MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Magazine
  • ಗುಡ್‌ಬೈ 2019: ಈ ವರ್ಷ ವಿವಾದದ ಬಿರುಗಾಳಿ ಎಬ್ಬಿಸಿದ ಆತ್ಮಚರಿತ್ರೆಗಳು

ಗುಡ್‌ಬೈ 2019: ಈ ವರ್ಷ ವಿವಾದದ ಬಿರುಗಾಳಿ ಎಬ್ಬಿಸಿದ ಆತ್ಮಚರಿತ್ರೆಗಳು

ರಾಜಕಾರಣಿಗಳು, ಕ್ರಿಕೆಟಿಗರು, ಬಾಲಿವುಡ್‌ ನಟ ನಟಿಯರು ಹಾಗೂ ಸೆಲೆಬ್ರಿಟಿಗಳು ಆತ್ಮಕತೆ ಬರೆದಾಗ ಈ ಹಿಂದೆಯೂ ಸಾಕಷ್ಟು ವಿವಾದಗಳಾಗಿದ್ದವು. ವಿಶೇಷ ಎಂದರೆ ಕೆಲವೊಮ್ಮೆ ವಿವಾದಗಳೇ ಪುಸ್ತಕದ ಓದುಗರನ್ನು ಹೆಚ್ಚಿಸಿದ ಉದಾಹರಣೆ ಇದೆ. ಈ ಹಿನ್ನೆಲೆಯಲ್ಲಿ ಕೆಲ ವಿವಾದ ಸೃಷ್ಟಿಸಿದ ಆತ್ಮಚರಿತ್ರೆಗಳು ಇಲ್ಲಿವೆ.

2 Min read
Author : Suvarna News | Asianet News
| Updated : Dec 29 2019, 12:55 PM IST
Share this Photo Gallery
  • FB
  • TW
  • Linkdin
  • Whatsapp
19
ಪ್ರಸಿದ್ಧ ಬಾಲಿವುಡ್‌ ನಟ ರಿಷಿ ಕಪೂರ್‌ ತಮ್ಮ ಆತ್ಮಚರಿತ್ರೆಯಲ್ಲಿ, ನನ್ನ ತಂದೆಯೊಂದಿಗೆ ನರ್ಗೀಸ್‌ ಜೀ ಸಂಬಂಧ ಹೊಂದಿದ್ದಾಗ ನಾನಿನ್ನೂ ಚಿಕ್ಕ ಹುಡುಗ. ಹಾಗಾಗಿ ಅದೇನೂ ನನ್ನ ಮೇಲೆ ಪ್ರಭಾವ ಬೀರಿಲ್ಲ. ಮನೆಯಲ್ಲಿ ನನಗೆಂದೂ ಇರಿಸು ಮುರುಸು ಆಗಿದ್ದಿಲ್ಲ ಎಂದಿದ್ದಾರೆ.

ಪ್ರಸಿದ್ಧ ಬಾಲಿವುಡ್‌ ನಟ ರಿಷಿ ಕಪೂರ್‌ ತಮ್ಮ ಆತ್ಮಚರಿತ್ರೆಯಲ್ಲಿ, ನನ್ನ ತಂದೆಯೊಂದಿಗೆ ನರ್ಗೀಸ್‌ ಜೀ ಸಂಬಂಧ ಹೊಂದಿದ್ದಾಗ ನಾನಿನ್ನೂ ಚಿಕ್ಕ ಹುಡುಗ. ಹಾಗಾಗಿ ಅದೇನೂ ನನ್ನ ಮೇಲೆ ಪ್ರಭಾವ ಬೀರಿಲ್ಲ. ಮನೆಯಲ್ಲಿ ನನಗೆಂದೂ ಇರಿಸು ಮುರುಸು ಆಗಿದ್ದಿಲ್ಲ ಎಂದಿದ್ದಾರೆ.

ಪ್ರಸಿದ್ಧ ಬಾಲಿವುಡ್‌ ನಟ ರಿಷಿ ಕಪೂರ್‌ ತಮ್ಮ ಆತ್ಮಚರಿತ್ರೆಯಲ್ಲಿ, ನನ್ನ ತಂದೆಯೊಂದಿಗೆ ನರ್ಗೀಸ್‌ ಜೀ ಸಂಬಂಧ ಹೊಂದಿದ್ದಾಗ ನಾನಿನ್ನೂ ಚಿಕ್ಕ ಹುಡುಗ. ಹಾಗಾಗಿ ಅದೇನೂ ನನ್ನ ಮೇಲೆ ಪ್ರಭಾವ ಬೀರಿಲ್ಲ. ಮನೆಯಲ್ಲಿ ನನಗೆಂದೂ ಇರಿಸು ಮುರುಸು ಆಗಿದ್ದಿಲ್ಲ ಎಂದಿದ್ದಾರೆ.
29
ನಟ, ನಿರ್ದೇಶಕ, ಬರಹಗಾರ ದೇವ್‌ ಆನಂದ್‌ ಅವರ ಆತ್ಮಚರಿತ್ರೆ ಸಿನಿಮಾ ಕ್ಷೇತ್ರದ ರಸಭರಿತ ಸುದ್ದಿಗಳಿಂದಲೇ ತುಂಬಿದೆ. ಜೀನತ್‌ ಅಮಾನ್‌ ಅವರೊಂದಿಗೆ ಇದ್ದ ಪ್ರೀತಿಯ ಬಗ್ಗೆ ಹೇಳಿದ್ದಾರೆ.

ನಟ, ನಿರ್ದೇಶಕ, ಬರಹಗಾರ ದೇವ್‌ ಆನಂದ್‌ ಅವರ ಆತ್ಮಚರಿತ್ರೆ ಸಿನಿಮಾ ಕ್ಷೇತ್ರದ ರಸಭರಿತ ಸುದ್ದಿಗಳಿಂದಲೇ ತುಂಬಿದೆ. ಜೀನತ್‌ ಅಮಾನ್‌ ಅವರೊಂದಿಗೆ ಇದ್ದ ಪ್ರೀತಿಯ ಬಗ್ಗೆ ಹೇಳಿದ್ದಾರೆ.

ನಟ, ನಿರ್ದೇಶಕ, ಬರಹಗಾರ ದೇವ್‌ ಆನಂದ್‌ ಅವರ ಆತ್ಮಚರಿತ್ರೆ ಸಿನಿಮಾ ಕ್ಷೇತ್ರದ ರಸಭರಿತ ಸುದ್ದಿಗಳಿಂದಲೇ ತುಂಬಿದೆ. ಜೀನತ್‌ ಅಮಾನ್‌ ಅವರೊಂದಿಗೆ ಇದ್ದ ಪ್ರೀತಿಯ ಬಗ್ಗೆ ಹೇಳಿದ್ದಾರೆ.
39
2007-08ರಲ್ಲಿ ನಡೆದ ಇಂಡಿಯಾ- ಆಸ್ಪ್ರೇಲಿಯಾ ಕ್ರಿಕೆಟ್‌ ಪಂದ್ಯಾವಳಿ ಮುಕ್ತಾಯವಾದ ಬಳಿಕ ಸಚಿನ್‌ ತೆಂಡೂಲ್ಕರ್‌ ಹಸ್ತಲಾಘವ ಮಾಡುವುದನ್ನು ಮರೆತಿದ್ದರು. ಅದನ್ನು ಉಲ್ಲೇಖಿಸಿ ಆಸ್ಪ್ರೇಲಿಯಾ ಕ್ರಿಕೆಟ್‌ ಕೋಚ್‌ ಮೈಕೆಲ್‌ ಹುಸ್ಸೆ ‘ಅಂತಾರಾಷ್ಟ್ರೀಯ ಪಂದ್ಯಾವಳಿ ಮುಗಿದ ನಂತರ ಶೇಕ್‌ ಹ್ಯಾಂಡ್‌ ಕೊಡುವುದನ್ನು ಮರೆಯಬಾರದು. ಬಹುಶಃ ಸಚಿನ್‌ ಅವರೂ ನಮ್ಮ ನಿಮ್ಮೆಲ್ಲರಂತೆ ಮನುಷ್ಯರು, ಅವರೇನು ದೇವರಲ್ಲ’ ಎಂದು ಹೇಳಿದ್ದರು.

2007-08ರಲ್ಲಿ ನಡೆದ ಇಂಡಿಯಾ- ಆಸ್ಪ್ರೇಲಿಯಾ ಕ್ರಿಕೆಟ್‌ ಪಂದ್ಯಾವಳಿ ಮುಕ್ತಾಯವಾದ ಬಳಿಕ ಸಚಿನ್‌ ತೆಂಡೂಲ್ಕರ್‌ ಹಸ್ತಲಾಘವ ಮಾಡುವುದನ್ನು ಮರೆತಿದ್ದರು. ಅದನ್ನು ಉಲ್ಲೇಖಿಸಿ ಆಸ್ಪ್ರೇಲಿಯಾ ಕ್ರಿಕೆಟ್‌ ಕೋಚ್‌ ಮೈಕೆಲ್‌ ಹುಸ್ಸೆ ‘ಅಂತಾರಾಷ್ಟ್ರೀಯ ಪಂದ್ಯಾವಳಿ ಮುಗಿದ ನಂತರ ಶೇಕ್‌ ಹ್ಯಾಂಡ್‌ ಕೊಡುವುದನ್ನು ಮರೆಯಬಾರದು. ಬಹುಶಃ ಸಚಿನ್‌ ಅವರೂ ನಮ್ಮ ನಿಮ್ಮೆಲ್ಲರಂತೆ ಮನುಷ್ಯರು, ಅವರೇನು ದೇವರಲ್ಲ’ ಎಂದು ಹೇಳಿದ್ದರು.

2007-08ರಲ್ಲಿ ನಡೆದ ಇಂಡಿಯಾ- ಆಸ್ಪ್ರೇಲಿಯಾ ಕ್ರಿಕೆಟ್‌ ಪಂದ್ಯಾವಳಿ ಮುಕ್ತಾಯವಾದ ಬಳಿಕ ಸಚಿನ್‌ ತೆಂಡೂಲ್ಕರ್‌ ಹಸ್ತಲಾಘವ ಮಾಡುವುದನ್ನು ಮರೆತಿದ್ದರು. ಅದನ್ನು ಉಲ್ಲೇಖಿಸಿ ಆಸ್ಪ್ರೇಲಿಯಾ ಕ್ರಿಕೆಟ್‌ ಕೋಚ್‌ ಮೈಕೆಲ್‌ ಹುಸ್ಸೆ ‘ಅಂತಾರಾಷ್ಟ್ರೀಯ ಪಂದ್ಯಾವಳಿ ಮುಗಿದ ನಂತರ ಶೇಕ್‌ ಹ್ಯಾಂಡ್‌ ಕೊಡುವುದನ್ನು ಮರೆಯಬಾರದು. ಬಹುಶಃ ಸಚಿನ್‌ ಅವರೂ ನಮ್ಮ ನಿಮ್ಮೆಲ್ಲರಂತೆ ಮನುಷ್ಯರು, ಅವರೇನು ದೇವರಲ್ಲ’ ಎಂದು ಹೇಳಿದ್ದರು.
49
ವಿಶ್ವಕಪ್‌ ಆಟಕ್ಕೆ ಕೆಲವೇ ದಿನ ಇರುವಾಗ ಆಸ್ಪ್ರೇಲಿಯಾದ ಕ್ರಿಕೆಟಿಗ, ಭಾರತೀಯ ತಂಡದ ಕೋಚ್‌ ಗ್ರೇಗ್‌ ಚಾಪೆಲ್‌ ಸಚಿನ್‌ರನ್ನು ಭೇಟಿ ಮಾಡಿ ರಾಹುಲ್‌ ದ್ರಾವಿಡ್‌ ಅವರಿಂದ ಕ್ಯಾಪ್ಟನ್ಸಿಯನ್ನು ಕಸಿದುಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಹಾಗೆ ಮಾಡಿದರೆ ನಾವಿಬ್ಬರೂ ಭಾರತದ ಕ್ರಿಕೆಟ್‌ ಜಗತ್ತನ್ನು ಬಹುಕಾಲ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದಿದ್ದರಂತೆ.

ವಿಶ್ವಕಪ್‌ ಆಟಕ್ಕೆ ಕೆಲವೇ ದಿನ ಇರುವಾಗ ಆಸ್ಪ್ರೇಲಿಯಾದ ಕ್ರಿಕೆಟಿಗ, ಭಾರತೀಯ ತಂಡದ ಕೋಚ್‌ ಗ್ರೇಗ್‌ ಚಾಪೆಲ್‌ ಸಚಿನ್‌ರನ್ನು ಭೇಟಿ ಮಾಡಿ ರಾಹುಲ್‌ ದ್ರಾವಿಡ್‌ ಅವರಿಂದ ಕ್ಯಾಪ್ಟನ್ಸಿಯನ್ನು ಕಸಿದುಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಹಾಗೆ ಮಾಡಿದರೆ ನಾವಿಬ್ಬರೂ ಭಾರತದ ಕ್ರಿಕೆಟ್‌ ಜಗತ್ತನ್ನು ಬಹುಕಾಲ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದಿದ್ದರಂತೆ.

ವಿಶ್ವಕಪ್‌ ಆಟಕ್ಕೆ ಕೆಲವೇ ದಿನ ಇರುವಾಗ ಆಸ್ಪ್ರೇಲಿಯಾದ ಕ್ರಿಕೆಟಿಗ, ಭಾರತೀಯ ತಂಡದ ಕೋಚ್‌ ಗ್ರೇಗ್‌ ಚಾಪೆಲ್‌ ಸಚಿನ್‌ರನ್ನು ಭೇಟಿ ಮಾಡಿ ರಾಹುಲ್‌ ದ್ರಾವಿಡ್‌ ಅವರಿಂದ ಕ್ಯಾಪ್ಟನ್ಸಿಯನ್ನು ಕಸಿದುಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಹಾಗೆ ಮಾಡಿದರೆ ನಾವಿಬ್ಬರೂ ಭಾರತದ ಕ್ರಿಕೆಟ್‌ ಜಗತ್ತನ್ನು ಬಹುಕಾಲ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದಿದ್ದರಂತೆ.
59
ಮಧುಬಾಲಾ ಒಬ್ಬ ಉತ್ತಮ ನಟಿ ಹಾಗೂ ಒಳ್ಳೆಯ ವ್ಯಕ್ತಿ. ಆಕೆಯ ಬಗ್ಗೆ ನಾನು ಆಕರ್ಷಿತನಾಗಿದ್ದೆ. ಒಬ್ಬ ಮಹಿಳೆಯಲ್ಲಿ ಏನೇನು ಇರಬೇಕು ಎಂದು ನಾನು ಬಯಸುತ್ತಿದ್ದೆನೋ ಅದರಲ್ಲಿ ಕೆಲವು ಗುಣಗಳು ಮಧುಬಾಲಾಳಲ್ಲಿದ್ದವು’ ಎಂದು ದಿಲೀಪ್‌ ಕುಮಾರ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

ಮಧುಬಾಲಾ ಒಬ್ಬ ಉತ್ತಮ ನಟಿ ಹಾಗೂ ಒಳ್ಳೆಯ ವ್ಯಕ್ತಿ. ಆಕೆಯ ಬಗ್ಗೆ ನಾನು ಆಕರ್ಷಿತನಾಗಿದ್ದೆ. ಒಬ್ಬ ಮಹಿಳೆಯಲ್ಲಿ ಏನೇನು ಇರಬೇಕು ಎಂದು ನಾನು ಬಯಸುತ್ತಿದ್ದೆನೋ ಅದರಲ್ಲಿ ಕೆಲವು ಗುಣಗಳು ಮಧುಬಾಲಾಳಲ್ಲಿದ್ದವು’ ಎಂದು ದಿಲೀಪ್‌ ಕುಮಾರ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

ಮಧುಬಾಲಾ ಒಬ್ಬ ಉತ್ತಮ ನಟಿ ಹಾಗೂ ಒಳ್ಳೆಯ ವ್ಯಕ್ತಿ. ಆಕೆಯ ಬಗ್ಗೆ ನಾನು ಆಕರ್ಷಿತನಾಗಿದ್ದೆ. ಒಬ್ಬ ಮಹಿಳೆಯಲ್ಲಿ ಏನೇನು ಇರಬೇಕು ಎಂದು ನಾನು ಬಯಸುತ್ತಿದ್ದೆನೋ ಅದರಲ್ಲಿ ಕೆಲವು ಗುಣಗಳು ಮಧುಬಾಲಾಳಲ್ಲಿದ್ದವು’ ಎಂದು ದಿಲೀಪ್‌ ಕುಮಾರ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
69
ಬಾಲಿವುಡ್‌ ನಟ ಕರಣ್‌ ಜೋಹರ್‌ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಕಾಜಲ್‌ ಜೊತೆಗಿನ ಸಂಬಂಧದ ಬಗ್ಗೆ ಬರೆದಿದ್ದರು. ಅದರಲ್ಲಿ ‘ಇಪ್ಪತ್ತೈದು ವರ್ಷಗಳಿಂದ ನಾನು ಕಾಜಲ್‌ ಬಗ್ಗೆ ಹೊಂದಿದ್ದ ಪ್ರತಿಯೊಂದು ಭಾವನೆಯನ್ನು ಕೊಂದಿದ್ದಾಳೆ’ ಎಂದಿದ್ದು ಸಾಕಷ್ಟುವಿವಾದವಾಗಿತ್ತು.

ಬಾಲಿವುಡ್‌ ನಟ ಕರಣ್‌ ಜೋಹರ್‌ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಕಾಜಲ್‌ ಜೊತೆಗಿನ ಸಂಬಂಧದ ಬಗ್ಗೆ ಬರೆದಿದ್ದರು. ಅದರಲ್ಲಿ ‘ಇಪ್ಪತ್ತೈದು ವರ್ಷಗಳಿಂದ ನಾನು ಕಾಜಲ್‌ ಬಗ್ಗೆ ಹೊಂದಿದ್ದ ಪ್ರತಿಯೊಂದು ಭಾವನೆಯನ್ನು ಕೊಂದಿದ್ದಾಳೆ’ ಎಂದಿದ್ದು ಸಾಕಷ್ಟುವಿವಾದವಾಗಿತ್ತು.

ಬಾಲಿವುಡ್‌ ನಟ ಕರಣ್‌ ಜೋಹರ್‌ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಕಾಜಲ್‌ ಜೊತೆಗಿನ ಸಂಬಂಧದ ಬಗ್ಗೆ ಬರೆದಿದ್ದರು. ಅದರಲ್ಲಿ ‘ಇಪ್ಪತ್ತೈದು ವರ್ಷಗಳಿಂದ ನಾನು ಕಾಜಲ್‌ ಬಗ್ಗೆ ಹೊಂದಿದ್ದ ಪ್ರತಿಯೊಂದು ಭಾವನೆಯನ್ನು ಕೊಂದಿದ್ದಾಳೆ’ ಎಂದಿದ್ದು ಸಾಕಷ್ಟುವಿವಾದವಾಗಿತ್ತು.
79
ಪಾಕಿಸ್ತಾನದ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ತಮ್ಮ ಆತ್ಮಚರಿತ್ರೆಯಲ್ಲಿ ಭಾರತದ ಮಾಧ್ಯಮಗಳು ಮತ್ತು ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಬಗ್ಗೆ ವಿವಾದಾತ್ಮವಾಗಿ ಬರೆದಿದ್ದರು.

ಪಾಕಿಸ್ತಾನದ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ತಮ್ಮ ಆತ್ಮಚರಿತ್ರೆಯಲ್ಲಿ ಭಾರತದ ಮಾಧ್ಯಮಗಳು ಮತ್ತು ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಬಗ್ಗೆ ವಿವಾದಾತ್ಮವಾಗಿ ಬರೆದಿದ್ದರು.

ಪಾಕಿಸ್ತಾನದ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ತಮ್ಮ ಆತ್ಮಚರಿತ್ರೆಯಲ್ಲಿ ಭಾರತದ ಮಾಧ್ಯಮಗಳು ಮತ್ತು ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಬಗ್ಗೆ ವಿವಾದಾತ್ಮವಾಗಿ ಬರೆದಿದ್ದರು.
89
ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ‘ಮೈ ಕಂಟ್ರಿ ಮೈ ಲೈಪ್‌’ ಆತ್ಮಚರಿತ್ರೆ ಮಾತ್ರವಲ್ಲ, ಭಾರತದ ರಾಜಕೀಯ ಬೆಳವಣಿಗೆಯ ಕೈಪಿಡಿಯಂತಿದೆ. 1900ರಿಂದ 2007ರ ತನಕದ ರಾಜಕೀಯ ಚಿತ್ರಣ ಇದರಲ್ಲಿ ಸಿಗುತ್ತದೆ. ಸುಮಾರು 1,000,000 ಪ್ರತಿಗಳು ಮಾರಾಟವಾಗಿ ಹೊಸ ದಾಖಲೆ ಕೂಡಾ ನಿರ್ಮಿಸಿದೆ.

ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ‘ಮೈ ಕಂಟ್ರಿ ಮೈ ಲೈಪ್‌’ ಆತ್ಮಚರಿತ್ರೆ ಮಾತ್ರವಲ್ಲ, ಭಾರತದ ರಾಜಕೀಯ ಬೆಳವಣಿಗೆಯ ಕೈಪಿಡಿಯಂತಿದೆ. 1900ರಿಂದ 2007ರ ತನಕದ ರಾಜಕೀಯ ಚಿತ್ರಣ ಇದರಲ್ಲಿ ಸಿಗುತ್ತದೆ. ಸುಮಾರು 1,000,000 ಪ್ರತಿಗಳು ಮಾರಾಟವಾಗಿ ಹೊಸ ದಾಖಲೆ ಕೂಡಾ ನಿರ್ಮಿಸಿದೆ.

ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ‘ಮೈ ಕಂಟ್ರಿ ಮೈ ಲೈಪ್‌’ ಆತ್ಮಚರಿತ್ರೆ ಮಾತ್ರವಲ್ಲ, ಭಾರತದ ರಾಜಕೀಯ ಬೆಳವಣಿಗೆಯ ಕೈಪಿಡಿಯಂತಿದೆ. 1900ರಿಂದ 2007ರ ತನಕದ ರಾಜಕೀಯ ಚಿತ್ರಣ ಇದರಲ್ಲಿ ಸಿಗುತ್ತದೆ. ಸುಮಾರು 1,000,000 ಪ್ರತಿಗಳು ಮಾರಾಟವಾಗಿ ಹೊಸ ದಾಖಲೆ ಕೂಡಾ ನಿರ್ಮಿಸಿದೆ.
99
ಮಾಜಿ ವಿದೇಶಾಂಗ ಸಚಿವ ನಟವರ ಸಿಂಗ್‌ ಅವರ ‘ಲೈಫ್‌ ಈಸ್‌ ನಾಟ್‌ ಇನಫ್‌’ ಆತ್ಮಚರಿತ್ರೆಯು ಕಾಂಗ್ರೆಸ್‌ ಮೊಗಸಾಲೆ ಮತ್ತು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.

ಮಾಜಿ ವಿದೇಶಾಂಗ ಸಚಿವ ನಟವರ ಸಿಂಗ್‌ ಅವರ ‘ಲೈಫ್‌ ಈಸ್‌ ನಾಟ್‌ ಇನಫ್‌’ ಆತ್ಮಚರಿತ್ರೆಯು ಕಾಂಗ್ರೆಸ್‌ ಮೊಗಸಾಲೆ ಮತ್ತು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.

ಮಾಜಿ ವಿದೇಶಾಂಗ ಸಚಿವ ನಟವರ ಸಿಂಗ್‌ ಅವರ ‘ಲೈಫ್‌ ಈಸ್‌ ನಾಟ್‌ ಇನಫ್‌’ ಆತ್ಮಚರಿತ್ರೆಯು ಕಾಂಗ್ರೆಸ್‌ ಮೊಗಸಾಲೆ ಮತ್ತು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.

About the Author

SN
Suvarna News

Latest Videos
Recommended Stories
Recommended image1
25 ವರ್ಷಗಳಲ್ಲಿ ಏನೇನ್‌ ಆಯ್ತು ಗೊತ್ತಾ? 21ನೇ ಶತಮಾನದ ಕಾಲು ಶತಮಾನಕ್ಕೆ ತೆರೆ, ಶರವೇಗದಲ್ಲಿ ಬದಲಾಗಿದೆ ಕಾಲ
Recommended image2
ಯಶಸ್ವಿ ಜನರು ಪಾಲಿಸುವ ದಿನಚರಿ: 2026ರಲ್ಲಿ ನೀವು ಕೂಡ ಅನುಸರಿಸಬಹುದಾದ 10 ದಾರಿಗಳು
Recommended image3
ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved