- Home
- Karnataka Districts
- ಹೊಸಪೇಟೆ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆ, ಜೀವದ ಹಂಗು ತೊರೆದು ಅಜ್ಜಿ ಕಾಪಾಡಿದ ಯುವಕ
ಹೊಸಪೇಟೆ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆ, ಜೀವದ ಹಂಗು ತೊರೆದು ಅಜ್ಜಿ ಕಾಪಾಡಿದ ಯುವಕ
ಬಳ್ಳಾರಿ(ಆ.23): ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ಸಿನಿಮೀಯ ಸ್ಟೈಲ್ನಲ್ಲಿ ರಕ್ಷಿಸಿದ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ವೃದ್ಧೆಯೊಬ್ಬಳು ಕಾಲುವೆಯಲ್ಲಿ ಇಳಿದು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ಕಾಲುವೆಗೆ ಬಿದ್ದಿದ್ದಳು. ಈ ವೇಳೆ ಅಜೇಯ್ ಎಂಬ ಯುವಕ ನೀರಿಗೆ ಹಾರಿ ವೃದ್ಧೆಯನ್ನ ರಕ್ಷಿಸಿದ್ದಾನೆ.
17

<p>ಹೊಸಪೇಟೆಯಲ್ಲೊಂದು ಸಿನಿಮೀಯ ಸ್ಟೈಲ್ನಲ್ಲಿ ನಡೆದ ಘಟನೆ</p>
ಹೊಸಪೇಟೆಯಲ್ಲೊಂದು ಸಿನಿಮೀಯ ಸ್ಟೈಲ್ನಲ್ಲಿ ನಡೆದ ಘಟನೆ
27
<p>ಪ್ರಾಣದ ಹಂಗು ತೊರೆದು ವೃದ್ದೆಯನ್ನು ಕಾಪಾಡಿದ ಅಜೇಯ್ ಎಂಬ ಯುವಕ</p>
ಪ್ರಾಣದ ಹಂಗು ತೊರೆದು ವೃದ್ದೆಯನ್ನು ಕಾಪಾಡಿದ ಅಜೇಯ್ ಎಂಬ ಯುವಕ
37
<p>ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಹೆಚ್.ಎಲ್.ಸಿ ಕಾಲುವೆಯಲ್ಲಿ ನಡೆದ ಘಟನೆ</p>
ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಹೆಚ್.ಎಲ್.ಸಿ ಕಾಲುವೆಯಲ್ಲಿ ನಡೆದ ಘಟನೆ
47
<p>ಕಾಲುವೆಯಲ್ಲಿ ಇಳಿದು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ಕಾಲುವೆಗೆ ಬಿದ್ದಿದ್ದ ವೃದ್ಧೆ </p>
ಕಾಲುವೆಯಲ್ಲಿ ಇಳಿದು ಮುಖ ತೊಳೆಯಲು ಹೋದ ಸಂದರ್ಭದಲ್ಲಿ ಆಯ ತಪ್ಪಿ ಕಾಲುವೆಗೆ ಬಿದ್ದಿದ್ದ ವೃದ್ಧೆ
57
<p>ನೀರಿನಲ್ಲಿ ಬಿದ್ದು ಮುಳುಗಿ ನೀರಿನ ರಭಸಕ್ಕೆ ಹರಿದು ಹೋಗುತ್ತಿದ್ದ ಅಜ್ಜಿ </p>
ನೀರಿನಲ್ಲಿ ಬಿದ್ದು ಮುಳುಗಿ ನೀರಿನ ರಭಸಕ್ಕೆ ಹರಿದು ಹೋಗುತ್ತಿದ್ದ ಅಜ್ಜಿ
67
<p>ಅಕ್ಕ ಪಕ್ಕದ ಜನರ ಕೂಗಾಟ ಚೀರಾಟ ಕೇಳಿ ಪ್ರಾಣದ ಹಂಗು ತೊರೆದು ನೀರಿಗೆ ಜಿಗಿದು ವೃದ್ಧೆಯ ಪ್ರಾಣ ಉಳಿಸಿದ ಯುವಕ</p>
ಅಕ್ಕ ಪಕ್ಕದ ಜನರ ಕೂಗಾಟ ಚೀರಾಟ ಕೇಳಿ ಪ್ರಾಣದ ಹಂಗು ತೊರೆದು ನೀರಿಗೆ ಜಿಗಿದು ವೃದ್ಧೆಯ ಪ್ರಾಣ ಉಳಿಸಿದ ಯುವಕ
77
<p>ನೀರಿಗೆ ಬಿದ್ದ ವೃದ್ಧೆಯನ್ನು ಮೇಲೆತ್ತಲು ಅಜೇಯ್ಗೆ ಸಾಥ್ ನೀಡಿದ ಸ್ಥಳೀಯರು</p>
ನೀರಿಗೆ ಬಿದ್ದ ವೃದ್ಧೆಯನ್ನು ಮೇಲೆತ್ತಲು ಅಜೇಯ್ಗೆ ಸಾಥ್ ನೀಡಿದ ಸ್ಥಳೀಯರು
Latest Videos