ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ!
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ. ಸೇತುವೆಗಳು ಮುಳುಗಿವೆ.
1 Min read
Share this Photo Gallery
- FB
- TW
- Linkdin
Follow Us
17
)
<p>ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ! </p>
ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ!
27
<p><br /> ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದುವರಿದ ಮಳೆ</p>
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದುವರಿದ ಮಳೆ
37
<p> ಕಳಸ - ಹೊರನಾಡು ಸಂಪರ್ಕದ ಹೆಬ್ಬಾಳ್ ಸೇತುವೆ ಮುಳುಗಡೆ</p>
ಕಳಸ - ಹೊರನಾಡು ಸಂಪರ್ಕದ ಹೆಬ್ಬಾಳ್ ಸೇತುವೆ ಮುಳುಗಡೆ
47
<p>ಮಳೆಯ ಆರ್ಭಟಕ್ಕೆ ಕ್ವಾಲಿಸ್ ಪಲ್ಟಿ</p>
ಮಳೆಯ ಆರ್ಭಟಕ್ಕೆ ಕ್ವಾಲಿಸ್ ಪಲ್ಟಿ
57
<p>ಬೆಂಗಳೂರಿಂದ ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದ ಪ್ರವಾಸಿ ವಾಹನ ಪಲ್ಟಿ</p>
ಬೆಂಗಳೂರಿಂದ ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದ ಪ್ರವಾಸಿ ವಾಹನ ಪಲ್ಟಿ
67
<p>ತಡೆ ಗೋಡೆ ಇಲ್ಲದ ಕಾರಣ ನಡೆದ ದುರ್ಘಟನೆ</p>
ತಡೆ ಗೋಡೆ ಇಲ್ಲದ ಕಾರಣ ನಡೆದ ದುರ್ಘಟನೆ
77
<p>ಏಳು ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯ, ಪ್ರಾಣಾಪಾಯದಿಂದ ಪ್ರವಾಸಿಗರು ಪಾರು, ಮೂಡಿಗೆರೆ ತಾಲೂಕಿನ ಜಾವಳಿ-ಕೆಳಗೂರು ಬಳಿ ಘಟನೆ</p> <p> </p>
ಏಳು ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯ, ಪ್ರಾಣಾಪಾಯದಿಂದ ಪ್ರವಾಸಿಗರು ಪಾರು, ಮೂಡಿಗೆರೆ ತಾಲೂಕಿನ ಜಾವಳಿ-ಕೆಳಗೂರು ಬಳಿ ಘಟನೆ