MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಗಡಿಪ್ರದೇಶದಲ್ಲಿ ಗಡಿಗುರುತು ಕಾರ್ಯ ಶುರು

ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಗಡಿಪ್ರದೇಶದಲ್ಲಿ ಗಡಿಗುರುತು ಕಾರ್ಯ ಶುರು

ಬಳ್ಳಾರಿ(ಅ.17): ಸುಪ್ರೀಂಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವಿನ ಗಡಿ ಗುರುತಿನ ಸಮೀಕ್ಷಾ ಕಾರ್ಯ ಶುಕ್ರವಾರ ಆರಂಭಗೊಂಡಿದ್ದು, ಸರ್ವೆ ಆಫ್‌ ಇಂಡಿಯಾ ಅಧಿಕಾರಿಗಳ ತಂಡ ಶುಕ್ರವಾರ ಆಂಧ್ರಪ್ರದೇಶದ ಓಬಳಾಪುರಂ ಹಾಗೂ ಜಿಲ್ಲೆಯ ಹಲಕುಂದಿ ನಡುವಿನ ರಾಜ್ಯಗಡಿ ಪ್ರದೇಶದಲ್ಲಿ ಗಡಿಗುರುತಿನ ಸಮೀಕ್ಷೆ ನಡೆಸಿದ್ದಾರೆ.  

1 Min read
Kannadaprabha News | Asianet News
Published : Oct 17 2020, 02:00 PM IST
Share this Photo Gallery
  • FB
  • TW
  • Linkdin
  • Whatsapp
17
<p>ಸರ್ವೆ ಆಫ್‌ ಇಂಡಿಯಾದ ಅಧೀಕ್ಷಕ ಅಧಿಕಾರಿ ದೇವಸಿಂಗ್‌ ಮೆಹರ್‌ ಹಾಗೂ ಸರ್ವೆ ಅಧಿಕಾರಿ ಪಿ. ಪ್ರೇಮಕುಮಾರ್‌ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಅಂತರ ರಾಜ್ಯದ ಗಡಿಗುರುತನ್ನು ಪತ್ತೆ ಹಚ್ಚಿದರು.&nbsp;</p>

<p>ಸರ್ವೆ ಆಫ್‌ ಇಂಡಿಯಾದ ಅಧೀಕ್ಷಕ ಅಧಿಕಾರಿ ದೇವಸಿಂಗ್‌ ಮೆಹರ್‌ ಹಾಗೂ ಸರ್ವೆ ಅಧಿಕಾರಿ ಪಿ. ಪ್ರೇಮಕುಮಾರ್‌ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಅಂತರ ರಾಜ್ಯದ ಗಡಿಗುರುತನ್ನು ಪತ್ತೆ ಹಚ್ಚಿದರು.&nbsp;</p>

ಸರ್ವೆ ಆಫ್‌ ಇಂಡಿಯಾದ ಅಧೀಕ್ಷಕ ಅಧಿಕಾರಿ ದೇವಸಿಂಗ್‌ ಮೆಹರ್‌ ಹಾಗೂ ಸರ್ವೆ ಅಧಿಕಾರಿ ಪಿ. ಪ್ರೇಮಕುಮಾರ್‌ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಅಂತರ ರಾಜ್ಯದ ಗಡಿಗುರುತನ್ನು ಪತ್ತೆ ಹಚ್ಚಿದರು. 

27
<p>ಸುಗ್ಗಲಮ್ಮ ದೇವಸ್ಥಾನ, ಒಎಂಸಿ ಗಣಿಗಾರಿಕೆ ಪ್ರದೇಶದಲ್ಲಿ ಓಡಾಡಿ ಗಡಿಗುರುತು ಕಾರ್ಯ ನಡೆಸಿದ ಅಧಿಕಾರಿಗಳ ತಂಡ, ಈ ಹಿಂದಿನ ಗಡಿಗುರುತುಗಳನ್ನು ಸಹ ಪರಿಶೀಲನೆ ನಡೆಸಿತು.&nbsp;</p>

<p>ಸುಗ್ಗಲಮ್ಮ ದೇವಸ್ಥಾನ, ಒಎಂಸಿ ಗಣಿಗಾರಿಕೆ ಪ್ರದೇಶದಲ್ಲಿ ಓಡಾಡಿ ಗಡಿಗುರುತು ಕಾರ್ಯ ನಡೆಸಿದ ಅಧಿಕಾರಿಗಳ ತಂಡ, ಈ ಹಿಂದಿನ ಗಡಿಗುರುತುಗಳನ್ನು ಸಹ ಪರಿಶೀಲನೆ ನಡೆಸಿತು.&nbsp;</p>

ಸುಗ್ಗಲಮ್ಮ ದೇವಸ್ಥಾನ, ಒಎಂಸಿ ಗಣಿಗಾರಿಕೆ ಪ್ರದೇಶದಲ್ಲಿ ಓಡಾಡಿ ಗಡಿಗುರುತು ಕಾರ್ಯ ನಡೆಸಿದ ಅಧಿಕಾರಿಗಳ ತಂಡ, ಈ ಹಿಂದಿನ ಗಡಿಗುರುತುಗಳನ್ನು ಸಹ ಪರಿಶೀಲನೆ ನಡೆಸಿತು. 

37
<p>ಆಂಧ್ರಪ್ರದೇಶ ಹಾಗೂ ಸಂಡೂರು ತಾಲೂಕು ಗಡಿಯಿಂದ ವಿವಾದಿತ 4 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 12 ಅಡಿಗೆ ಒಂದರಂತೆ ಗಡಿಗುರುತು ಅಳವಡಿಸುವ ಹಾಗೂ ಹದ್ದುಬಸ್ತು ಹಾಕುವ ಕಾರ್ಯ ನಡೆಯಿತು.&nbsp;</p>

<p>ಆಂಧ್ರಪ್ರದೇಶ ಹಾಗೂ ಸಂಡೂರು ತಾಲೂಕು ಗಡಿಯಿಂದ ವಿವಾದಿತ 4 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 12 ಅಡಿಗೆ ಒಂದರಂತೆ ಗಡಿಗುರುತು ಅಳವಡಿಸುವ ಹಾಗೂ ಹದ್ದುಬಸ್ತು ಹಾಕುವ ಕಾರ್ಯ ನಡೆಯಿತು.&nbsp;</p>

ಆಂಧ್ರಪ್ರದೇಶ ಹಾಗೂ ಸಂಡೂರು ತಾಲೂಕು ಗಡಿಯಿಂದ ವಿವಾದಿತ 4 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 12 ಅಡಿಗೆ ಒಂದರಂತೆ ಗಡಿಗುರುತು ಅಳವಡಿಸುವ ಹಾಗೂ ಹದ್ದುಬಸ್ತು ಹಾಕುವ ಕಾರ್ಯ ನಡೆಯಿತು. 

47
<p>ಸರ್ವೆ ಆಫ್‌ ಇಂಡಿಯಾ, ಭೂಮಾಪನಾ ಇಲಾಖೆ, ಅರಣ್ಯ, ಕಂದಾಯ ಸೇರಿದಂತೆ ಎರಡು ರಾಜ್ಯಗಳ 45ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಗುರುತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>

<p>ಸರ್ವೆ ಆಫ್‌ ಇಂಡಿಯಾ, ಭೂಮಾಪನಾ ಇಲಾಖೆ, ಅರಣ್ಯ, ಕಂದಾಯ ಸೇರಿದಂತೆ ಎರಡು ರಾಜ್ಯಗಳ 45ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಗುರುತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>

ಸರ್ವೆ ಆಫ್‌ ಇಂಡಿಯಾ, ಭೂಮಾಪನಾ ಇಲಾಖೆ, ಅರಣ್ಯ, ಕಂದಾಯ ಸೇರಿದಂತೆ ಎರಡು ರಾಜ್ಯಗಳ 45ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಗುರುತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

57
<p>ಜಿಂದಾಲ್‌ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಸಭೆ ನಡೆಸಿ, ಬಳಿಕ ನಿಗದಿತ ಸ್ಥಳಕ್ಕೆ ತೆರಳಿತು.&nbsp;</p>

<p>ಜಿಂದಾಲ್‌ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಸಭೆ ನಡೆಸಿ, ಬಳಿಕ ನಿಗದಿತ ಸ್ಥಳಕ್ಕೆ ತೆರಳಿತು.&nbsp;</p>

ಜಿಂದಾಲ್‌ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಸಭೆ ನಡೆಸಿ, ಬಳಿಕ ನಿಗದಿತ ಸ್ಥಳಕ್ಕೆ ತೆರಳಿತು. 

67
<p>ಭೂಮಾಪನಾ ಇಲಾಖೆಯ ಉಪ ನಿರ್ದೇಶಕಿ ಸುಮಾ ನಾಯಕ್‌, ಸಹಾಯಕ ನಿರ್ದೇಶಕ ಉದಯಶಂಕರ್‌ ಸೇರಿದಂತೆ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.&nbsp;</p>

<p>ಭೂಮಾಪನಾ ಇಲಾಖೆಯ ಉಪ ನಿರ್ದೇಶಕಿ ಸುಮಾ ನಾಯಕ್‌, ಸಹಾಯಕ ನಿರ್ದೇಶಕ ಉದಯಶಂಕರ್‌ ಸೇರಿದಂತೆ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.&nbsp;</p>

ಭೂಮಾಪನಾ ಇಲಾಖೆಯ ಉಪ ನಿರ್ದೇಶಕಿ ಸುಮಾ ನಾಯಕ್‌, ಸಹಾಯಕ ನಿರ್ದೇಶಕ ಉದಯಶಂಕರ್‌ ಸೇರಿದಂತೆ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. 

77
<p>ಒಟ್ಟು 45 ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.</p>

<p>ಒಟ್ಟು 45 ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.</p>

ಒಟ್ಟು 45 ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved