MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಮಾಲೀಕನ ಪ್ರಾಣ ಉಳಿಸಲು 6 ಅಡಿ ಸರ್ಪದೊಂದಿಗೆ ಸೆಣಸಾಡಿ ಜೀವತೆತ್ತ ಶ್ವಾನ

ಮಾಲೀಕನ ಪ್ರಾಣ ಉಳಿಸಲು 6 ಅಡಿ ಸರ್ಪದೊಂದಿಗೆ ಸೆಣಸಾಡಿ ಜೀವತೆತ್ತ ಶ್ವಾನ

ತನ್ನ ಮಾಲೀಕನ ಪ್ರಾಣ ಉಳಿಸುವ ಸಲುವಾಗಿ ನಾಯಿಯೊಂದು ಹಾವಿನೊಂದಿಗೆ ಹೋರಾಡಿ ತನ್ನ ಪ್ರಾಣವನ್ನೇ ಬಿಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. 

1 Min read
Suvarna News | Asianet News
Published : Feb 28 2021, 01:16 PM IST| Updated : Feb 28 2021, 01:27 PM IST
Share this Photo Gallery
  • FB
  • TW
  • Linkdin
  • Whatsapp
17
<p>&nbsp;ಮಾಲೀಕನ&nbsp; ಜೀವ ಉಳಿಸುವ ಸಲುವಾಗಿ ಹಾವಿನ ಜೊತೆ ಹೋರಾಡಿ ಶ್ವಾನ ಒಂದು ತನ್ನ ಪ್ರಾಣವನ್ನೇ ತೆತ್ತಿದೆ.&nbsp;</p>

<p>&nbsp;ಮಾಲೀಕನ&nbsp; ಜೀವ ಉಳಿಸುವ ಸಲುವಾಗಿ ಹಾವಿನ ಜೊತೆ ಹೋರಾಡಿ ಶ್ವಾನ ಒಂದು ತನ್ನ ಪ್ರಾಣವನ್ನೇ ತೆತ್ತಿದೆ.&nbsp;</p>

 ಮಾಲೀಕನ  ಜೀವ ಉಳಿಸುವ ಸಲುವಾಗಿ ಹಾವಿನ ಜೊತೆ ಹೋರಾಡಿ ಶ್ವಾನ ಒಂದು ತನ್ನ ಪ್ರಾಣವನ್ನೇ ತೆತ್ತಿದೆ. 

27
<p>ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಲ್ಕು ತಾಸು ಸತತ ಹಾವಿನ ಜೊತೆಗೆ ಹೋರಾಡಿ ಶ್ವಾನ ಪ್ರಾಣ ಬಿಟ್ಟಿದೆ.&nbsp;</p>

<p>ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಲ್ಕು ತಾಸು ಸತತ ಹಾವಿನ ಜೊತೆಗೆ ಹೋರಾಡಿ ಶ್ವಾನ ಪ್ರಾಣ ಬಿಟ್ಟಿದೆ.&nbsp;</p>

ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದ ಹೊರವಲಯದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಲ್ಕು ತಾಸು ಸತತ ಹಾವಿನ ಜೊತೆಗೆ ಹೋರಾಡಿ ಶ್ವಾನ ಪ್ರಾಣ ಬಿಟ್ಟಿದೆ. 

37
<p>ಇಲ್ಲಿನ ಪಟ್ಟಣ ಪಂಚಾಯತ್ ಸದಸ್ಯ ಕಲ್ಲನಗೌಡ ಪಾಟೀಲ್ ಎಂಬುವರಿಗೆ ಸೇರಿದ ರಾಜಾ ಹೆಸರಿನ ಡಾಬರ್ಮನ್ ಶ್ವಾನವು ಹಾವಿನೊಂದಿಗೆ ಸೆಣಸಾಡಿ ತನ್ನ ಜೀವವನ್ನೇ ಬಿಟ್ಟಿದೆ.&nbsp;</p>

<p>ಇಲ್ಲಿನ ಪಟ್ಟಣ ಪಂಚಾಯತ್ ಸದಸ್ಯ ಕಲ್ಲನಗೌಡ ಪಾಟೀಲ್ ಎಂಬುವರಿಗೆ ಸೇರಿದ ರಾಜಾ ಹೆಸರಿನ ಡಾಬರ್ಮನ್ ಶ್ವಾನವು ಹಾವಿನೊಂದಿಗೆ ಸೆಣಸಾಡಿ ತನ್ನ ಜೀವವನ್ನೇ ಬಿಟ್ಟಿದೆ.&nbsp;</p>

ಇಲ್ಲಿನ ಪಟ್ಟಣ ಪಂಚಾಯತ್ ಸದಸ್ಯ ಕಲ್ಲನಗೌಡ ಪಾಟೀಲ್ ಎಂಬುವರಿಗೆ ಸೇರಿದ ರಾಜಾ ಹೆಸರಿನ ಡಾಬರ್ಮನ್ ಶ್ವಾನವು ಹಾವಿನೊಂದಿಗೆ ಸೆಣಸಾಡಿ ತನ್ನ ಜೀವವನ್ನೇ ಬಿಟ್ಟಿದೆ. 

47
<p>ನಾಯಿಯ ನಿಯತ್ತಿಗೆ ಸಲಾಂ ಎನ್ತಿರುವ ದೇವರಹಿಪ್ಪರಗಿ ಜನ . ಕಳೆದ 9 ವರ್ಷಗಳ ಹಿಂದೆ ಶ್ವಾನ ಮರಿ ಇದ್ದಾಗ ತಂದು ಸಾಕಿದ್ದ ಮಾಲಿಕ ಕಲ್ಲನಗೌಡ</p>

<p>ನಾಯಿಯ ನಿಯತ್ತಿಗೆ ಸಲಾಂ ಎನ್ತಿರುವ ದೇವರಹಿಪ್ಪರಗಿ ಜನ . ಕಳೆದ 9 ವರ್ಷಗಳ ಹಿಂದೆ ಶ್ವಾನ ಮರಿ ಇದ್ದಾಗ ತಂದು ಸಾಕಿದ್ದ ಮಾಲಿಕ ಕಲ್ಲನಗೌಡ</p>

ನಾಯಿಯ ನಿಯತ್ತಿಗೆ ಸಲಾಂ ಎನ್ತಿರುವ ದೇವರಹಿಪ್ಪರಗಿ ಜನ . ಕಳೆದ 9 ವರ್ಷಗಳ ಹಿಂದೆ ಶ್ವಾನ ಮರಿ ಇದ್ದಾಗ ತಂದು ಸಾಕಿದ್ದ ಮಾಲಿಕ ಕಲ್ಲನಗೌಡ

57
<p>ದ್ರಾಕ್ಷಿ ಹೊಲದಲ್ಲಿ ಕೆಲಸ ಮಾಡುವಾಗ ಟ್ರಾಕ್ಟರ್ ನಲ್ಲಿ ಬಂದು ಸೇರಿದ್ದ 6ಅಡಿ ಸರ್ಪ. ಗಮನವಿಲ್ಲದೆ ಟ್ರಾಕ್ಟರ್ ಚಾಲನೆಗೆ ಮುಂದಾಗಿದ್ದ ಕಲ್ಲನಗೌಡ ಪಾಟೀಲ್ ಈ ವೇಳೆ ಮಾಲಿಕನ ಪ್ರಾಣ ಉಳಿಸಲು ಬಂದ ಪ್ರೀತಿಯ ಶ್ವಾನ ರಾಜಾ..!!</p>

<p>ದ್ರಾಕ್ಷಿ ಹೊಲದಲ್ಲಿ ಕೆಲಸ ಮಾಡುವಾಗ ಟ್ರಾಕ್ಟರ್ ನಲ್ಲಿ ಬಂದು ಸೇರಿದ್ದ 6ಅಡಿ ಸರ್ಪ. ಗಮನವಿಲ್ಲದೆ ಟ್ರಾಕ್ಟರ್ ಚಾಲನೆಗೆ ಮುಂದಾಗಿದ್ದ ಕಲ್ಲನಗೌಡ ಪಾಟೀಲ್ ಈ ವೇಳೆ ಮಾಲಿಕನ ಪ್ರಾಣ ಉಳಿಸಲು ಬಂದ ಪ್ರೀತಿಯ ಶ್ವಾನ ರಾಜಾ..!!</p>

ದ್ರಾಕ್ಷಿ ಹೊಲದಲ್ಲಿ ಕೆಲಸ ಮಾಡುವಾಗ ಟ್ರಾಕ್ಟರ್ ನಲ್ಲಿ ಬಂದು ಸೇರಿದ್ದ 6ಅಡಿ ಸರ್ಪ. ಗಮನವಿಲ್ಲದೆ ಟ್ರಾಕ್ಟರ್ ಚಾಲನೆಗೆ ಮುಂದಾಗಿದ್ದ ಕಲ್ಲನಗೌಡ ಪಾಟೀಲ್ ಈ ವೇಳೆ ಮಾಲಿಕನ ಪ್ರಾಣ ಉಳಿಸಲು ಬಂದ ಪ್ರೀತಿಯ ಶ್ವಾನ ರಾಜಾ..!!

67
<p>ಆಗ ಹಾವಿನ ಬೇಟೆಗೆ ನಿಂತ ಕಲ್ಲನಗೌಡ ಪ್ರೀತಿಯ ಶ್ವಾನ. ನಾಲ್ಕು ತಾಸು ನಾಗರಹಾವಿನ ಜೊತೆಗೆ ಹೋರಾಡಿ, ಹಾವನ್ನ ಸಾಯಿಸಿದ ರಾಜಾ..&nbsp;ಈ ಹಿಂದೆ ನಾಲ್ಕು ನಾಗರಹಾವುಗಳನ್ನ ಕಚ್ಚಿ ಸಾಯಿಸಿದ್ದ ಶ್ವಾನ</p>

<p>ಆಗ ಹಾವಿನ ಬೇಟೆಗೆ ನಿಂತ ಕಲ್ಲನಗೌಡ ಪ್ರೀತಿಯ ಶ್ವಾನ. ನಾಲ್ಕು ತಾಸು ನಾಗರಹಾವಿನ ಜೊತೆಗೆ ಹೋರಾಡಿ, ಹಾವನ್ನ ಸಾಯಿಸಿದ ರಾಜಾ..&nbsp;ಈ ಹಿಂದೆ ನಾಲ್ಕು ನಾಗರಹಾವುಗಳನ್ನ ಕಚ್ಚಿ ಸಾಯಿಸಿದ್ದ ಶ್ವಾನ</p>

ಆಗ ಹಾವಿನ ಬೇಟೆಗೆ ನಿಂತ ಕಲ್ಲನಗೌಡ ಪ್ರೀತಿಯ ಶ್ವಾನ. ನಾಲ್ಕು ತಾಸು ನಾಗರಹಾವಿನ ಜೊತೆಗೆ ಹೋರಾಡಿ, ಹಾವನ್ನ ಸಾಯಿಸಿದ ರಾಜಾ.. ಈ ಹಿಂದೆ ನಾಲ್ಕು ನಾಗರಹಾವುಗಳನ್ನ ಕಚ್ಚಿ ಸಾಯಿಸಿದ್ದ ಶ್ವಾನ

77
<p>ಪ್ರೀತಿಯ ಶ್ವಾನ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ಮಾಲಿಕ ಕಲ್ಲನಗೌಡ . ಶ್ವಾನಕ್ಕೆ ಸಮಾದಿ ಕಟ್ಟಿಸಲು ನಿರ್ಧರಿಸಿದ ಮಾಲಿಕ. ಮಾಲಿಕನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ಶ್ವಾನ ರಾಜಾ ಈಗ ದೇವರಹಿಪ್ಪರಗಿಯಲ್ಲಿ ಮನೆಮಾತು..</p>

<p>ಪ್ರೀತಿಯ ಶ್ವಾನ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ಮಾಲಿಕ ಕಲ್ಲನಗೌಡ . ಶ್ವಾನಕ್ಕೆ ಸಮಾದಿ ಕಟ್ಟಿಸಲು ನಿರ್ಧರಿಸಿದ ಮಾಲಿಕ. ಮಾಲಿಕನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ಶ್ವಾನ ರಾಜಾ ಈಗ ದೇವರಹಿಪ್ಪರಗಿಯಲ್ಲಿ ಮನೆಮಾತು..</p>

ಪ್ರೀತಿಯ ಶ್ವಾನ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ಮಾಲಿಕ ಕಲ್ಲನಗೌಡ . ಶ್ವಾನಕ್ಕೆ ಸಮಾದಿ ಕಟ್ಟಿಸಲು ನಿರ್ಧರಿಸಿದ ಮಾಲಿಕ. ಮಾಲಿಕನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೆ ತ್ಯಾಗ ಮಾಡಿದ ಶ್ವಾನ ರಾಜಾ ಈಗ ದೇವರಹಿಪ್ಪರಗಿಯಲ್ಲಿ ಮನೆಮಾತು..

About the Author

SN
Suvarna News
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved