ಮುತ್ತಪ್ಪ ರೈ ಈಗ ಹೇಗಿದ್ದಾರೆ? ನೀವು ನೋಡಿರದ ರೈ ಲೋಕ
ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಆರೋಗ್ಯದ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಸಂಘಟನೆ ತಿಳಿಸಿದೆ. ಒಂದು ಕಾಲದಲ್ಲಿ ಭೂಗತ ಜಗತ್ತನ್ನು ಆಳಿದ್ದ ರೈ ಇದೂಗ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
126

ಸಾಮಾಜಿಕ ಜಾಲತಾಣಗಳಲ್ಲಿ ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬಂತಹ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು.
ಸಾಮಾಜಿಕ ಜಾಲತಾಣಗಳಲ್ಲಿ ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬಂತಹ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು.
226
ಕರೋನಾ ಮಹಾಮಾರಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ರೈ ಕೇಳಿಕೊಂಡಿದ್ದಾರೆ.
ಕರೋನಾ ಮಹಾಮಾರಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ರೈ ಕೇಳಿಕೊಂಡಿದ್ದಾರೆ.
326
ಸರ್ಕಾರ ನೀಡಿರುವ ಲಾಕ್ ಡೌನ್ ಆದೇಶ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ
ಸರ್ಕಾರ ನೀಡಿರುವ ಲಾಕ್ ಡೌನ್ ಆದೇಶ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ
426
ಇತ್ತೀಚೆಗೆ ಮುತ್ತಪ್ಪ ರೈ ಮಾಧ್ಯಮದವರನ್ನು ತಮ್ಮ ಮನೆಗೆ ಕರೆಸಿ ಮಾತನಾಡಿದ್ದರು.
ಇತ್ತೀಚೆಗೆ ಮುತ್ತಪ್ಪ ರೈ ಮಾಧ್ಯಮದವರನ್ನು ತಮ್ಮ ಮನೆಗೆ ಕರೆಸಿ ಮಾತನಾಡಿದ್ದರು.
526
ಕಾನ್ಸರ್ ಎಂಬ ಮಹಾಮಾರಿ ಅಂಟಿಕೊಂಡಿದೆ ಅದನ್ನು ಗೆದ್ದು ಬರುತ್ತೇನೆ ಎಂದು ಹೇಳಿದ್ದರು.
ಕಾನ್ಸರ್ ಎಂಬ ಮಹಾಮಾರಿ ಅಂಟಿಕೊಂಡಿದೆ ಅದನ್ನು ಗೆದ್ದು ಬರುತ್ತೇನೆ ಎಂದು ಹೇಳಿದ್ದರು.
626
ಕಾನ್ಸರ್ ಔಷಧವನ್ನು ರೋಗಿಗಳಿಗೆ ಉಚಿತವಾಗಿ ನೀಡುವ ಇರಾದೆ ಇದೆ ಎಂದು ತಿಳಿಸಿದ್ದರು.
ಕಾನ್ಸರ್ ಔಷಧವನ್ನು ರೋಗಿಗಳಿಗೆ ಉಚಿತವಾಗಿ ನೀಡುವ ಇರಾದೆ ಇದೆ ಎಂದು ತಿಳಿಸಿದ್ದರು.
726
ಮುತ್ತಪ್ಪ ರೈ ಆಸ್ತಿ ಸಂಬಂಧ ಒಂದು ಕಾಲದ ಅವರ ಆಪ್ತರೇ ದೂರು ಸಲ್ಲಿಸಿದ್ದು ಸುದ್ದಿಯಾಗಿತ್ತು.
ಮುತ್ತಪ್ಪ ರೈ ಆಸ್ತಿ ಸಂಬಂಧ ಒಂದು ಕಾಲದ ಅವರ ಆಪ್ತರೇ ದೂರು ಸಲ್ಲಿಸಿದ್ದು ಸುದ್ದಿಯಾಗಿತ್ತು.
826
ದುಬೈನಲ್ಲಿ ಮುತ್ತಪ್ಪ ರೈ ಬಿಜಿನಸ್ ಒಂದನ್ನು ಮಾಡಿಕೊಂಡಿದ್ದರು.
ದುಬೈನಲ್ಲಿ ಮುತ್ತಪ್ಪ ರೈ ಬಿಜಿನಸ್ ಒಂದನ್ನು ಮಾಡಿಕೊಂಡಿದ್ದರು.
926
ಬಿಡದಿಯ ಸಮೀಪದ ದೊಡ್ಡ ಮನೆಯಲ್ಲಿ ವಾಸ ಮಾಡುತ್ತಾರೆ.
ಬಿಡದಿಯ ಸಮೀಪದ ದೊಡ್ಡ ಮನೆಯಲ್ಲಿ ವಾಸ ಮಾಡುತ್ತಾರೆ.
1026
ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ರೈ ಅಭಿನಯಿಸಿದ್ದಾರೆ.
ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ರೈ ಅಭಿನಯಿಸಿದ್ದಾರೆ.
1126
ಡಿಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ
ಡಿಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ
1226
ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.
ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.
1326
ನನ್ನ ಸಾವಿನ ಟಿಕೆಟ್ ಕನ್ಫರ್ಮ್ ಆಗಿದೆ ಎಂದು ರೈ ಹೇಳಿದ್ದರು.
ನನ್ನ ಸಾವಿನ ಟಿಕೆಟ್ ಕನ್ಫರ್ಮ್ ಆಗಿದೆ ಎಂದು ರೈ ಹೇಳಿದ್ದರು.
1426
ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜನರ ಸೇವೆಯಿಂದಾಗಿ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸ್ಪಷ್ಟಪಡಿಸಿದ್ದರು.
ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜನರ ಸೇವೆಯಿಂದಾಗಿ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸ್ಪಷ್ಟಪಡಿಸಿದ್ದರು.
1526
ನನ್ನ ಜನರ ಜತೆಗೆ ಇದ್ದುಕೊಂಡು ನನ್ನ ಖಾಯಿಲೆಯನ್ನ ಮರೆಯುತ್ತಿದ್ದೇನೆ ಎಂದಿದ್ದರು.
ನನ್ನ ಜನರ ಜತೆಗೆ ಇದ್ದುಕೊಂಡು ನನ್ನ ಖಾಯಿಲೆಯನ್ನ ಮರೆಯುತ್ತಿದ್ದೇನೆ ಎಂದಿದ್ದರು.
1626
ನಾನು ಸಾವಿಗೆ ಅಂಜುವ ವ್ಯಕ್ತಿ ಅಲ್ಲವೇ ಅಲ್ಲ ಎಂದು ಹೇಳಿದ್ದರು.
ನಾನು ಸಾವಿಗೆ ಅಂಜುವ ವ್ಯಕ್ತಿ ಅಲ್ಲವೇ ಅಲ್ಲ ಎಂದು ಹೇಳಿದ್ದರು.
1726
ಬಿಡದಿಯ ಮನೆಯಲ್ಲಿ ಮುತ್ತಪ್ಪ ರೈ ಅವರು ಸಹೋದರಿಯ ಜೊತೆಗೆ ಇರುವ ಇಂದಿನ ಫೋಟೋ
ಬಿಡದಿಯ ಮನೆಯಲ್ಲಿ ಮುತ್ತಪ್ಪ ರೈ ಅವರು ಸಹೋದರಿಯ ಜೊತೆಗೆ ಇರುವ ಇಂದಿನ ಫೋಟೋ
1826
ಮಾಧ್ಯಮದವರಿಗೆ ವಂದನೆ
ಮಾಧ್ಯಮದವರಿಗೆ ವಂದನೆ
1926
ಡಿಕೆ ಶಿವಕುಮಾರ್ , ಡಿಕೆ ಸುರೇಶ್ ಅವರೊಂದಿಗೆ ಮಾತುಕತೆ
ಡಿಕೆ ಶಿವಕುಮಾರ್ , ಡಿಕೆ ಸುರೇಶ್ ಅವರೊಂದಿಗೆ ಮಾತುಕತೆ
2026
ಇನ್ನು ನನ್ನ ಆಸ್ತಿ ಸಂಪಾದನೆಗೆ ತಕ್ಕಹಾಗೆ ಒಂದು ರೂಪಾಯಿ ಮೋಸ ಮಾಡದೇ ತೆರಿಗೆ ಕಟ್ಟುತ್ತಿದ್ದೇನೆ ಎಂದು ರೈ ತಿಳಿಸಿದ್ದರು.
ಇನ್ನು ನನ್ನ ಆಸ್ತಿ ಸಂಪಾದನೆಗೆ ತಕ್ಕಹಾಗೆ ಒಂದು ರೂಪಾಯಿ ಮೋಸ ಮಾಡದೇ ತೆರಿಗೆ ಕಟ್ಟುತ್ತಿದ್ದೇನೆ ಎಂದು ರೈ ತಿಳಿಸಿದ್ದರು.
Latest Videos