ತುಂಗಾ ನದಿಯಲ್ಲಿ ಶೋಭಾ ಪುಣ್ಯಸ್ನಾನ, ಲೋಕಕಲ್ಯಾಣಕ್ಕೆ ಪ್ರಾರ್ಥನೆ
ಚಿಕ್ಕಮಗಳೂರು(ಡಿ. 01) ಸಂಸದೆ ಶೋಭಾ ಕರಂದ್ಲಾಜೆ ತುಂಗಾ ನದಿಯಲ್ಲಿ ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿದ್ದು ಲೋಕದ ಸನ್ಮಂಗಳಕ್ಕೆ ಪ್ರಾರ್ಥನೆ ಮಾಡಿದ್ದಾರೆ. ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
14

<p>ಶ್ರೀ ವಿಭಾಂಡಕ ಮಹರ್ಷಿಗಳು, ಶ್ರೀ ಶಂಕರ ಭಾಗವತ್ಪಾದಚಾರ್ಯರು ತಪಸ್ಸು ಮಾಡಿದ ಪರಮ ಪವಿತ್ರವಾದ ತುಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಯಿತು.</p>
ಶ್ರೀ ವಿಭಾಂಡಕ ಮಹರ್ಷಿಗಳು, ಶ್ರೀ ಶಂಕರ ಭಾಗವತ್ಪಾದಚಾರ್ಯರು ತಪಸ್ಸು ಮಾಡಿದ ಪರಮ ಪವಿತ್ರವಾದ ತುಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಯಿತು.
24
<p>ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿ ಲೋಕದ ಸನ್ಮಂಗಳಕ್ಕೆ ಪ್ರಾರ್ಥಿಸಲಾಯಿತು ಎಂದು ಶೋಭಾ ತಿಳಿಸಿದ್ದಾರೆ.</p>
ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿ ಲೋಕದ ಸನ್ಮಂಗಳಕ್ಕೆ ಪ್ರಾರ್ಥಿಸಲಾಯಿತು ಎಂದು ಶೋಭಾ ತಿಳಿಸಿದ್ದಾರೆ.
34
<p>ತುಂಗಾ ನದಿಯು ಶೃಂಗೇರಿ ಕ್ಷೇತ್ರದ ಸಮೀಪ ಗಂಗಾಮೂಲ ಎಂಬಲ್ಲಿ ವರಾಹ ಮೂರ್ತಿಯಿಂದ ಉದ್ಭವಿಸಿ ಶ್ರೀಶೈಲ ಕ್ಷೇತ್ರದ ಸಮೀಪ ಸಂಗಮೇಶ್ವರದಲ್ಲಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.</p>
ತುಂಗಾ ನದಿಯು ಶೃಂಗೇರಿ ಕ್ಷೇತ್ರದ ಸಮೀಪ ಗಂಗಾಮೂಲ ಎಂಬಲ್ಲಿ ವರಾಹ ಮೂರ್ತಿಯಿಂದ ಉದ್ಭವಿಸಿ ಶ್ರೀಶೈಲ ಕ್ಷೇತ್ರದ ಸಮೀಪ ಸಂಗಮೇಶ್ವರದಲ್ಲಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
44
<p>ಸಂಸದೆ ಶೋಭಾ ಕರಂದ್ಲಾಜೆ ರಾಜಕಾರಣದ ನಡುವೆ ಬಿಡುವು ಮಾಡಿಕೊಂಡುನ ಲೋಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದಾರೆ.</p>
ಸಂಸದೆ ಶೋಭಾ ಕರಂದ್ಲಾಜೆ ರಾಜಕಾರಣದ ನಡುವೆ ಬಿಡುವು ಮಾಡಿಕೊಂಡುನ ಲೋಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದಾರೆ.
Latest Videos