MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • ಪತಿಗೇ ತಾಳಿ ಕಟ್ಟಿ, ಬಸವ ತತ್ವ ಪಾಲಿಸಿದ ವಧು

ಪತಿಗೇ ತಾಳಿ ಕಟ್ಟಿ, ಬಸವ ತತ್ವ ಪಾಲಿಸಿದ ವಧು

ವಿಜಯಪುರ ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ವಿಶೇಷ ಆಚರಣೆ.ಹೆಂಡತಿಯಿಂದಲೇ ಗಂಡನಿಗೆ ಮಾಂಗಲ್ಯ ಧಾರಣೆ ಮಾಡಿಸಿದ ಹಿರಿಯರು. 

1 Min read
Web Desk
Published : Mar 12 2019, 03:52 PM IST
Share this Photo Gallery
  • FB
  • TW
  • Linkdin
  • Whatsapp
15
ವಿಜಯಪುರ ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ವಿಶೇಷ ಆಚರಣೆ.ಹೆಂಡತಿಯಿಂದಲೇ ಗಂಡನಿಗೆ ಮಾಂಗಲ್ಯ ಧಾರಣೆ ಮಾಡಿಸಿದ ಹಿರಿಯರು.

ವಿಜಯಪುರ ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ವಿಶೇಷ ಆಚರಣೆ.ಹೆಂಡತಿಯಿಂದಲೇ ಗಂಡನಿಗೆ ಮಾಂಗಲ್ಯ ಧಾರಣೆ ಮಾಡಿಸಿದ ಹಿರಿಯರು.

ವಿಜಯಪುರ ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ವಿಶೇಷ ಆಚರಣೆ.ಹೆಂಡತಿಯಿಂದಲೇ ಗಂಡನಿಗೆ ಮಾಂಗಲ್ಯ ಧಾರಣೆ ಮಾಡಿಸಿದ ಹಿರಿಯರು.
25
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಿಶಿಷ್ಠ ಮದುವೆ ಆಚರಣೆ. ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ಡಿಫ್ರೆಂಟ್ ಮ್ಯಾರೇಜ್.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಿಶಿಷ್ಠ ಮದುವೆ ಆಚರಣೆ. ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ಡಿಫ್ರೆಂಟ್ ಮ್ಯಾರೇಜ್.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಿಶಿಷ್ಠ ಮದುವೆ ಆಚರಣೆ. ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ಡಿಫ್ರೆಂಟ್ ಮ್ಯಾರೇಜ್.
35
ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮೀತ್ ಜೊತೆ ಪ್ರಿಯಾ ಮದುವೆ ನಡೆಯಿತು. ಇಬ್ಬರು ವರರಿಗೆ ವಧುಗಳೆ ತಾಳಿ ಕಟ್ಟಿದ್ದು ವಿಶೇಷ. ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ.

ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮೀತ್ ಜೊತೆ ಪ್ರಿಯಾ ಮದುವೆ ನಡೆಯಿತು. ಇಬ್ಬರು ವರರಿಗೆ ವಧುಗಳೆ ತಾಳಿ ಕಟ್ಟಿದ್ದು ವಿಶೇಷ. ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ.

ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮೀತ್ ಜೊತೆ ಪ್ರಿಯಾ ಮದುವೆ ನಡೆಯಿತು. ಇಬ್ಬರು ವರರಿಗೆ ವಧುಗಳೆ ತಾಳಿ ಕಟ್ಟಿದ್ದು ವಿಶೇಷ. ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ.
45
ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನ‌ಸುಧೆ, ವಚನವರ್ಷ ಪುಸ್ತಕಗಳ ವಿತರಣೆ. ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು.

ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನ‌ಸುಧೆ, ವಚನವರ್ಷ ಪುಸ್ತಕಗಳ ವಿತರಣೆ. ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು.

ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನ‌ಸುಧೆ, ವಚನವರ್ಷ ಪುಸ್ತಕಗಳ ವಿತರಣೆ. ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು.
55
ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು‌ ಸೇರಿದಂತೆ ಅನೇಕ‌ ಗಣ್ಯರು ಭಾಗವಹಿಸಿದ್ದರು.

ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು‌ ಸೇರಿದಂತೆ ಅನೇಕ‌ ಗಣ್ಯರು ಭಾಗವಹಿಸಿದ್ದರು.

ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು‌ ಸೇರಿದಂತೆ ಅನೇಕ‌ ಗಣ್ಯರು ಭಾಗವಹಿಸಿದ್ದರು.

About the Author

WD
Web Desk
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved