MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • ಭೂತಾನ್ ಎಂಬ ಭೂಲೋಕದ ಸ್ವರ್ಗ: ಅಚ್ಚರಿ ಮೂಡಿಸುತ್ತೆ ಪುಟ್ಟ ರಾಷ್ಟ್ರದ ವೈಶಿಷ್ಟ್ಯ!

ಭೂತಾನ್ ಎಂಬ ಭೂಲೋಕದ ಸ್ವರ್ಗ: ಅಚ್ಚರಿ ಮೂಡಿಸುತ್ತೆ ಪುಟ್ಟ ರಾಷ್ಟ್ರದ ವೈಶಿಷ್ಟ್ಯ!

ಕಣ್ಣು ಹಾಯಿಸಿದಷ್ಟು ದೂರ ಹಸಿರು. ಅಪರೂಪದ ವನಸಿರಿಯಲ್ಲಿ ಮೈ ಮರೆಯುವಂತೆ ಮಾಡುತ್ತದೆ ಭೂತಾನ್‌ ಎಂಬ ಪುಟ್ಟ ರಾಷ್ಟ್ರ. ವಿಶ್ದಾದ್ಯಂತ ಆಧುನಿಕತೆ ಎಷ್ಟೇ ಕಾಲಿಟ್ಟರೂ ಈ ಪುಟ್ಟ ರಾಷ್ಟ್ರದ ಜನರು ಮಾತ್ರ ತಮ್ಮ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಉಳಿಸಿಕೊಂಡಿದ್ದಾರೆ. ಈ ರಾಷ್ಟ್ರ ಪುಟ್ಟದಾಗಿದ್ದರೂ, ಇಲ್ಲಿನ ವೈಶಿಷ್ಟ್ಯಗಳು ಮಾತ್ರ ಹಲವು. ಇಲ್ಲಿದೆ ನೋಡಿ ಭೂಲೋಕದ ಸ್ವರ್ಗದ ಕೆಲ ಅಚ್ಚರಿ ಮುಡಿಸುವ ಸಂಗತಿಗಳು

2 Min read
Web Desk
Published : May 10 2019, 03:29 PM IST| Updated : May 10 2019, 03:30 PM IST
Share this Photo Gallery
  • FB
  • TW
  • Linkdin
  • Whatsapp
113
ಭೂತಾನ್‌ನಲ್ಲಿ ಆರ್ಥಿಕ ಪ್ರಗತಿಯನ್ನು ಜನರ ಸಂತೋಷದ ಮೇಲೆ ಅಳೆಯಲಾಗುತ್ತದೆ. ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್ ಸಾಕಷ್ಟು ಉಳಿಸಿಕೊಂಡಿದೆ.

ಭೂತಾನ್‌ನಲ್ಲಿ ಆರ್ಥಿಕ ಪ್ರಗತಿಯನ್ನು ಜನರ ಸಂತೋಷದ ಮೇಲೆ ಅಳೆಯಲಾಗುತ್ತದೆ. ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್ ಸಾಕಷ್ಟು ಉಳಿಸಿಕೊಂಡಿದೆ.

ಭೂತಾನ್‌ನಲ್ಲಿ ಆರ್ಥಿಕ ಪ್ರಗತಿಯನ್ನು ಜನರ ಸಂತೋಷದ ಮೇಲೆ ಅಳೆಯಲಾಗುತ್ತದೆ. ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್ ಸಾಕಷ್ಟು ಉಳಿಸಿಕೊಂಡಿದೆ.
213
ದೇಶದ ಶೇ.60ರಷ್ಟುಭಾಗದಲ್ಲಿ ಅರಣ್ಯ ಇರಲೇಬೇಕು ಎಂದು ಸಂವಿಧಾನ ಹೇಳುತ್ತದೆ. ಹೀಗಾಗಿ ಭೂತಾನ್ ಶೇ.70ಕ್ಕಿಂತ ಹೆಚ್ಚು ವನ್ಯಸಂಪತ್ತು ಹೊಂದಿರುವ ಏಕೈಕ ರಾಷ್ಟ್ರ.

ದೇಶದ ಶೇ.60ರಷ್ಟುಭಾಗದಲ್ಲಿ ಅರಣ್ಯ ಇರಲೇಬೇಕು ಎಂದು ಸಂವಿಧಾನ ಹೇಳುತ್ತದೆ. ಹೀಗಾಗಿ ಭೂತಾನ್ ಶೇ.70ಕ್ಕಿಂತ ಹೆಚ್ಚು ವನ್ಯಸಂಪತ್ತು ಹೊಂದಿರುವ ಏಕೈಕ ರಾಷ್ಟ್ರ.

ದೇಶದ ಶೇ.60ರಷ್ಟುಭಾಗದಲ್ಲಿ ಅರಣ್ಯ ಇರಲೇಬೇಕು ಎಂದು ಸಂವಿಧಾನ ಹೇಳುತ್ತದೆ. ಹೀಗಾಗಿ ಭೂತಾನ್ ಶೇ.70ಕ್ಕಿಂತ ಹೆಚ್ಚು ವನ್ಯಸಂಪತ್ತು ಹೊಂದಿರುವ ಏಕೈಕ ರಾಷ್ಟ್ರ.
313
ಹಸಿರೇ ಉಸಿರನ್ನಾಗಿಸಿಕೊಂಡಿರುವ ಈ ಪುಟ್ಟ ರಾಷ್ಟ್ರದಲ್ಲಿ ಈವರೆಗೆ ವಾಯು ಮಾಲಿನ್ಯ ಸಮಸ್ಯೆ ತಲೆದೋರಿಲ್ಲ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸಾವಿರಾರು ಜನರು ಇಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಅನೇಕ ವನಸ್ಪತಿ ಗಿಡಗಳಿಂದ ನಾನಾ ಕಾಯಿಲೆಗಳು ದೂರವಾಗುತ್ತವೆ.

ಹಸಿರೇ ಉಸಿರನ್ನಾಗಿಸಿಕೊಂಡಿರುವ ಈ ಪುಟ್ಟ ರಾಷ್ಟ್ರದಲ್ಲಿ ಈವರೆಗೆ ವಾಯು ಮಾಲಿನ್ಯ ಸಮಸ್ಯೆ ತಲೆದೋರಿಲ್ಲ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸಾವಿರಾರು ಜನರು ಇಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಅನೇಕ ವನಸ್ಪತಿ ಗಿಡಗಳಿಂದ ನಾನಾ ಕಾಯಿಲೆಗಳು ದೂರವಾಗುತ್ತವೆ.

ಹಸಿರೇ ಉಸಿರನ್ನಾಗಿಸಿಕೊಂಡಿರುವ ಈ ಪುಟ್ಟ ರಾಷ್ಟ್ರದಲ್ಲಿ ಈವರೆಗೆ ವಾಯು ಮಾಲಿನ್ಯ ಸಮಸ್ಯೆ ತಲೆದೋರಿಲ್ಲ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಸಾವಿರಾರು ಜನರು ಇಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಅನೇಕ ವನಸ್ಪತಿ ಗಿಡಗಳಿಂದ ನಾನಾ ಕಾಯಿಲೆಗಳು ದೂರವಾಗುತ್ತವೆ.
413
ರಾಜಧಾನಿ ಥಿಂಪುವಿನಲ್ಲಿ ಇವತ್ತಿಗೂ ಟ್ರಾಫಿಕ್‌ ಸಿಗ್ನಲ್‌ ಇಲ್ಲ. ದೇಶದಲ್ಲಿ ತಂಬಾಕು ನಿಷೇಧವಿದೆ.

ರಾಜಧಾನಿ ಥಿಂಪುವಿನಲ್ಲಿ ಇವತ್ತಿಗೂ ಟ್ರಾಫಿಕ್‌ ಸಿಗ್ನಲ್‌ ಇಲ್ಲ. ದೇಶದಲ್ಲಿ ತಂಬಾಕು ನಿಷೇಧವಿದೆ.

ರಾಜಧಾನಿ ಥಿಂಪುವಿನಲ್ಲಿ ಇವತ್ತಿಗೂ ಟ್ರಾಫಿಕ್‌ ಸಿಗ್ನಲ್‌ ಇಲ್ಲ. ದೇಶದಲ್ಲಿ ತಂಬಾಕು ನಿಷೇಧವಿದೆ.
513
ಟೀವಿಗಳು ಈ ದೇಶಕ್ಕೆ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ, ಅಂದರೆ 1999ರಲ್ಲಿ

ಟೀವಿಗಳು ಈ ದೇಶಕ್ಕೆ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ, ಅಂದರೆ 1999ರಲ್ಲಿ

ಟೀವಿಗಳು ಈ ದೇಶಕ್ಕೆ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ, ಅಂದರೆ 1999ರಲ್ಲಿ
613
ಇಲ್ಲಿನ ರಾಷ್ಟ್ರೀಯ ಗ್ರಂಥಾಲಯದಲ್ಲಿ ವಿಶ್ವದ ಅತೀ ದೊಡ್ಡ ಪುಸ್ತಕವಿದೆ.

ಇಲ್ಲಿನ ರಾಷ್ಟ್ರೀಯ ಗ್ರಂಥಾಲಯದಲ್ಲಿ ವಿಶ್ವದ ಅತೀ ದೊಡ್ಡ ಪುಸ್ತಕವಿದೆ.

ಇಲ್ಲಿನ ರಾಷ್ಟ್ರೀಯ ಗ್ರಂಥಾಲಯದಲ್ಲಿ ವಿಶ್ವದ ಅತೀ ದೊಡ್ಡ ಪುಸ್ತಕವಿದೆ.
713
ಹೆಚ್ಚಾಗಿ ಸಾವಯವ ಕೃಷಿಗೆ ಆದ್ಯತೆ ಕೊಟ್ಟಿದ್ದರಿಂದ ತಾಜಾ ತರಕಾರಿ, ಹಣ್ಣು-ಹಂಪಲುಗಳು ಎಲ್ಲೆಂದರಲ್ಲಿ ಲಭ್ಯವಾಗುತ್ತವೆ. ವಿಶೇಷವಾಗಿ ಇವರ ಅಡುಗೆಯಲ್ಲಿ 'ಎಮಾ'[ಮೆಣಸಿನಕಾಯಿ]ಗೆ ಹೆಚ್ಚು ಆದ್ಯತೆ.

ಹೆಚ್ಚಾಗಿ ಸಾವಯವ ಕೃಷಿಗೆ ಆದ್ಯತೆ ಕೊಟ್ಟಿದ್ದರಿಂದ ತಾಜಾ ತರಕಾರಿ, ಹಣ್ಣು-ಹಂಪಲುಗಳು ಎಲ್ಲೆಂದರಲ್ಲಿ ಲಭ್ಯವಾಗುತ್ತವೆ. ವಿಶೇಷವಾಗಿ ಇವರ ಅಡುಗೆಯಲ್ಲಿ 'ಎಮಾ'[ಮೆಣಸಿನಕಾಯಿ]ಗೆ ಹೆಚ್ಚು ಆದ್ಯತೆ.

ಹೆಚ್ಚಾಗಿ ಸಾವಯವ ಕೃಷಿಗೆ ಆದ್ಯತೆ ಕೊಟ್ಟಿದ್ದರಿಂದ ತಾಜಾ ತರಕಾರಿ, ಹಣ್ಣು-ಹಂಪಲುಗಳು ಎಲ್ಲೆಂದರಲ್ಲಿ ಲಭ್ಯವಾಗುತ್ತವೆ. ವಿಶೇಷವಾಗಿ ಇವರ ಅಡುಗೆಯಲ್ಲಿ 'ಎಮಾ'[ಮೆಣಸಿನಕಾಯಿ]ಗೆ ಹೆಚ್ಚು ಆದ್ಯತೆ.
813
ಇಲ್ಲಿನ ಅಂಗಡಿ, ಮಾಲ್‌, ಹೋಟೆಲ್‌ ಹಾಗೂ ಇನ್ನಿತರ ಸ್ಥಳಗಳಲ್ಲಿ ಭಾರತದ ಹಣ ಚಲಾವಣೆಯಾಗುತ್ತದೆ. ಪಾಸ್‌ ಪೋರ್ಟ್‌ ಅಗತ್ಯವಿಲ್ಲ. ಭಾರತೀಯರು ಕೇವಲ 40 ಸಾವಿರದಲ್ಲಿ ಊಟ, ತಿಂಡಿ ಹಾಗೂ ಇಡೀ ಭೂತಾನ್‌ ಸುತ್ತಾಡಿ ಮರಳಿ ಬೆಂಗಳೂರಿಗೆ ಬರಬಹುದು.

ಇಲ್ಲಿನ ಅಂಗಡಿ, ಮಾಲ್‌, ಹೋಟೆಲ್‌ ಹಾಗೂ ಇನ್ನಿತರ ಸ್ಥಳಗಳಲ್ಲಿ ಭಾರತದ ಹಣ ಚಲಾವಣೆಯಾಗುತ್ತದೆ. ಪಾಸ್‌ ಪೋರ್ಟ್‌ ಅಗತ್ಯವಿಲ್ಲ. ಭಾರತೀಯರು ಕೇವಲ 40 ಸಾವಿರದಲ್ಲಿ ಊಟ, ತಿಂಡಿ ಹಾಗೂ ಇಡೀ ಭೂತಾನ್‌ ಸುತ್ತಾಡಿ ಮರಳಿ ಬೆಂಗಳೂರಿಗೆ ಬರಬಹುದು.

ಇಲ್ಲಿನ ಅಂಗಡಿ, ಮಾಲ್‌, ಹೋಟೆಲ್‌ ಹಾಗೂ ಇನ್ನಿತರ ಸ್ಥಳಗಳಲ್ಲಿ ಭಾರತದ ಹಣ ಚಲಾವಣೆಯಾಗುತ್ತದೆ. ಪಾಸ್‌ ಪೋರ್ಟ್‌ ಅಗತ್ಯವಿಲ್ಲ. ಭಾರತೀಯರು ಕೇವಲ 40 ಸಾವಿರದಲ್ಲಿ ಊಟ, ತಿಂಡಿ ಹಾಗೂ ಇಡೀ ಭೂತಾನ್‌ ಸುತ್ತಾಡಿ ಮರಳಿ ಬೆಂಗಳೂರಿಗೆ ಬರಬಹುದು.
913
ಫೆಬ್ರವರಿಯಿಂದ ಜುಲೈ ತನಕ ಈ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡರೆ ಉತ್ತಮ. ಈ ಅವಧಿಯಲ್ಲಿ ಭಾರತದಿಂದ ಶೇ. 60ರಷ್ಟು ಜನ ಕುಟುಂಬ, ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುತ್ತಾರೆ.

ಫೆಬ್ರವರಿಯಿಂದ ಜುಲೈ ತನಕ ಈ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡರೆ ಉತ್ತಮ. ಈ ಅವಧಿಯಲ್ಲಿ ಭಾರತದಿಂದ ಶೇ. 60ರಷ್ಟು ಜನ ಕುಟುಂಬ, ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುತ್ತಾರೆ.

ಫೆಬ್ರವರಿಯಿಂದ ಜುಲೈ ತನಕ ಈ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡರೆ ಉತ್ತಮ. ಈ ಅವಧಿಯಲ್ಲಿ ಭಾರತದಿಂದ ಶೇ. 60ರಷ್ಟು ಜನ ಕುಟುಂಬ, ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುತ್ತಾರೆ.
1013
ಇಲ್ಲಿನ ಉಡುಗೆ, ತೊಡುಗೆ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟ. ಸರಕಾರಿ ನೌಕರರಿಗೆ ಸಮವಸ್ತ್ರ ಕಡ್ಡಾಯ. ಸಮವಸ್ತ್ರ ಧರಿಸಿಕೊಂಡೇ ಕಚೇರಿಗೆ ಹೋಗಬೇಕು. ಭೂತಾನ್‌ ಭಾಷೆಯಲ್ಲಿ ಪುರುಷರ ಉಡುಪಿಗೆ 'ಘೋ', ಮಹಿಳೆಯರ ಉಡುಪಿಗೆ 'ಕಿರಾ' ಎನ್ನುತ್ತಾರೆ. ನೌಕರರು ಯೂನಿಫಾರ್ಮ್‌ ಮೇಲೆ 'ಕಬ್ನೆ' ಹಾಗೂ ಮಹಿಳೆಯರು 'ರಾಚು' ಎಂಬ ಶಾಲನ್ನು ಭುಜದ ಮೇಲೆ ಹಾಕಿಕೊಂಡು ಹೋಗಬೇಕು

ಇಲ್ಲಿನ ಉಡುಗೆ, ತೊಡುಗೆ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟ. ಸರಕಾರಿ ನೌಕರರಿಗೆ ಸಮವಸ್ತ್ರ ಕಡ್ಡಾಯ. ಸಮವಸ್ತ್ರ ಧರಿಸಿಕೊಂಡೇ ಕಚೇರಿಗೆ ಹೋಗಬೇಕು. ಭೂತಾನ್‌ ಭಾಷೆಯಲ್ಲಿ ಪುರುಷರ ಉಡುಪಿಗೆ 'ಘೋ', ಮಹಿಳೆಯರ ಉಡುಪಿಗೆ 'ಕಿರಾ' ಎನ್ನುತ್ತಾರೆ. ನೌಕರರು ಯೂನಿಫಾರ್ಮ್‌ ಮೇಲೆ 'ಕಬ್ನೆ' ಹಾಗೂ ಮಹಿಳೆಯರು 'ರಾಚು' ಎಂಬ ಶಾಲನ್ನು ಭುಜದ ಮೇಲೆ ಹಾಕಿಕೊಂಡು ಹೋಗಬೇಕು

ಇಲ್ಲಿನ ಉಡುಗೆ, ತೊಡುಗೆ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟ. ಸರಕಾರಿ ನೌಕರರಿಗೆ ಸಮವಸ್ತ್ರ ಕಡ್ಡಾಯ. ಸಮವಸ್ತ್ರ ಧರಿಸಿಕೊಂಡೇ ಕಚೇರಿಗೆ ಹೋಗಬೇಕು. ಭೂತಾನ್‌ ಭಾಷೆಯಲ್ಲಿ ಪುರುಷರ ಉಡುಪಿಗೆ 'ಘೋ', ಮಹಿಳೆಯರ ಉಡುಪಿಗೆ 'ಕಿರಾ' ಎನ್ನುತ್ತಾರೆ. ನೌಕರರು ಯೂನಿಫಾರ್ಮ್‌ ಮೇಲೆ 'ಕಬ್ನೆ' ಹಾಗೂ ಮಹಿಳೆಯರು 'ರಾಚು' ಎಂಬ ಶಾಲನ್ನು ಭುಜದ ಮೇಲೆ ಹಾಕಿಕೊಂಡು ಹೋಗಬೇಕು
1113
ಇದು ಮಹಿಳಾ ಪ್ರಧಾನ ರಾಷ್ಟ್ರ. ಇಲ್ಲಿ ಮದುವೆಯಾದ ಹುಡುಗಿ ಅತ್ತೆ ಮನೆಗೆ ಹೋಗುವ ಬದಲು ಹುಡುಗನೇ ಅತ್ತೆ ಮನೆಗೆ ಬರುತ್ತಾನೆ. ಹೆಚ್ಚಾಗಿ ಪ್ರೇಮ ವಿವಾಹಗಳು ಜರಗುತ್ತವೆ. ಹೆಣ್ಣು ಮಕ್ಕಳ ದುಡಿಮೆಯಿಂದಲೇ ಮನೆ ನಡೆಯುತ್ತದೆ.

ಇದು ಮಹಿಳಾ ಪ್ರಧಾನ ರಾಷ್ಟ್ರ. ಇಲ್ಲಿ ಮದುವೆಯಾದ ಹುಡುಗಿ ಅತ್ತೆ ಮನೆಗೆ ಹೋಗುವ ಬದಲು ಹುಡುಗನೇ ಅತ್ತೆ ಮನೆಗೆ ಬರುತ್ತಾನೆ. ಹೆಚ್ಚಾಗಿ ಪ್ರೇಮ ವಿವಾಹಗಳು ಜರಗುತ್ತವೆ. ಹೆಣ್ಣು ಮಕ್ಕಳ ದುಡಿಮೆಯಿಂದಲೇ ಮನೆ ನಡೆಯುತ್ತದೆ.

ಇದು ಮಹಿಳಾ ಪ್ರಧಾನ ರಾಷ್ಟ್ರ. ಇಲ್ಲಿ ಮದುವೆಯಾದ ಹುಡುಗಿ ಅತ್ತೆ ಮನೆಗೆ ಹೋಗುವ ಬದಲು ಹುಡುಗನೇ ಅತ್ತೆ ಮನೆಗೆ ಬರುತ್ತಾನೆ. ಹೆಚ್ಚಾಗಿ ಪ್ರೇಮ ವಿವಾಹಗಳು ಜರಗುತ್ತವೆ. ಹೆಣ್ಣು ಮಕ್ಕಳ ದುಡಿಮೆಯಿಂದಲೇ ಮನೆ ನಡೆಯುತ್ತದೆ.
1213
ಅತ್ಯಾಚಾರ, ಹೆಣ್ಣು ಭ್ರೂಣಹತ್ಯೆ, ವರದಕ್ಷಣೆ ಕಿರುಕುಳ, ಮಹಿಳಾ ದೌರ್ಜನ್ಯಗಳು ನಡೆಯುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ಊರೆಲ್ಲ ಸಿಹಿ ಹಂಚಿ, ಖುಷಿಪಡುತ್ತಾರೆ. ಮಹಿಳೆಯರು ಮಾತ್ರ ಆಸ್ತಿಗೆ ಉತ್ತರಾಧಿಕಾರಿ.

ಅತ್ಯಾಚಾರ, ಹೆಣ್ಣು ಭ್ರೂಣಹತ್ಯೆ, ವರದಕ್ಷಣೆ ಕಿರುಕುಳ, ಮಹಿಳಾ ದೌರ್ಜನ್ಯಗಳು ನಡೆಯುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ಊರೆಲ್ಲ ಸಿಹಿ ಹಂಚಿ, ಖುಷಿಪಡುತ್ತಾರೆ. ಮಹಿಳೆಯರು ಮಾತ್ರ ಆಸ್ತಿಗೆ ಉತ್ತರಾಧಿಕಾರಿ.

ಅತ್ಯಾಚಾರ, ಹೆಣ್ಣು ಭ್ರೂಣಹತ್ಯೆ, ವರದಕ್ಷಣೆ ಕಿರುಕುಳ, ಮಹಿಳಾ ದೌರ್ಜನ್ಯಗಳು ನಡೆಯುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ಊರೆಲ್ಲ ಸಿಹಿ ಹಂಚಿ, ಖುಷಿಪಡುತ್ತಾರೆ. ಮಹಿಳೆಯರು ಮಾತ್ರ ಆಸ್ತಿಗೆ ಉತ್ತರಾಧಿಕಾರಿ.
1313
ಭೂತಾನ್ ಮಿಲಿಟರಿಯಲ್ಲಿ ಸುಮಾರು 16 ಸಾವಿರ ಸೈನಿಕರಿದ್ದಾರೆ. ಅವರೆಲ್ಲ ಭಾರತೀಯ ಸೇನೆಯಿಂದ ತರಬೇತಿ ಪಡೆದವರು.

ಭೂತಾನ್ ಮಿಲಿಟರಿಯಲ್ಲಿ ಸುಮಾರು 16 ಸಾವಿರ ಸೈನಿಕರಿದ್ದಾರೆ. ಅವರೆಲ್ಲ ಭಾರತೀಯ ಸೇನೆಯಿಂದ ತರಬೇತಿ ಪಡೆದವರು.

ಭೂತಾನ್ ಮಿಲಿಟರಿಯಲ್ಲಿ ಸುಮಾರು 16 ಸಾವಿರ ಸೈನಿಕರಿದ್ದಾರೆ. ಅವರೆಲ್ಲ ಭಾರತೀಯ ಸೇನೆಯಿಂದ ತರಬೇತಿ ಪಡೆದವರು.

About the Author

WD
Web Desk

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved