ಮಾಲೀಕನ ಪ್ರಾಣ ಉಳಿಸಲು 6 ಅಡಿ ಸರ್ಪದೊಂದಿಗೆ ಸೆಣಸಾಡಿ ಜೀವತೆತ್ತ ಶ್ವಾನ
ತನ್ನ ಮಾಲೀಕನ ಪ್ರಾಣ ಉಳಿಸುವ ಸಲುವಾಗಿ ನಾಯಿಯೊಂದು ಹಾವಿನೊಂದಿಗೆ ಹೋರಾಡಿ ತನ್ನ ಪ್ರಾಣವನ್ನೇ ಬಿಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.

<p> ಮಾಲೀಕನ ಜೀವ ಉಳಿಸುವ ಸಲುವಾಗಿ ಹಾವಿನ ಜೊತೆ ಹೋರಾಡಿ ಶ್ವಾನ ಒಂದು ತನ್ನ ಪ್ರಾಣವನ್ನೇ ತೆತ್ತಿದೆ. </p>
ಮಾಲೀಕನ ಜೀವ ಉಳಿಸುವ ಸಲುವಾಗಿ ಹಾವಿನ ಜೊತೆ ಹೋರಾಡಿ ಶ್ವಾನ ಒಂದು ತನ್ನ ಪ್ರಾಣವನ್ನೇ ತೆತ್ತಿದೆ.
<p>ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಲ್ಕು ತಾಸು ಸತತ ಹಾವಿನ ಜೊತೆಗೆ ಹೋರಾಡಿ ಶ್ವಾನ ಪ್ರಾಣ ಬಿಟ್ಟಿದೆ. </p>
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಲ್ಕು ತಾಸು ಸತತ ಹಾವಿನ ಜೊತೆಗೆ ಹೋರಾಡಿ ಶ್ವಾನ ಪ್ರಾಣ ಬಿಟ್ಟಿದೆ.
<p>ಇಲ್ಲಿನ ಪಟ್ಟಣ ಪಂಚಾಯತ್ ಸದಸ್ಯ ಕಲ್ಲನಗೌಡ ಪಾಟೀಲ್ ಎಂಬುವರಿಗೆ ಸೇರಿದ ರಾಜಾ ಹೆಸರಿನ ಡಾಬರ್ಮನ್ ಶ್ವಾನವು ಹಾವಿನೊಂದಿಗೆ ಸೆಣಸಾಡಿ ತನ್ನ ಜೀವವನ್ನೇ ಬಿಟ್ಟಿದೆ. </p>
ಇಲ್ಲಿನ ಪಟ್ಟಣ ಪಂಚಾಯತ್ ಸದಸ್ಯ ಕಲ್ಲನಗೌಡ ಪಾಟೀಲ್ ಎಂಬುವರಿಗೆ ಸೇರಿದ ರಾಜಾ ಹೆಸರಿನ ಡಾಬರ್ಮನ್ ಶ್ವಾನವು ಹಾವಿನೊಂದಿಗೆ ಸೆಣಸಾಡಿ ತನ್ನ ಜೀವವನ್ನೇ ಬಿಟ್ಟಿದೆ.
<p>ನಾಯಿಯ ನಿಯತ್ತಿಗೆ ಸಲಾಂ ಎನ್ತಿರುವ ದೇವರಹಿಪ್ಪರಗಿ ಜನ . ಕಳೆದ 9 ವರ್ಷಗಳ ಹಿಂದೆ ಶ್ವಾನ ಮರಿ ಇದ್ದಾಗ ತಂದು ಸಾಕಿದ್ದ ಮಾಲಿಕ ಕಲ್ಲನಗೌಡ</p>
ನಾಯಿಯ ನಿಯತ್ತಿಗೆ ಸಲಾಂ ಎನ್ತಿರುವ ದೇವರಹಿಪ್ಪರಗಿ ಜನ . ಕಳೆದ 9 ವರ್ಷಗಳ ಹಿಂದೆ ಶ್ವಾನ ಮರಿ ಇದ್ದಾಗ ತಂದು ಸಾಕಿದ್ದ ಮಾಲಿಕ ಕಲ್ಲನಗೌಡ
<p>ದ್ರಾಕ್ಷಿ ಹೊಲದಲ್ಲಿ ಕೆಲಸ ಮಾಡುವಾಗ ಟ್ರಾಕ್ಟರ್ ನಲ್ಲಿ ಬಂದು ಸೇರಿದ್ದ 6ಅಡಿ ಸರ್ಪ. ಗಮನವಿಲ್ಲದೆ ಟ್ರಾಕ್ಟರ್ ಚಾಲನೆಗೆ ಮುಂದಾಗಿದ್ದ ಕಲ್ಲನಗೌಡ ಪಾಟೀಲ್ ಈ ವೇಳೆ ಮಾಲಿಕನ ಪ್ರಾಣ ಉಳಿಸಲು ಬಂದ ಪ್ರೀತಿಯ ಶ್ವಾನ ರಾಜಾ..!!</p>
ದ್ರಾಕ್ಷಿ ಹೊಲದಲ್ಲಿ ಕೆಲಸ ಮಾಡುವಾಗ ಟ್ರಾಕ್ಟರ್ ನಲ್ಲಿ ಬಂದು ಸೇರಿದ್ದ 6ಅಡಿ ಸರ್ಪ. ಗಮನವಿಲ್ಲದೆ ಟ್ರಾಕ್ಟರ್ ಚಾಲನೆಗೆ ಮುಂದಾಗಿದ್ದ ಕಲ್ಲನಗೌಡ ಪಾಟೀಲ್ ಈ ವೇಳೆ ಮಾಲಿಕನ ಪ್ರಾಣ ಉಳಿಸಲು ಬಂದ ಪ್ರೀತಿಯ ಶ್ವಾನ ರಾಜಾ..!!
<p>ಆಗ ಹಾವಿನ ಬೇಟೆಗೆ ನಿಂತ ಕಲ್ಲನಗೌಡ ಪ್ರೀತಿಯ ಶ್ವಾನ. ನಾಲ್ಕು ತಾಸು ನಾಗರಹಾವಿನ ಜೊತೆಗೆ ಹೋರಾಡಿ, ಹಾವನ್ನ ಸಾಯಿಸಿದ ರಾಜಾ.. ಈ ಹಿಂದೆ ನಾಲ್ಕು ನಾಗರಹಾವುಗಳನ್ನ ಕಚ್ಚಿ ಸಾಯಿಸಿದ್ದ ಶ್ವಾನ</p>
ಆಗ ಹಾವಿನ ಬೇಟೆಗೆ ನಿಂತ ಕಲ್ಲನಗೌಡ ಪ್ರೀತಿಯ ಶ್ವಾನ. ನಾಲ್ಕು ತಾಸು ನಾಗರಹಾವಿನ ಜೊತೆಗೆ ಹೋರಾಡಿ, ಹಾವನ್ನ ಸಾಯಿಸಿದ ರಾಜಾ.. ಈ ಹಿಂದೆ ನಾಲ್ಕು ನಾಗರಹಾವುಗಳನ್ನ ಕಚ್ಚಿ ಸಾಯಿಸಿದ್ದ ಶ್ವಾನ
<p>ಪ್ರೀತಿಯ ಶ್ವಾನ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ಮಾಲಿಕ ಕಲ್ಲನಗೌಡ . ಶ್ವಾನಕ್ಕೆ ಸಮಾದಿ ಕಟ್ಟಿಸಲು ನಿರ್ಧರಿಸಿದ ಮಾಲಿಕ. ಮಾಲಿಕನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ಶ್ವಾನ ರಾಜಾ ಈಗ ದೇವರಹಿಪ್ಪರಗಿಯಲ್ಲಿ ಮನೆಮಾತು..</p>
ಪ್ರೀತಿಯ ಶ್ವಾನ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ಮಾಲಿಕ ಕಲ್ಲನಗೌಡ . ಶ್ವಾನಕ್ಕೆ ಸಮಾದಿ ಕಟ್ಟಿಸಲು ನಿರ್ಧರಿಸಿದ ಮಾಲಿಕ. ಮಾಲಿಕನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ಶ್ವಾನ ರಾಜಾ ಈಗ ದೇವರಹಿಪ್ಪರಗಿಯಲ್ಲಿ ಮನೆಮಾತು..