MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ತುಂಗಾ ನದಿಯಲ್ಲಿ ಶೋಭಾ ಪುಣ್ಯಸ್ನಾನ, ಲೋಕಕಲ್ಯಾಣಕ್ಕೆ ಪ್ರಾರ್ಥನೆ

ತುಂಗಾ ನದಿಯಲ್ಲಿ ಶೋಭಾ ಪುಣ್ಯಸ್ನಾನ, ಲೋಕಕಲ್ಯಾಣಕ್ಕೆ ಪ್ರಾರ್ಥನೆ

ಚಿಕ್ಕಮಗಳೂರು(ಡಿ.  01)  ಸಂಸದೆ ಶೋಭಾ ಕರಂದ್ಲಾಜೆ ತುಂಗಾ ನದಿಯಲ್ಲಿ ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿದ್ದು ಲೋಕದ ಸನ್ಮಂಗಳಕ್ಕೆ ಪ್ರಾರ್ಥನೆ ಮಾಡಿದ್ದಾರೆ.  ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 Min read
Suvarna News
Published : Dec 01 2020, 07:48 PM IST
Share this Photo Gallery
  • FB
  • TW
  • Linkdin
  • Whatsapp
14
<p>ಶ್ರೀ ವಿಭಾಂಡಕ ಮಹರ್ಷಿಗಳು, ಶ್ರೀ ಶಂಕರ ಭಾಗವತ್ಪಾದಚಾರ್ಯರು ತಪಸ್ಸು ಮಾಡಿದ ಪರಮ ಪವಿತ್ರವಾದ ತುಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಯಿತು.</p>

<p>ಶ್ರೀ ವಿಭಾಂಡಕ ಮಹರ್ಷಿಗಳು, ಶ್ರೀ ಶಂಕರ ಭಾಗವತ್ಪಾದಚಾರ್ಯರು ತಪಸ್ಸು ಮಾಡಿದ ಪರಮ ಪವಿತ್ರವಾದ ತುಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಯಿತು.</p>

ಶ್ರೀ ವಿಭಾಂಡಕ ಮಹರ್ಷಿಗಳು, ಶ್ರೀ ಶಂಕರ ಭಾಗವತ್ಪಾದಚಾರ್ಯರು ತಪಸ್ಸು ಮಾಡಿದ ಪರಮ ಪವಿತ್ರವಾದ ತುಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲಾಯಿತು.

24
<p>ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿ ಲೋಕದ ಸನ್ಮಂಗಳಕ್ಕೆ ಪ್ರಾರ್ಥಿಸಲಾಯಿತು ಎಂದು ಶೋಭಾ ತಿಳಿಸಿದ್ದಾರೆ.</p>

<p>ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿ ಲೋಕದ ಸನ್ಮಂಗಳಕ್ಕೆ ಪ್ರಾರ್ಥಿಸಲಾಯಿತು ಎಂದು ಶೋಭಾ ತಿಳಿಸಿದ್ದಾರೆ.</p>

ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿ ಲೋಕದ ಸನ್ಮಂಗಳಕ್ಕೆ ಪ್ರಾರ್ಥಿಸಲಾಯಿತು ಎಂದು ಶೋಭಾ ತಿಳಿಸಿದ್ದಾರೆ.

34
<p>ತುಂಗಾ ನದಿಯು ಶೃಂಗೇರಿ ಕ್ಷೇತ್ರದ ಸಮೀಪ ಗಂಗಾಮೂಲ ಎಂಬಲ್ಲಿ ವರಾಹ ಮೂರ್ತಿಯಿಂದ ಉದ್ಭವಿಸಿ ಶ್ರೀಶೈಲ ಕ್ಷೇತ್ರದ ಸಮೀಪ ಸಂಗಮೇಶ್ವರದಲ್ಲಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.</p>

<p>ತುಂಗಾ ನದಿಯು ಶೃಂಗೇರಿ ಕ್ಷೇತ್ರದ ಸಮೀಪ ಗಂಗಾಮೂಲ ಎಂಬಲ್ಲಿ ವರಾಹ ಮೂರ್ತಿಯಿಂದ ಉದ್ಭವಿಸಿ ಶ್ರೀಶೈಲ ಕ್ಷೇತ್ರದ ಸಮೀಪ ಸಂಗಮೇಶ್ವರದಲ್ಲಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.</p>

ತುಂಗಾ ನದಿಯು ಶೃಂಗೇರಿ ಕ್ಷೇತ್ರದ ಸಮೀಪ ಗಂಗಾಮೂಲ ಎಂಬಲ್ಲಿ ವರಾಹ ಮೂರ್ತಿಯಿಂದ ಉದ್ಭವಿಸಿ ಶ್ರೀಶೈಲ ಕ್ಷೇತ್ರದ ಸಮೀಪ ಸಂಗಮೇಶ್ವರದಲ್ಲಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

44
<p>ಸಂಸದೆ ಶೋಭಾ ಕರಂದ್ಲಾಜೆ &nbsp;ರಾಜಕಾರಣದ ನಡುವೆ &nbsp;ಬಿಡುವು ಮಾಡಿಕೊಂಡುನ ಲೋಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದಾರೆ.</p>

<p>ಸಂಸದೆ ಶೋಭಾ ಕರಂದ್ಲಾಜೆ &nbsp;ರಾಜಕಾರಣದ ನಡುವೆ &nbsp;ಬಿಡುವು ಮಾಡಿಕೊಂಡುನ ಲೋಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದಾರೆ.</p>

ಸಂಸದೆ ಶೋಭಾ ಕರಂದ್ಲಾಜೆ  ರಾಜಕಾರಣದ ನಡುವೆ  ಬಿಡುವು ಮಾಡಿಕೊಂಡುನ ಲೋಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved