ಮುಂಬೈ ಆಯ್ತು ಪುಣೆಯಲ್ಲಿ ಮಳೆ ಆರ್ಭಟ.. ಅನಾಹುತ ಘನ ಘೋರ
ಧಾರಾಕಾರ ಮಳೆಗೆ ಪುಣೆ ಮಹಾನಗರ ತತ್ತರಿಸಿ ಹೋಗಿದೆ.12 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಟ್ವೀಟ್ ಮಾಡಿ ಸರ್ಕಾರ ಎಲ್ಲ ಸ್ಥಿತಿಗಳ ಅವಲೋಕನ ಮಾಡುತ್ತಿದ್ದು ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ಪುಣೆಯಲ್ಲಿ ವರುಣನ ಆರ್ಭಟಕ್ಕೆ ಏನೆಲ್ಲಾ ಆಗಿದೆ? ಈ ಚಿತ್ರಗಳೆ ಹೇಳುತ್ತವೆ ನೋಡಿ..
18

ಪುಣೆಯಲ್ಲಿ ಒಂದೇ ದಿನದ ಮಳೆ ಆರ್ಭಟ ತಂದಿಟ್ಟ ಅವಾಂತರ
ಪುಣೆಯಲ್ಲಿ ಒಂದೇ ದಿನದ ಮಳೆ ಆರ್ಭಟ ತಂದಿಟ್ಟ ಅವಾಂತರ
28
ನದಿಯಾದ ಮಹಾನಗರದ ರಸ್ತೆಗಳು
ನದಿಯಾದ ಮಹಾನಗರದ ರಸ್ತೆಗಳು
38
ಮಳೆ ನೀರಿನ ರಭಸಕ್ಕೆ ತೇಲಿ ಬಂದ ಕಾರುಗಳು.
ಮಳೆ ನೀರಿನ ರಭಸಕ್ಕೆ ತೇಲಿ ಬಂದ ಕಾರುಗಳು.
48
ಸಣ್ಣ ಸೇತುವೆಯಡಿ ಸಿಕ್ಕ ಕಾರಿನ ಸ್ಥಿತಿ.
ಸಣ್ಣ ಸೇತುವೆಯಡಿ ಸಿಕ್ಕ ಕಾರಿನ ಸ್ಥಿತಿ.
58
ದಾರುಣ ಸಾವಿಗೆ ಗುರುಯಾದ ಹಸುಗಳು.
ದಾರುಣ ಸಾವಿಗೆ ಗುರುಯಾದ ಹಸುಗಳು.
68
ಮೂಕ ಪ್ರಾಣಿಗಳ ಸ್ಥಿತಿ ಕಮಡು ಮರುಗಬೇಕಷ್ಟೆ
ಮೂಕ ಪ್ರಾಣಿಗಳ ಸ್ಥಿತಿ ಕಮಡು ಮರುಗಬೇಕಷ್ಟೆ
78
ಮಹಾನಗರದ ಮುಖ್ಯ ರಸ್ತೆಯ ಸ್ಥಿತಿ ನೋಡಿ
ಮಹಾನಗರದ ಮುಖ್ಯ ರಸ್ತೆಯ ಸ್ಥಿತಿ ನೋಡಿ
88
ಕಸ ಕಡ್ಡಿಗಳನ್ನೆಲ್ಲ ತಂದು ಎಸೆದ ಮಳೆ ನೀರು
ಕಸ ಕಡ್ಡಿಗಳನ್ನೆಲ್ಲ ತಂದು ಎಸೆದ ಮಳೆ ನೀರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos