರಮುಖ ಪಾತ್ರ: ಅಖಂಡ ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಇಬ್ಭಾಗವಾಗಿ ಪ್ರತ್ಯೇಕ ರಾಜ್ಯ ರಚನೆಯಾಗುವಲ್ಲಿ ಸುಷ್ಮಾ ಸ್ವರಾಜ್‌ರ ಪಾತ್ರ ಅಧಿಕವಾಗಿದೆ. ಅಲ್ಲದೇ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಇಚ್ಛಾಶಕ್ತಿ ತೋರಿದ್ದರು. ಇದಕ್ಕಾಗಿ ಅವರು ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರೊಂದಿಗೆ ವಾದ ಮಾಡಿದ್ದರು.

ತೆಲಂಗಾಣ ರಚನೆಯಲ್ಲಿ ಪ್ರಮುಖ ಪಾತ್ರ: ಅಖಂಡ ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಇಬ್ಭಾಗವಾಗಿ ಪ್ರತ್ಯೇಕ ರಾಜ್ಯ ರಚನೆಯಾಗುವಲ್ಲಿ ಸುಷ್ಮಾ ಸ್ವರಾಜ್‌ರ ಪಾತ್ರ ಅಧಿಕವಾಗಿದೆ. ಅಲ್ಲದೇ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಇಚ್ಛಾಶಕ್ತಿ ತೋರಿದ್ದರು. ಇದಕ್ಕಾಗಿ ಅವರು ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರೊಂದಿಗೆ ವಾದ ಮಾಡಿದ್ದರು.
1221
ವಿದೇಶಾಂಗ ಖಾತೆ ನಿರ್ವಹಿಸಿದ ಎರಡನೇ ಮಹಿಳೆ: ವಿದೇಶಾಂಗ ಇಲಾಖೆ ಖಾತೆ ನಿರ್ವಹಿಸಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಖಾತೆ ನಿರ್ವಹಿಸಿದ್ದರು.

ವಿದೇಶಾಂಗ ಖಾತೆ ನಿರ್ವಹಿಸಿದ ಎರಡನೇ ಮಹಿಳೆ: ವಿದೇಶಾಂಗ ಇಲಾಖೆ ಖಾತೆ ನಿರ್ವಹಿಸಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಖಾತೆ ನಿರ್ವಹಿಸಿದ್ದರು.

ವಿದೇಶಾಂಗ ಖಾತೆ ನಿರ್ವಹಿಸಿದ ಎರಡನೇ ಮಹಿಳೆ: ವಿದೇಶಾಂಗ ಇಲಾಖೆ ಖಾತೆ ನಿರ್ವಹಿಸಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಖಾತೆ ನಿರ್ವಹಿಸಿದ್ದರು.
1321
ರಾಜತಾಂತ್ರಿಕ ನಿಪುಣೆ: ಯಮೆನ್‌ ದೇಶದ ಬಿಕ್ಕಟ್ಟು ಪರಿಹಾರಕ್ಕೆಂದು ನಡೆಸಿದ ಆಪರೇಷನ್‌ ರಾಹತ್‌ ವೇಳೆ ರಾಜತಾಂತ್ರಿಕ ನೈಪುಣ್ಯ ತೋರ್ಪಡಿಸಿದ್ದರು. ಇಂಗ್ಲೆಂಡ್‌, ರಷ್ಯಾ, ಪಾಕಿಸ್ತಾನ ದೇಶಗಳಿಗೆ ಸಹಾಯ ನೀಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ರಾಜತಾಂತ್ರಿಕ ನಿಪುಣೆ: ಯಮೆನ್‌ ದೇಶದ ಬಿಕ್ಕಟ್ಟು ಪರಿಹಾರಕ್ಕೆಂದು ನಡೆಸಿದ ಆಪರೇಷನ್‌ ರಾಹತ್‌ ವೇಳೆ ರಾಜತಾಂತ್ರಿಕ ನೈಪುಣ್ಯ ತೋರ್ಪಡಿಸಿದ್ದರು. ಇಂಗ್ಲೆಂಡ್‌, ರಷ್ಯಾ, ಪಾಕಿಸ್ತಾನ ದೇಶಗಳಿಗೆ ಸಹಾಯ ನೀಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ರಾಜತಾಂತ್ರಿಕ ನಿಪುಣೆ: ಯಮೆನ್‌ ದೇಶದ ಬಿಕ್ಕಟ್ಟು ಪರಿಹಾರಕ್ಕೆಂದು ನಡೆಸಿದ ಆಪರೇಷನ್‌ ರಾಹತ್‌ ವೇಳೆ ರಾಜತಾಂತ್ರಿಕ ನೈಪುಣ್ಯ ತೋರ್ಪಡಿಸಿದ್ದರು. ಇಂಗ್ಲೆಂಡ್‌, ರಷ್ಯಾ, ಪಾಕಿಸ್ತಾನ ದೇಶಗಳಿಗೆ ಸಹಾಯ ನೀಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
1421
ರತ್ನಶಾಸ್ತ್ರ, ಜ್ಯೋತಿಷ್ಯದಲ್ಲಿ ನಂಬಿಕೆ: ಸುಷ್ಮಾ ಸ್ವರಾಜ್‌ ಅವರು ಜ್ಯೋತಿಷ್ಯ, ರತ್ನಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರು. ಜ್ಯೋತಿಷ್ಯದಂತೆ ಬಟ್ಟೆಧರಿಸುವುದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುತ್ತಿದ್ದರು.

ರತ್ನಶಾಸ್ತ್ರ, ಜ್ಯೋತಿಷ್ಯದಲ್ಲಿ ನಂಬಿಕೆ: ಸುಷ್ಮಾ ಸ್ವರಾಜ್‌ ಅವರು ಜ್ಯೋತಿಷ್ಯ, ರತ್ನಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರು. ಜ್ಯೋತಿಷ್ಯದಂತೆ ಬಟ್ಟೆಧರಿಸುವುದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುತ್ತಿದ್ದರು.

ರತ್ನಶಾಸ್ತ್ರ, ಜ್ಯೋತಿಷ್ಯದಲ್ಲಿ ನಂಬಿಕೆ: ಸುಷ್ಮಾ ಸ್ವರಾಜ್‌ ಅವರು ಜ್ಯೋತಿಷ್ಯ, ರತ್ನಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರು. ಜ್ಯೋತಿಷ್ಯದಂತೆ ಬಟ್ಟೆಧರಿಸುವುದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುತ್ತಿದ್ದರು.
1521
ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದ ಸುಷ್ಮಾ, ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್‌ ಮೂಲಕ ಸಂಪರ್ಕಿಸಿದ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದರು.

ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದ ಸುಷ್ಮಾ, ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್‌ ಮೂಲಕ ಸಂಪರ್ಕಿಸಿದ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದರು.

ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದ ಸುಷ್ಮಾ, ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್‌ ಮೂಲಕ ಸಂಪರ್ಕಿಸಿದ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದರು.
1621
25ನೇ ವರ್ಷ​ಕ್ಕೆ ಸಚಿ​ವೆ​ಯಾ​ಗುವ ಮೂಲಕ ದೇಶದ ಅತ್ಯಂತ ಕಿರಿಯ ಸಚಿವೆ ಎನ್ನುವ ಕೀರ್ತಿಗೆ ಪಾತ್ರ​ರಾಗಿದ್ದರು.

25ನೇ ವರ್ಷ​ಕ್ಕೆ ಸಚಿ​ವೆ​ಯಾ​ಗುವ ಮೂಲಕ ದೇಶದ ಅತ್ಯಂತ ಕಿರಿಯ ಸಚಿವೆ ಎನ್ನುವ ಕೀರ್ತಿಗೆ ಪಾತ್ರ​ರಾಗಿದ್ದರು.

25ನೇ ವರ್ಷ​ಕ್ಕೆ ಸಚಿ​ವೆ​ಯಾ​ಗುವ ಮೂಲಕ ದೇಶದ ಅತ್ಯಂತ ಕಿರಿಯ ಸಚಿವೆ ಎನ್ನುವ ಕೀರ್ತಿಗೆ ಪಾತ್ರ​ರಾಗಿದ್ದರು.
1721
ತಮ್ಮ 27ನೇ ವಯ​ಸ್ಸಿಗೆ ಹರ್ಯಾಣ ರಾಜ್ಯ ಬಿಜೆ​ಪಿಯ ಅಧ್ಯ​ಕ್ಷೆ​ಯಾ​ಗಿ ಆಯ್ಕೆ​ಯಾಗಿದ್ದರು. ಬಿಜೆ​ಪಿಯ ಮೊದಲ ಮಹಿಳಾ ವಕ್ತಾ​ರೆಯಾಗಿದ್ದರು.

ತಮ್ಮ 27ನೇ ವಯ​ಸ್ಸಿಗೆ ಹರ್ಯಾಣ ರಾಜ್ಯ ಬಿಜೆ​ಪಿಯ ಅಧ್ಯ​ಕ್ಷೆ​ಯಾ​ಗಿ ಆಯ್ಕೆ​ಯಾಗಿದ್ದರು. ಬಿಜೆ​ಪಿಯ ಮೊದಲ ಮಹಿಳಾ ವಕ್ತಾ​ರೆಯಾಗಿದ್ದರು.

ತಮ್ಮ 27ನೇ ವಯ​ಸ್ಸಿಗೆ ಹರ್ಯಾಣ ರಾಜ್ಯ ಬಿಜೆ​ಪಿಯ ಅಧ್ಯ​ಕ್ಷೆ​ಯಾ​ಗಿ ಆಯ್ಕೆ​ಯಾಗಿದ್ದರು. ಬಿಜೆ​ಪಿಯ ಮೊದಲ ಮಹಿಳಾ ವಕ್ತಾ​ರೆಯಾಗಿದ್ದರು.
1821
ಬಿಜೆ​ಪಿಯ ಮೊದಲ ಮಹಿಳಾ ಮುಖ್ಯ​ಮಂತ್ರಿ, ಬಿಜೆಪಿಯ ಮೊದಲ ಕೇಂದ್ರ ಮಹಿಳಾ ಸಚಿವೆ, ಮೊದಲ ಮಹಿಳಾ ವಿರೋಧ ಪಕ್ಷದ ನಾಯ​ಕಿ, ಮೊದಲ ಮಹಿಳಾ ವಿದೇ​ಶಾಂಗ ಸಚಿವೆ, ಮೊದಲ ಮಹಿಳಾ ಅತ್ಯು​ತ್ತಮ ಸಂಸದೆ ಎಂಬ ಕೀರ್ತಿಗೂ ಪಾತ್ರ​ರಾಗಿದ್ದರು.

ಬಿಜೆ​ಪಿಯ ಮೊದಲ ಮಹಿಳಾ ಮುಖ್ಯ​ಮಂತ್ರಿ, ಬಿಜೆಪಿಯ ಮೊದಲ ಕೇಂದ್ರ ಮಹಿಳಾ ಸಚಿವೆ, ಮೊದಲ ಮಹಿಳಾ ವಿರೋಧ ಪಕ್ಷದ ನಾಯ​ಕಿ, ಮೊದಲ ಮಹಿಳಾ ವಿದೇ​ಶಾಂಗ ಸಚಿವೆ, ಮೊದಲ ಮಹಿಳಾ ಅತ್ಯು​ತ್ತಮ ಸಂಸದೆ ಎಂಬ ಕೀರ್ತಿಗೂ ಪಾತ್ರ​ರಾಗಿದ್ದರು.

ಬಿಜೆ​ಪಿಯ ಮೊದಲ ಮಹಿಳಾ ಮುಖ್ಯ​ಮಂತ್ರಿ, ಬಿಜೆಪಿಯ ಮೊದಲ ಕೇಂದ್ರ ಮಹಿಳಾ ಸಚಿವೆ, ಮೊದಲ ಮಹಿಳಾ ವಿರೋಧ ಪಕ್ಷದ ನಾಯ​ಕಿ, ಮೊದಲ ಮಹಿಳಾ ವಿದೇ​ಶಾಂಗ ಸಚಿವೆ, ಮೊದಲ ಮಹಿಳಾ ಅತ್ಯು​ತ್ತಮ ಸಂಸದೆ ಎಂಬ ಕೀರ್ತಿಗೂ ಪಾತ್ರ​ರಾಗಿದ್ದರು.
1921
4 ರಾಜ್ಯ​ಗ​ಳಿಂದ 11 ಬಾರಿ ವಿಧಾನಸಭೆ ಹಾಗೂ ಲೋಕ​ಭೆಗೆ ಸ್ಪರ್ಧೆಗೆ ಮಾಡಿ​ರುವ ಏಕೈಕ ಮಹಿಳೆ ಎಂಬ ಹಿರಿಮೆ

4 ರಾಜ್ಯ​ಗ​ಳಿಂದ 11 ಬಾರಿ ವಿಧಾನಸಭೆ ಹಾಗೂ ಲೋಕ​ಭೆಗೆ ಸ್ಪರ್ಧೆಗೆ ಮಾಡಿ​ರುವ ಏಕೈಕ ಮಹಿಳೆ ಎಂಬ ಹಿರಿಮೆ

4 ರಾಜ್ಯ​ಗ​ಳಿಂದ 11 ಬಾರಿ ವಿಧಾನಸಭೆ ಹಾಗೂ ಲೋಕ​ಭೆಗೆ ಸ್ಪರ್ಧೆಗೆ ಮಾಡಿ​ರುವ ಏಕೈಕ ಮಹಿಳೆ ಎಂಬ ಹಿರಿಮೆ
2021
ಸುಷ್ಮಾ ಸ್ವರಾಜ್‌ 4 ಬಾರಿ ಹಿಂದಿ ಸಾಹಿತ್ಯ ಸಮ್ಮೇ​ಳ​ನದ ಅಧ್ಯ​ಕ್ಷೆಯೂ ಆಗಿ​ದ್ದ​ರು.

ಸುಷ್ಮಾ ಸ್ವರಾಜ್‌ 4 ಬಾರಿ ಹಿಂದಿ ಸಾಹಿತ್ಯ ಸಮ್ಮೇ​ಳ​ನದ ಅಧ್ಯ​ಕ್ಷೆಯೂ ಆಗಿ​ದ್ದ​ರು.

ಸುಷ್ಮಾ ಸ್ವರಾಜ್‌ 4 ಬಾರಿ ಹಿಂದಿ ಸಾಹಿತ್ಯ ಸಮ್ಮೇ​ಳ​ನದ ಅಧ್ಯ​ಕ್ಷೆಯೂ ಆಗಿ​ದ್ದ​ರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

WD
Web Desk

Latest Videos
Recommended Stories
Recommended image1
ಹಣವೋ ಹಣ, 2 ವರ್ಷದಲ್ಲಿ 700% ರಿಟರ್ನ್; ಕುಸಿತದಲ್ಲೂ ಜಿಗಿತ ಕಂಡ ಮಲ್ಟಿಬ್ಯಾಗರ್ ಸ್ಟಾಕ್
Recommended image2
ಸ್ಟಾರ್‌ ನಟಿ ಜೊತೆ ಅಕ್ರಮ ಸಂಬಂಧ, ಆಕೆಯ ಜೊತೆ ಫಾರಿನ್‌ ಟ್ರಿಪ್‌: ವಿಚ್ಛೇದನಕ್ಕೆ ಕಾರಣ ತಿಳಿಸಿದ ವಿಜಯ್‌ ಪತ್ನಿ
Recommended image3
ಕಂಗನಾ ರಣಾವತ್ ಎಲ್ಲಿರುತ್ತಾರೋ ಅಲ್ಲಿ ವಿವಾದಗಳು ಇದ್ದೇ ಇರುತ್ತವೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ತು ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved