ಮಳೆ ನೀರಲ್ಲಿ ಮುಳುಗಿದ ಕರ್ನಾಟಕದ ಕರುಣಾಜನಕ ಚಿತ್ರಗಳು!
ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹವನ್ನೆದುರಿಸುತ್ತಿದೆ. ರಾಜ್ಯದ ವಿವಿಧೆಡೆ ಮಳೆ ಅವಾಂತರ ಸೃಷ್ಟಿಸಿದ್ದು, ಜನರು ಕಂಗಾಲಾಗಿದ್ದಾರೆ. ವರುಣನ ಆರ್ಭಟಕ್ಕೆ ಮನೆ, ರಸ್ತೆಗಳು ಕುಸಿಯುತ್ತಿದ್ದು ಮೂಕ ಪ್ರಾಣಿಗಳು ನಿಂತಲ್ಲೇ ಪ್ರಾಣ ಕಳೆದುಕೊಂಡಿವೆ. ಮಳೆ ನೀರಲ್ಲಿ ಮುಳುಗಿದ ಕರ್ನಾಟಕದ ಕೆಲ ಕರುಣಾಜನಕ ಚಿತ್ರಗಳು
129

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೋಳಿ ಗ್ರಾಮದ ನವರತ್ನ ಜೋಳದ ಎಂಬ ಬಡ ರೈತನ ಮನೆ ಮಳೆಯಿಂದಾಗಿ ಕುಸಿದು ಬಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಎರಡು ಎಮ್ಮೆ, ಒಂದು ಹಸು ಪ್ರಾಣ ಬಿಟ್ಟಿವೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೋಳಿ ಗ್ರಾಮದ ನವರತ್ನ ಜೋಳದ ಎಂಬ ಬಡ ರೈತನ ಮನೆ ಮಳೆಯಿಂದಾಗಿ ಕುಸಿದು ಬಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಎರಡು ಎಮ್ಮೆ, ಒಂದು ಹಸು ಪ್ರಾಣ ಬಿಟ್ಟಿವೆ.
229
ಶಾಲೆಗಳಿಗೆ ರಜೆ ನೀಡಿದ್ದರಿಂದ ತಪ್ಪಿದ ಅನಾಹುತ. ಮಳೆಗೆ ಹಿರೇಕೆರೂರು ತಾಲೂಕಿನ ಯತ್ತಿನಹಳ್ಳಿ ಎಂಕೆ ಸರ್ಕಾರಿ ಶಾಲೆ ಗೋಡೆ ಕುಸಿತ.
ಶಾಲೆಗಳಿಗೆ ರಜೆ ನೀಡಿದ್ದರಿಂದ ತಪ್ಪಿದ ಅನಾಹುತ. ಮಳೆಗೆ ಹಿರೇಕೆರೂರು ತಾಲೂಕಿನ ಯತ್ತಿನಹಳ್ಳಿ ಎಂಕೆ ಸರ್ಕಾರಿ ಶಾಲೆ ಗೋಡೆ ಕುಸಿತ.
329
ಯಾಣದಲ್ಲಿ ಗುಡ್ಡ ಹಾಗೂ ಭೂಕುಸಿತ
ಯಾಣದಲ್ಲಿ ಗುಡ್ಡ ಹಾಗೂ ಭೂಕುಸಿತ
429
ಗಂಗಾವಳಿ ತೀರದಲ್ಲಿ ಮುಳುಗಿದ ಮನೆ
ಗಂಗಾವಳಿ ತೀರದಲ್ಲಿ ಮುಳುಗಿದ ಮನೆ
529
ಅಂಕೋಲಾ ಅಗ್ರಗೋಣ
ಅಂಕೋಲಾ ಅಗ್ರಗೋಣ
629
ನವಲಗುಂದ ತಾಲೂಕಿನ ತುಪರಿಹಳ್ಳದಲ್ಲಿ ಸಿಲುಕಿದ್ದ ಏಳು ಜನರ ರಕ್ಷಣೆ
ನವಲಗುಂದ ತಾಲೂಕಿನ ತುಪರಿಹಳ್ಳದಲ್ಲಿ ಸಿಲುಕಿದ್ದ ಏಳು ಜನರ ರಕ್ಷಣೆ
729
ನವಲಗುಂದ -ನರಗುಂದ ರಸ್ತೆಯಲ್ಲಿ ಬರುವ ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ಹೊಲಗಳಿಗೆ ನೀರು ನುಗ್ಗಿದೆ
ನವಲಗುಂದ -ನರಗುಂದ ರಸ್ತೆಯಲ್ಲಿ ಬರುವ ಬೆಣ್ಣಿಹಳ್ಳ ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ಹೊಲಗಳಿಗೆ ನೀರು ನುಗ್ಗಿದೆ
829
ಅಂಕೋಲಾದಲ್ಲಿ ಮನೆ ಜಲಾವೃತವಾಗಿ ಆಪಾಯದಲ್ಲಿದ್ದ ವೃದ್ಧೆಯ ರಕ್ಷಣೆ
ಅಂಕೋಲಾದಲ್ಲಿ ಮನೆ ಜಲಾವೃತವಾಗಿ ಆಪಾಯದಲ್ಲಿದ್ದ ವೃದ್ಧೆಯ ರಕ್ಷಣೆ
929
ತೀರ್ಥಹಳ್ಳಿ ಸಮೀಪದ ಅರಗ ಗೇಟ್ ಬಳಿಯ ಹಿರೇಸರ ಗ್ರಾಮದಲ್ಲಿ ಕುಶಾವತಿ ನದಿಯಿಂದ ಮನೆಯೊಂದು ಆವೃತ್ತವಾಗಿದ್ದ, ಮನೆಯಲ್ಲಿ ಸಿಲುಕಿದ್ದ 4 ಜನರನ್ನು ಮತ್ತು ಆರು ಜಾನುವಾರುಗಳನ್ನು ಬೆಳಗ್ಗೆ ಅಗ್ನಿಶಾಮಕ ದಳದವರು ರಕ್ಷಿಸಿದರು.
ತೀರ್ಥಹಳ್ಳಿ ಸಮೀಪದ ಅರಗ ಗೇಟ್ ಬಳಿಯ ಹಿರೇಸರ ಗ್ರಾಮದಲ್ಲಿ ಕುಶಾವತಿ ನದಿಯಿಂದ ಮನೆಯೊಂದು ಆವೃತ್ತವಾಗಿದ್ದ, ಮನೆಯಲ್ಲಿ ಸಿಲುಕಿದ್ದ 4 ಜನರನ್ನು ಮತ್ತು ಆರು ಜಾನುವಾರುಗಳನ್ನು ಬೆಳಗ್ಗೆ ಅಗ್ನಿಶಾಮಕ ದಳದವರು ರಕ್ಷಿಸಿದರು.
1029
ಹುಬ್ಬಳ್ಳಿಯಲ್ಲಿ ಮನೆ ಕುಸಿತ
ಹುಬ್ಬಳ್ಳಿಯಲ್ಲಿ ಮನೆ ಕುಸಿತ
1129
ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ
ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ
1229
ನವಲಗುಂದ ತಾಲೂಕಿನ ಯಮನೂರು ಬಳಿಯಿರುವ ಬೆಣ್ಣಿಹಳ್ಳ ತುಂಬಿರುವುದು
ನವಲಗುಂದ ತಾಲೂಕಿನ ಯಮನೂರು ಬಳಿಯಿರುವ ಬೆಣ್ಣಿಹಳ್ಳ ತುಂಬಿರುವುದು
1329
ಮಳೆಗೆ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದಲ್ಲಿ ಬಿದ್ದ ಮನೆ
ಮಳೆಗೆ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದಲ್ಲಿ ಬಿದ್ದ ಮನೆ
1429
ಮರ ಬಿದ್ದು ಶಿರಾಡಿ ಘಾಟ್ ಸಂಚಾರ ಆತಂಕ
ಮರ ಬಿದ್ದು ಶಿರಾಡಿ ಘಾಟ್ ಸಂಚಾರ ಆತಂಕ
1529
ಶಿವಮೊಗ್ಗ ನಗರದಲ್ಲಿರುವ ಶಿವಪ್ಪನಾಯಕನ ಅರಮನೆ ಆವರಣದಲ್ಲಿ ಮರವೊಂದು ಉರುಳಿಬಿದ್ದು ಹಾನಿ ಸಂಭವಿಸಿದೆ.
ಶಿವಮೊಗ್ಗ ನಗರದಲ್ಲಿರುವ ಶಿವಪ್ಪನಾಯಕನ ಅರಮನೆ ಆವರಣದಲ್ಲಿ ಮರವೊಂದು ಉರುಳಿಬಿದ್ದು ಹಾನಿ ಸಂಭವಿಸಿದೆ.
1629
ಧಾರವಾಡ ಗಾಂಧಿನಗರದ ಮನೆ ಮೇಲೆ ಬಿದ್ದಿರುವ ಮರ
ಧಾರವಾಡ ಗಾಂಧಿನಗರದ ಮನೆ ಮೇಲೆ ಬಿದ್ದಿರುವ ಮರ
1729
ಬೆಳಗಾವಿ ರೇಲ್ವೆ ನೂತನ ಓವರ್ ಬ್ರಿಡ್ಜ್ ಪ್ರದೇಶದಲ್ಲಿ ಭಾರಿ ನಿರು ಆವರಿಸಿ ಕಾರಣ ಚನ್ನಮ್ಮ ಎಕ್ಸಪ್ರೆಸ್ ನಗರ ತಲುಪದೇ ದೂರದಲ್ಲೇ ನಿಂತಿದೆ.
ಬೆಳಗಾವಿ ರೇಲ್ವೆ ನೂತನ ಓವರ್ ಬ್ರಿಡ್ಜ್ ಪ್ರದೇಶದಲ್ಲಿ ಭಾರಿ ನಿರು ಆವರಿಸಿ ಕಾರಣ ಚನ್ನಮ್ಮ ಎಕ್ಸಪ್ರೆಸ್ ನಗರ ತಲುಪದೇ ದೂರದಲ್ಲೇ ನಿಂತಿದೆ.
1829
ಕಾಳಿ ಪ್ರವಾಹ. ಹಣಕೋಣಜೂಗ ಜನರ ಸ್ಥಳಾಂತರ
ಕಾಳಿ ಪ್ರವಾಹ. ಹಣಕೋಣಜೂಗ ಜನರ ಸ್ಥಳಾಂತರ
1929
ಕದಂಬ ನೌಕಾನೆಲೆ ರಕ್ಷಣಾ ತಂಡದಿಂದ 150 ಕ್ಕೂ ಹೆಚ್ಚು ಜನರ ರಕ್ಷಣೆ.
ಕದಂಬ ನೌಕಾನೆಲೆ ರಕ್ಷಣಾ ತಂಡದಿಂದ 150 ಕ್ಕೂ ಹೆಚ್ಚು ಜನರ ರಕ್ಷಣೆ.
2029
ಶಿರಸಿ ಭಾರಿ ಮಳೆ. ನಗರದ ರಸ್ತೆಗಳು ಜಲಾವೃತ
ಶಿರಸಿ ಭಾರಿ ಮಳೆ. ನಗರದ ರಸ್ತೆಗಳು ಜಲಾವೃತ
Latest Videos