MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬಳ್ಳಾರಿ: ಸಜ್ಜನ್‌ ಜಿಂದಾಲ್‌ ಮುಖವಾಡ ಧರಿಸಿ ನೊಂದ ನೌಕರರ ಭಿಕ್ಷಾಟನೆ

ಬಳ್ಳಾರಿ: ಸಜ್ಜನ್‌ ಜಿಂದಾಲ್‌ ಮುಖವಾಡ ಧರಿಸಿ ನೊಂದ ನೌಕರರ ಭಿಕ್ಷಾಟನೆ

ಬಳ್ಳಾರಿ(ಸೆ.10): ವಿನಾಕಾರಣ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜಿಂದಾಲ್‌ ಕೆಲಸ ವಂಚಿತ ನೌಕರರು ನಗರದಲ್ಲಿ ಬುಧವಾರ ಜಿಂದಾಲ್‌ ಕಂಪನಿ ನೀಡಿದ ಜಾಕೆಟ್‌ಗಳನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 Min read
Kannadaprabha News | Asianet News
Published : Sep 10 2020, 11:40 AM IST
Share this Photo Gallery
  • FB
  • TW
  • Linkdin
  • Whatsapp
18
<p>ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಸೇರಿದಂತೆ ವಿವಿಧ ಅಧಿಕಾರಿಗಳ ಮುಖವಾಡ ಧರಿಸಿ ಭಿಕ್ಷಾಟನೆ ಮಾಡಿದ ಕೆಲಸ ವಂಚಿತ ನೌಕರರು</p>

<p>ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಸೇರಿದಂತೆ ವಿವಿಧ ಅಧಿಕಾರಿಗಳ ಮುಖವಾಡ ಧರಿಸಿ ಭಿಕ್ಷಾಟನೆ ಮಾಡಿದ ಕೆಲಸ ವಂಚಿತ ನೌಕರರು</p>

ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಸೇರಿದಂತೆ ವಿವಿಧ ಅಧಿಕಾರಿಗಳ ಮುಖವಾಡ ಧರಿಸಿ ಭಿಕ್ಷಾಟನೆ ಮಾಡಿದ ಕೆಲಸ ವಂಚಿತ ನೌಕರರು

28
<p>ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಅವರು ಕಂಪನಿ 590 ಕೋಟಿ ನಷ್ಟದಲ್ಲಿದೆ ಎಂದು ಹೇಳುತ್ತಿದ್ದಾರೆ. ಅವರ ನಷ್ಟವನ್ನು ತುಂಬಿಕೊಡಬೇಕು. ಅವರು ಎಂದೂ ಶ್ರೀಮಂತರಾಗಿಯೇ ಇರಬೇಕು. ಯಾವುದೇ ಕಾರಣಕ್ಕೂ ನಷ್ಟವಾಗಬಾರದು ಎಂದು ಜಿಂದಾಲ್‌ನವರು ನಮ್ಮ ಕೆಲಸ ಕಳೆದರೂ ಸಹ ಅವರಿಗಾಗಿ ನಗರದಲ್ಲಿ ಭಿಕ್ಷಾಟನೆ ಮಾಡಿ ಬಂದ ಹಣವನ್ನು ಅವರಿಗೆ ಕಳಿಸಿಕೊಡಲು ನಿರ್ಧರಿಸಿದ್ದೇವೆ ಎಂದು ಹೇಳಿದ ಕೆಲಸ ವಂಚಿತ ನೌಕರರು</p>

<p>ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಅವರು ಕಂಪನಿ 590 ಕೋಟಿ ನಷ್ಟದಲ್ಲಿದೆ ಎಂದು ಹೇಳುತ್ತಿದ್ದಾರೆ. ಅವರ ನಷ್ಟವನ್ನು ತುಂಬಿಕೊಡಬೇಕು. ಅವರು ಎಂದೂ ಶ್ರೀಮಂತರಾಗಿಯೇ ಇರಬೇಕು. ಯಾವುದೇ ಕಾರಣಕ್ಕೂ ನಷ್ಟವಾಗಬಾರದು ಎಂದು ಜಿಂದಾಲ್‌ನವರು ನಮ್ಮ ಕೆಲಸ ಕಳೆದರೂ ಸಹ ಅವರಿಗಾಗಿ ನಗರದಲ್ಲಿ ಭಿಕ್ಷಾಟನೆ ಮಾಡಿ ಬಂದ ಹಣವನ್ನು ಅವರಿಗೆ ಕಳಿಸಿಕೊಡಲು ನಿರ್ಧರಿಸಿದ್ದೇವೆ ಎಂದು ಹೇಳಿದ ಕೆಲಸ ವಂಚಿತ ನೌಕರರು</p>

ಜಿಂದಾಲ್‌ನ ಮುಖ್ಯಸ್ಥ ಸಜ್ಜನ್‌ ಜಿಂದಾಲ್‌ ಅವರು ಕಂಪನಿ 590 ಕೋಟಿ ನಷ್ಟದಲ್ಲಿದೆ ಎಂದು ಹೇಳುತ್ತಿದ್ದಾರೆ. ಅವರ ನಷ್ಟವನ್ನು ತುಂಬಿಕೊಡಬೇಕು. ಅವರು ಎಂದೂ ಶ್ರೀಮಂತರಾಗಿಯೇ ಇರಬೇಕು. ಯಾವುದೇ ಕಾರಣಕ್ಕೂ ನಷ್ಟವಾಗಬಾರದು ಎಂದು ಜಿಂದಾಲ್‌ನವರು ನಮ್ಮ ಕೆಲಸ ಕಳೆದರೂ ಸಹ ಅವರಿಗಾಗಿ ನಗರದಲ್ಲಿ ಭಿಕ್ಷಾಟನೆ ಮಾಡಿ ಬಂದ ಹಣವನ್ನು ಅವರಿಗೆ ಕಳಿಸಿಕೊಡಲು ನಿರ್ಧರಿಸಿದ್ದೇವೆ ಎಂದು ಹೇಳಿದ ಕೆಲಸ ವಂಚಿತ ನೌಕರರು

38
<p>ಹತ್ತಾರು ವರ್ಷಗಳ ಕಾಲ ನೌಕರರಿಂದ ದುಡಿಸಿಕೊಂಡಿರುವ ಜಿಂದಾಲ್‌ ಕಂಪನಿ, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲಸದಿಂದ ತೆಗೆದು ಹಾಕುತ್ತಿರುವುದು ತೀವ್ರ ಖಂಡನೀಯ.&nbsp;</p>

<p>ಹತ್ತಾರು ವರ್ಷಗಳ ಕಾಲ ನೌಕರರಿಂದ ದುಡಿಸಿಕೊಂಡಿರುವ ಜಿಂದಾಲ್‌ ಕಂಪನಿ, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲಸದಿಂದ ತೆಗೆದು ಹಾಕುತ್ತಿರುವುದು ತೀವ್ರ ಖಂಡನೀಯ.&nbsp;</p>

ಹತ್ತಾರು ವರ್ಷಗಳ ಕಾಲ ನೌಕರರಿಂದ ದುಡಿಸಿಕೊಂಡಿರುವ ಜಿಂದಾಲ್‌ ಕಂಪನಿ, ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲಸದಿಂದ ತೆಗೆದು ಹಾಕುತ್ತಿರುವುದು ತೀವ್ರ ಖಂಡನೀಯ. 

48
<p>ಜಿಂದಾಲ್‌ ನಡೆಯ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದೇವೆ. ರಾಜಶೇಖರ ಮುಲಾಲಿ ಅವರ ನೇತೃತ್ವದಲ್ಲಿ ನಾವು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.&nbsp;</p>

<p>ಜಿಂದಾಲ್‌ ನಡೆಯ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದೇವೆ. ರಾಜಶೇಖರ ಮುಲಾಲಿ ಅವರ ನೇತೃತ್ವದಲ್ಲಿ ನಾವು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.&nbsp;</p>

ಜಿಂದಾಲ್‌ ನಡೆಯ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದೇವೆ. ರಾಜಶೇಖರ ಮುಲಾಲಿ ಅವರ ನೇತೃತ್ವದಲ್ಲಿ ನಾವು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. 

58
<p>ಜಿಂದಾಲ್‌ ಮುಖ್ಯಸ್ಥರಾದ ಸಜ್ಜನ್‌ ಜಿಂದಾಲ್‌, ಸಂಗೀತಾ ಜಿಂದಾಲ್‌, ವಿನೋದ್‌ ನಾವಲ್‌, ಮಂಜುನಾಥ ಪ್ರಭು ಮತ್ತಿತರರ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಯಿತು.</p>

<p>ಜಿಂದಾಲ್‌ ಮುಖ್ಯಸ್ಥರಾದ ಸಜ್ಜನ್‌ ಜಿಂದಾಲ್‌, ಸಂಗೀತಾ ಜಿಂದಾಲ್‌, ವಿನೋದ್‌ ನಾವಲ್‌, ಮಂಜುನಾಥ ಪ್ರಭು ಮತ್ತಿತರರ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಯಿತು.</p>

ಜಿಂದಾಲ್‌ ಮುಖ್ಯಸ್ಥರಾದ ಸಜ್ಜನ್‌ ಜಿಂದಾಲ್‌, ಸಂಗೀತಾ ಜಿಂದಾಲ್‌, ವಿನೋದ್‌ ನಾವಲ್‌, ಮಂಜುನಾಥ ಪ್ರಭು ಮತ್ತಿತರರ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಯಿತು.

68
<p>ಜಿಂದಾಲ್‌ನ ಕೆಲಸ ವಂಚಿತ ವೆಂಕಟರಮಣ, ಶ್ರೀಪಾದ ಜೋಷಿ, ಜಾಹ್ನವಿ, ಭಾಗ್ಯಾ, ಶ್ರೀನಿವಾಸರಾವ್‌, ಗುರುಪ್ರಸಾದ್‌, ಸಿರಾಜ್‌, ಚಿದಾನಂದಪ್ಪ ಹಾಗೂ ಹತ್ತಾರು ಜನರು ಭಿಕ್ಷಾಟನೆ ಹೋರಾಟದಲ್ಲಿ ಭಾಗಿಯಾಗಿದ್ದರು.</p>

<p>ಜಿಂದಾಲ್‌ನ ಕೆಲಸ ವಂಚಿತ ವೆಂಕಟರಮಣ, ಶ್ರೀಪಾದ ಜೋಷಿ, ಜಾಹ್ನವಿ, ಭಾಗ್ಯಾ, ಶ್ರೀನಿವಾಸರಾವ್‌, ಗುರುಪ್ರಸಾದ್‌, ಸಿರಾಜ್‌, ಚಿದಾನಂದಪ್ಪ ಹಾಗೂ ಹತ್ತಾರು ಜನರು ಭಿಕ್ಷಾಟನೆ ಹೋರಾಟದಲ್ಲಿ ಭಾಗಿಯಾಗಿದ್ದರು.</p>

ಜಿಂದಾಲ್‌ನ ಕೆಲಸ ವಂಚಿತ ವೆಂಕಟರಮಣ, ಶ್ರೀಪಾದ ಜೋಷಿ, ಜಾಹ್ನವಿ, ಭಾಗ್ಯಾ, ಶ್ರೀನಿವಾಸರಾವ್‌, ಗುರುಪ್ರಸಾದ್‌, ಸಿರಾಜ್‌, ಚಿದಾನಂದಪ್ಪ ಹಾಗೂ ಹತ್ತಾರು ಜನರು ಭಿಕ್ಷಾಟನೆ ಹೋರಾಟದಲ್ಲಿ ಭಾಗಿಯಾಗಿದ್ದರು.

78
<p>ನನಗೆ ಪ್ರಾಣಭಯವಿದೆ, ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡ ಜಿಂದಾಲ್‌ ಕೆಲಸ ವಂಚಿತ ನೌಕರರಾದ ಜಾಹ್ನವಿ&nbsp;</p>

<p>ನನಗೆ ಪ್ರಾಣಭಯವಿದೆ, ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡ ಜಿಂದಾಲ್‌ ಕೆಲಸ ವಂಚಿತ ನೌಕರರಾದ ಜಾಹ್ನವಿ&nbsp;</p>

ನನಗೆ ಪ್ರಾಣಭಯವಿದೆ, ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡ ಜಿಂದಾಲ್‌ ಕೆಲಸ ವಂಚಿತ ನೌಕರರಾದ ಜಾಹ್ನವಿ 

88
<p>ನನಗೆ ಬೆದರಿಕೆ ಕರೆ ಬಂದಿದೆ. ಯಾರೆಂದು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುವುದಿಲ್ಲ. ನಾನು ಓರ್ವಳೆ ಇರುತ್ತೇನೆ. ಹೀಗಾಗಿ ನನಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದರು.</p>

<p>ನನಗೆ ಬೆದರಿಕೆ ಕರೆ ಬಂದಿದೆ. ಯಾರೆಂದು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುವುದಿಲ್ಲ. ನಾನು ಓರ್ವಳೆ ಇರುತ್ತೇನೆ. ಹೀಗಾಗಿ ನನಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದರು.</p>

ನನಗೆ ಬೆದರಿಕೆ ಕರೆ ಬಂದಿದೆ. ಯಾರೆಂದು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುವುದಿಲ್ಲ. ನಾನು ಓರ್ವಳೆ ಇರುತ್ತೇನೆ. ಹೀಗಾಗಿ ನನಗೆ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved