ಭೂಗರ್ಭದಲ್ಲಿ ಸಿಕ್ಕ ನಂದಿ ವಿಗ್ರಹ ವೀಕ್ಷಿಸಿದ ಮೈಸೂರು ರಾಜ
ಮೈಸೂರಿನಲ್ಲಿ ಬೃಹತ್ ಗಾತ್ರದ ಜೋಡಿ ನಂದಿ ವಿಗ್ರಹ ಭೂಮಿಯಾಳದಲ್ಲಿ ದೊರಕಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಉಂಟು ಮಾಡಿದೆ. ಸ್ಥಳಕ್ಕೆ ರಾಜ ವಂಶಸ್ಥ ಯದುವೀರ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
110

ಮೈಸೂರಿನ ಜೋಡಿ ನಂದಿ ವಿಗ್ರಹ ವಿಕ್ಷಿಸಿದ ರಾಜವಂಶಸ್ಥ ಯದುವೀರ್ ಒಡೆಯರ್
ಮೈಸೂರಿನ ಜೋಡಿ ನಂದಿ ವಿಗ್ರಹ ವಿಕ್ಷಿಸಿದ ರಾಜವಂಶಸ್ಥ ಯದುವೀರ್ ಒಡೆಯರ್
Add Asianetnews Kannada as a Preferred Source

210
ಮೈಸೂರಿನ ಅರಸನಕೆರೆ ಗ್ರಾಮಕ್ಕೆ ಯದುವೀರ್ ಒಡೆಯರ್ ಭೇಟಿ
ಮೈಸೂರಿನ ಅರಸನಕೆರೆ ಗ್ರಾಮಕ್ಕೆ ಯದುವೀರ್ ಒಡೆಯರ್ ಭೇಟಿ
310
ಜೋಡಿ ವಿಗ್ರಹಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಯದುವೀರ್ ಒಡೆಯರ್
ಜೋಡಿ ವಿಗ್ರಹಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಯದುವೀರ್ ಒಡೆಯರ್
410
ಜೋಡಿ ನಂದಿ ವಿಗ್ರಹಗಳ ಜೀರ್ಣೋದ್ಧಾರ ಮಾಡುತ್ತಿರುವ ಗ್ರಾಮಸ್ಥರು.
ಜೋಡಿ ನಂದಿ ವಿಗ್ರಹಗಳ ಜೀರ್ಣೋದ್ಧಾರ ಮಾಡುತ್ತಿರುವ ಗ್ರಾಮಸ್ಥರು.
510
ಪುರಾತತ್ವ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ
ಪುರಾತತ್ವ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ
610
ಗ್ರಾಮದಲ್ಲಿ ಸಂಚಾರ ಮಾಡಿ ಗ್ರಾಮಸ್ಥರೋಂದಿಗೆ ಸಮಾಲೋಚನೆ
ಗ್ರಾಮದಲ್ಲಿ ಸಂಚಾರ ಮಾಡಿ ಗ್ರಾಮಸ್ಥರೋಂದಿಗೆ ಸಮಾಲೋಚನೆ
710
ಪುರಾತನ ಕಾಲದ ಶಿಲಾ ಶಾಸನಗಳ ಪರಿಶೀಲನೆ
ಪುರಾತನ ಕಾಲದ ಶಿಲಾ ಶಾಸನಗಳ ಪರಿಶೀಲನೆ
810
ಯದುವೀರ್ ಜೊತೆ ಪಾರಂಪರಿಕ ತಜ್ಞ ರಂಗರಾಜು ಭೇಟಿ
ಯದುವೀರ್ ಜೊತೆ ಪಾರಂಪರಿಕ ತಜ್ಞ ರಂಗರಾಜು ಭೇಟಿ
910
ಗ್ರಾಮಸ್ಥರ ಜೊತೆಗೆ ಒಡೆಯರ್
ಗ್ರಾಮಸ್ಥರ ಜೊತೆಗೆ ಒಡೆಯರ್
1010
ವಿಗ್ರಹ ದೊರೆತ ಹಳ್ಳಿಯಲ್ಲಿ ಒಡೆಯರ್
ವಿಗ್ರಹ ದೊರೆತ ಹಳ್ಳಿಯಲ್ಲಿ ಒಡೆಯರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos