MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಹುಬ್ಬಳ್ಳಿ: ತಿರಂಗ ಉತ್ಪಾದನೆಯೂ ಕುಸಿತ; ಬೇಡಿಕೆಯೂ ಇಲ್ಲ, ಸಂಕಷ್ಟದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ

ಹುಬ್ಬಳ್ಳಿ: ತಿರಂಗ ಉತ್ಪಾದನೆಯೂ ಕುಸಿತ; ಬೇಡಿಕೆಯೂ ಇಲ್ಲ, ಸಂಕಷ್ಟದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ

ಶಿವಾನಂದ ಗೊಂಬಿಹುಬ್ಬಳ್ಳಿ(ಜು.30): ಇಡೀ ದೇಶಕ್ಕೆ ರಾಷ್ಟ್ರಧ್ವಜ ಪೂರೈಸುವ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ (ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ) ಇದೀಗ ಕೊರೋನಾ ಎಫೆಕ್ಟ್‌ನಿಂದ ಸಂಕಷ್ಟದಲ್ಲಿ ಸಿಲುಕಿದೆ. ಉತ್ಪಾದನೆಯಲ್ಲೂ ಸಾಕಷ್ಟುಕುಸಿತಗೊಂಡಿದೆ. ಬೇಡಿಕೆಯೂ ಅರ್ಧಕ್ಕೆ ಇಳಿದಿದೆ. ಇದು ರಾಷ್ಟ್ರಧ್ವಜ ತಯಾರಿಕೆಯನ್ನು ನಂಬಿರುವ ನೂರಾರು ಕುಟುಂಬಗಳ ಬದುಕು ದುಸ್ತರವೆಂಬಂತಾಗಿದೆ. 

2 Min read
Kannadaprabha News | Asianet News
Published : Jul 30 2020, 11:52 AM IST
Share this Photo Gallery
  • FB
  • TW
  • Linkdin
  • Whatsapp
17
<p>ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್‌) ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ. ದೆಹಲಿಯ ಕೆಂಪುಕೋಟೆ, ಕಾಶ್ಮೀರದಿಂದ ಹಿಡಿದು ಗ್ರಾಪಂವರೆಗೂ ದೇಶದ ಯಾವುದೇ ಮೂಲೆಯಲ್ಲಾದರೂ ರಾಷ್ಟ್ರಧ್ವಜ ಹಾರಾಡುತ್ತಿದೆ ಎಂದರೆ ಅದು ಹುಬ್ಬಳ್ಳಿಯಲ್ಲೇ ತಯಾರಾಗಿರುತ್ತದೆ. ಆದರೆ ಎಲ್ಲ ರಂಗಗಳಂತೆ ಕೊರೋನಾ ರಾಷ್ಟ್ರಧ್ವಜ ಉತ್ಪಾದನೆಯ ಮೇಲೂ ತನ್ನ ಕರಾಳ ಛಾಯೆಯನ್ನು ಚಾಚಿದೆ.</p>

<p>ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್‌) ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ. ದೆಹಲಿಯ ಕೆಂಪುಕೋಟೆ, ಕಾಶ್ಮೀರದಿಂದ ಹಿಡಿದು ಗ್ರಾಪಂವರೆಗೂ ದೇಶದ ಯಾವುದೇ ಮೂಲೆಯಲ್ಲಾದರೂ ರಾಷ್ಟ್ರಧ್ವಜ ಹಾರಾಡುತ್ತಿದೆ ಎಂದರೆ ಅದು ಹುಬ್ಬಳ್ಳಿಯಲ್ಲೇ ತಯಾರಾಗಿರುತ್ತದೆ. ಆದರೆ ಎಲ್ಲ ರಂಗಗಳಂತೆ ಕೊರೋನಾ ರಾಷ್ಟ್ರಧ್ವಜ ಉತ್ಪಾದನೆಯ ಮೇಲೂ ತನ್ನ ಕರಾಳ ಛಾಯೆಯನ್ನು ಚಾಚಿದೆ.</p>

ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್‌) ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ. ದೆಹಲಿಯ ಕೆಂಪುಕೋಟೆ, ಕಾಶ್ಮೀರದಿಂದ ಹಿಡಿದು ಗ್ರಾಪಂವರೆಗೂ ದೇಶದ ಯಾವುದೇ ಮೂಲೆಯಲ್ಲಾದರೂ ರಾಷ್ಟ್ರಧ್ವಜ ಹಾರಾಡುತ್ತಿದೆ ಎಂದರೆ ಅದು ಹುಬ್ಬಳ್ಳಿಯಲ್ಲೇ ತಯಾರಾಗಿರುತ್ತದೆ. ಆದರೆ ಎಲ್ಲ ರಂಗಗಳಂತೆ ಕೊರೋನಾ ರಾಷ್ಟ್ರಧ್ವಜ ಉತ್ಪಾದನೆಯ ಮೇಲೂ ತನ್ನ ಕರಾಳ ಛಾಯೆಯನ್ನು ಚಾಚಿದೆ.

27
<p>ಇಲ್ಲಿ 9 ಅಳತೆಯ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. ಅತಿ ದೊಡ್ಡದು ಎಂದರೆ 14 ಅಡಿ ಅಗಲ, 21 ಅಡಿ ಉದ್ಧದ ಧ್ವಜವಾಗಿದ್ದರೆ, ಅತಿ ಕಡಿಮೆಯದ್ದು ಎಂದರೆ 2 ಅಡಿ ಅಗಲ, 3 ಅಡಿ ಉದ್ದದ ಧ್ವಜ. ಇವು ಕಂಬದ ಮೇಲೆ ಹಾರಾಡುವ ಧ್ವಜಗಳಾಗಿದ್ದರೆ, ಇನ್ನೂ ಇದಕ್ಕಿಂತ ಸಣ್ಣ ಧ್ವಜಗಳೆಂದರೆ ಟೇಬಲ್‌, ಕಾರು ಮುಂದೆ ಅಳವಡಿಸುವ ಧ್ವಜಗಳಾಗಿವೆ. ಇವು ಇಂಚುಗಳ ಲೆಕ್ಕದ ಆಧಾರದಲ್ಲಿರುತ್ತವೆ.</p>

<p>ಇಲ್ಲಿ 9 ಅಳತೆಯ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. ಅತಿ ದೊಡ್ಡದು ಎಂದರೆ 14 ಅಡಿ ಅಗಲ, 21 ಅಡಿ ಉದ್ಧದ ಧ್ವಜವಾಗಿದ್ದರೆ, ಅತಿ ಕಡಿಮೆಯದ್ದು ಎಂದರೆ 2 ಅಡಿ ಅಗಲ, 3 ಅಡಿ ಉದ್ದದ ಧ್ವಜ. ಇವು ಕಂಬದ ಮೇಲೆ ಹಾರಾಡುವ ಧ್ವಜಗಳಾಗಿದ್ದರೆ, ಇನ್ನೂ ಇದಕ್ಕಿಂತ ಸಣ್ಣ ಧ್ವಜಗಳೆಂದರೆ ಟೇಬಲ್‌, ಕಾರು ಮುಂದೆ ಅಳವಡಿಸುವ ಧ್ವಜಗಳಾಗಿವೆ. ಇವು ಇಂಚುಗಳ ಲೆಕ್ಕದ ಆಧಾರದಲ್ಲಿರುತ್ತವೆ.</p>

ಇಲ್ಲಿ 9 ಅಳತೆಯ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. ಅತಿ ದೊಡ್ಡದು ಎಂದರೆ 14 ಅಡಿ ಅಗಲ, 21 ಅಡಿ ಉದ್ಧದ ಧ್ವಜವಾಗಿದ್ದರೆ, ಅತಿ ಕಡಿಮೆಯದ್ದು ಎಂದರೆ 2 ಅಡಿ ಅಗಲ, 3 ಅಡಿ ಉದ್ದದ ಧ್ವಜ. ಇವು ಕಂಬದ ಮೇಲೆ ಹಾರಾಡುವ ಧ್ವಜಗಳಾಗಿದ್ದರೆ, ಇನ್ನೂ ಇದಕ್ಕಿಂತ ಸಣ್ಣ ಧ್ವಜಗಳೆಂದರೆ ಟೇಬಲ್‌, ಕಾರು ಮುಂದೆ ಅಳವಡಿಸುವ ಧ್ವಜಗಳಾಗಿವೆ. ಇವು ಇಂಚುಗಳ ಲೆಕ್ಕದ ಆಧಾರದಲ್ಲಿರುತ್ತವೆ.

37
<p>ಇನ್ನೂ ರಾಷ್ಟ್ರಧ್ವಜ ನಿರ್ಮಾಣದ ಬಟ್ಟೆ, ನೂಲು, ನೇಯ್ಗೆ ತಯಾರಾಗುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಅಲ್ಲಿನ ತುಳಸಿಗಿರಿ, ಗದ್ದನಕೇರಿ, ಬೇಲೂರು, ಜಾಲಿಹಾಳಗಳಲ್ಲಿ ಬಟ್ಟೆ, ಲಡಿ (ದಾರ) ಮತ್ತಿತರರ ವಸ್ತುಗಳು ಸಿದ್ಧವಾಗುತ್ತವೆ. ಈ ರೀತಿ ಖಾದಿ ಬಟ್ಟೆ, ಲಡಿ ತಯಾರಿಸುವ 22 ಕೇಂದ್ರಗಳು ಅಲ್ಲಿವೆ. ಅಲ್ಲಿಂದ ಈ ವಸ್ತುಗಳೆಲ್ಲ ಇಲ್ಲಿಗೆ ಬರುತ್ತವೆ. ಇಲ್ಲಿ ರಾಷ್ಟ್ರಧ್ವಜ ಉತ್ಪಾದಿಸಲಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಅಲ್ಲಿನ ಕೇಂದ್ರಗಳು ಬಂದ್‌ ಆಗಿದ್ದವು. ಇಲ್ಲಿನ ಕೇಂದ್ರವೂ ಬಂದ್‌ ಆಗಿತ್ತು. ಇದೀಗ ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಉತ್ಪಾದನೆ ಶುರುವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆಯೂ ಆಗಿಲ್ಲ. ಬೇಡಿಕೆಯೂ ಇಲ್ಲ.</p>

<p>ಇನ್ನೂ ರಾಷ್ಟ್ರಧ್ವಜ ನಿರ್ಮಾಣದ ಬಟ್ಟೆ, ನೂಲು, ನೇಯ್ಗೆ ತಯಾರಾಗುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಅಲ್ಲಿನ ತುಳಸಿಗಿರಿ, ಗದ್ದನಕೇರಿ, ಬೇಲೂರು, ಜಾಲಿಹಾಳಗಳಲ್ಲಿ ಬಟ್ಟೆ, ಲಡಿ (ದಾರ) ಮತ್ತಿತರರ ವಸ್ತುಗಳು ಸಿದ್ಧವಾಗುತ್ತವೆ. ಈ ರೀತಿ ಖಾದಿ ಬಟ್ಟೆ, ಲಡಿ ತಯಾರಿಸುವ 22 ಕೇಂದ್ರಗಳು ಅಲ್ಲಿವೆ. ಅಲ್ಲಿಂದ ಈ ವಸ್ತುಗಳೆಲ್ಲ ಇಲ್ಲಿಗೆ ಬರುತ್ತವೆ. ಇಲ್ಲಿ ರಾಷ್ಟ್ರಧ್ವಜ ಉತ್ಪಾದಿಸಲಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಅಲ್ಲಿನ ಕೇಂದ್ರಗಳು ಬಂದ್‌ ಆಗಿದ್ದವು. ಇಲ್ಲಿನ ಕೇಂದ್ರವೂ ಬಂದ್‌ ಆಗಿತ್ತು. ಇದೀಗ ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಉತ್ಪಾದನೆ ಶುರುವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆಯೂ ಆಗಿಲ್ಲ. ಬೇಡಿಕೆಯೂ ಇಲ್ಲ.</p>

ಇನ್ನೂ ರಾಷ್ಟ್ರಧ್ವಜ ನಿರ್ಮಾಣದ ಬಟ್ಟೆ, ನೂಲು, ನೇಯ್ಗೆ ತಯಾರಾಗುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಅಲ್ಲಿನ ತುಳಸಿಗಿರಿ, ಗದ್ದನಕೇರಿ, ಬೇಲೂರು, ಜಾಲಿಹಾಳಗಳಲ್ಲಿ ಬಟ್ಟೆ, ಲಡಿ (ದಾರ) ಮತ್ತಿತರರ ವಸ್ತುಗಳು ಸಿದ್ಧವಾಗುತ್ತವೆ. ಈ ರೀತಿ ಖಾದಿ ಬಟ್ಟೆ, ಲಡಿ ತಯಾರಿಸುವ 22 ಕೇಂದ್ರಗಳು ಅಲ್ಲಿವೆ. ಅಲ್ಲಿಂದ ಈ ವಸ್ತುಗಳೆಲ್ಲ ಇಲ್ಲಿಗೆ ಬರುತ್ತವೆ. ಇಲ್ಲಿ ರಾಷ್ಟ್ರಧ್ವಜ ಉತ್ಪಾದಿಸಲಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಅಲ್ಲಿನ ಕೇಂದ್ರಗಳು ಬಂದ್‌ ಆಗಿದ್ದವು. ಇಲ್ಲಿನ ಕೇಂದ್ರವೂ ಬಂದ್‌ ಆಗಿತ್ತು. ಇದೀಗ ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಉತ್ಪಾದನೆ ಶುರುವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆಯೂ ಆಗಿಲ್ಲ. ಬೇಡಿಕೆಯೂ ಇಲ್ಲ.

47
<p>ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಮಾತ್ರ ಬೇಡಿಕೆ ಇದೆ. ಅಷ್ಟೇ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಅಂದರೆ ಕಳೆದ ವರ್ಷ 2019 ಏಪ್ರಿಲ್‌ನಿಂದ ಮಾಚ್‌ರ್‍ 31ರ ವರೆಗೆ 3 ಕೋಟಿಗೂ ಅಧಿಕ ಉತ್ಪಾದನೆ ಮಾಡಿ ವಹಿವಾಟು ಮಾಡಲಾಗಿತ್ತು. ಇನ್ನೂ ಕಳೆದ ವರ್ಷ ಏಪ್ರಿಲ್‌, ಮೇ, ಜೂನ್‌ ಹಾಗೂ ಜುಲೈ ಈ ನಾಲ್ಕು ತಿಂಗಳಲ್ಲೇ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಮೌಲ್ಯದ ರಾಷ್ಟ್ರಧ್ವಜ ಉತ್ಪಾದನೆ ಮಾಡಲಾಗಿತ್ತು. ಅಲ್ಲದೇ, ಆ ನಾಲ್ಕು ತಿಂಗಳಲ್ಲಿ . 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗಿತ್ತು.</p>

<p>ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಮಾತ್ರ ಬೇಡಿಕೆ ಇದೆ. ಅಷ್ಟೇ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಅಂದರೆ ಕಳೆದ ವರ್ಷ 2019 ಏಪ್ರಿಲ್‌ನಿಂದ ಮಾಚ್‌ರ್‍ 31ರ ವರೆಗೆ 3 ಕೋಟಿಗೂ ಅಧಿಕ ಉತ್ಪಾದನೆ ಮಾಡಿ ವಹಿವಾಟು ಮಾಡಲಾಗಿತ್ತು. ಇನ್ನೂ ಕಳೆದ ವರ್ಷ ಏಪ್ರಿಲ್‌, ಮೇ, ಜೂನ್‌ ಹಾಗೂ ಜುಲೈ ಈ ನಾಲ್ಕು ತಿಂಗಳಲ್ಲೇ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಮೌಲ್ಯದ ರಾಷ್ಟ್ರಧ್ವಜ ಉತ್ಪಾದನೆ ಮಾಡಲಾಗಿತ್ತು. ಅಲ್ಲದೇ, ಆ ನಾಲ್ಕು ತಿಂಗಳಲ್ಲಿ . 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗಿತ್ತು.</p>

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಮಾತ್ರ ಬೇಡಿಕೆ ಇದೆ. ಅಷ್ಟೇ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಅಂದರೆ ಕಳೆದ ವರ್ಷ 2019 ಏಪ್ರಿಲ್‌ನಿಂದ ಮಾಚ್‌ರ್‍ 31ರ ವರೆಗೆ 3 ಕೋಟಿಗೂ ಅಧಿಕ ಉತ್ಪಾದನೆ ಮಾಡಿ ವಹಿವಾಟು ಮಾಡಲಾಗಿತ್ತು. ಇನ್ನೂ ಕಳೆದ ವರ್ಷ ಏಪ್ರಿಲ್‌, ಮೇ, ಜೂನ್‌ ಹಾಗೂ ಜುಲೈ ಈ ನಾಲ್ಕು ತಿಂಗಳಲ್ಲೇ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಮೌಲ್ಯದ ರಾಷ್ಟ್ರಧ್ವಜ ಉತ್ಪಾದನೆ ಮಾಡಲಾಗಿತ್ತು. ಅಲ್ಲದೇ, ಆ ನಾಲ್ಕು ತಿಂಗಳಲ್ಲಿ . 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗಿತ್ತು.

57
<p>ಇನ್ನೂ ಈ ವರ್ಷ ಏಪ್ರಿಲ್‌ನಿಂದ ಈ ವರೆಗೆ (ನಾಲ್ಕು ತಿಂಗಳು) 35.40 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಉತ್ಪಾದಿಸಲಾಗಿದೆ. ಇನ್ನೂ ಬೇಡಿಕೆ ಬಂದಿದ್ದು ಬರೀ 42 ಲಕ್ಷ ಮೌಲ್ಯದ ಮಾತ್ರ. ಎಷ್ಟುಬೇಡಿಕೆ ಬಂದಿತ್ತು ಅಷ್ಟನ್ನೂ ಪೂರೈಸಲಾಗಿದೆ. ಆದರೆ ಈ ವರ್ಷ ಕೊರೋನಾದಿಂದಾಗಿ ಅದ್ಧೂರಿ ಸ್ವಾತಂತ್ರ್ಯೋತ್ಸವ ಆಗುವ ಸಾಧ್ಯತೆ ಕಡಿಮೆ. ಇನ್ನೂ ಶಾಲೆ- ಕಾಲೇಜ್‌ಗಳು ಬಂದ್‌ ಆಗಿವೆ. ಈ ಕಾರಣದಿಂದಲೂ ಬೇಡಿಕೆ ಕಡಿಮೆಯಾಗಿದೆ ಎಂದು ಖಾದಿ ಗ್ರಾಮೋದ್ಯೋಗದ ಮೂಲಗಳು ತಿಳಿಸುತ್ತವೆ.</p>

<p>ಇನ್ನೂ ಈ ವರ್ಷ ಏಪ್ರಿಲ್‌ನಿಂದ ಈ ವರೆಗೆ (ನಾಲ್ಕು ತಿಂಗಳು) 35.40 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಉತ್ಪಾದಿಸಲಾಗಿದೆ. ಇನ್ನೂ ಬೇಡಿಕೆ ಬಂದಿದ್ದು ಬರೀ 42 ಲಕ್ಷ ಮೌಲ್ಯದ ಮಾತ್ರ. ಎಷ್ಟುಬೇಡಿಕೆ ಬಂದಿತ್ತು ಅಷ್ಟನ್ನೂ ಪೂರೈಸಲಾಗಿದೆ. ಆದರೆ ಈ ವರ್ಷ ಕೊರೋನಾದಿಂದಾಗಿ ಅದ್ಧೂರಿ ಸ್ವಾತಂತ್ರ್ಯೋತ್ಸವ ಆಗುವ ಸಾಧ್ಯತೆ ಕಡಿಮೆ. ಇನ್ನೂ ಶಾಲೆ- ಕಾಲೇಜ್‌ಗಳು ಬಂದ್‌ ಆಗಿವೆ. ಈ ಕಾರಣದಿಂದಲೂ ಬೇಡಿಕೆ ಕಡಿಮೆಯಾಗಿದೆ ಎಂದು ಖಾದಿ ಗ್ರಾಮೋದ್ಯೋಗದ ಮೂಲಗಳು ತಿಳಿಸುತ್ತವೆ.</p>

ಇನ್ನೂ ಈ ವರ್ಷ ಏಪ್ರಿಲ್‌ನಿಂದ ಈ ವರೆಗೆ (ನಾಲ್ಕು ತಿಂಗಳು) 35.40 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಉತ್ಪಾದಿಸಲಾಗಿದೆ. ಇನ್ನೂ ಬೇಡಿಕೆ ಬಂದಿದ್ದು ಬರೀ 42 ಲಕ್ಷ ಮೌಲ್ಯದ ಮಾತ್ರ. ಎಷ್ಟುಬೇಡಿಕೆ ಬಂದಿತ್ತು ಅಷ್ಟನ್ನೂ ಪೂರೈಸಲಾಗಿದೆ. ಆದರೆ ಈ ವರ್ಷ ಕೊರೋನಾದಿಂದಾಗಿ ಅದ್ಧೂರಿ ಸ್ವಾತಂತ್ರ್ಯೋತ್ಸವ ಆಗುವ ಸಾಧ್ಯತೆ ಕಡಿಮೆ. ಇನ್ನೂ ಶಾಲೆ- ಕಾಲೇಜ್‌ಗಳು ಬಂದ್‌ ಆಗಿವೆ. ಈ ಕಾರಣದಿಂದಲೂ ಬೇಡಿಕೆ ಕಡಿಮೆಯಾಗಿದೆ ಎಂದು ಖಾದಿ ಗ್ರಾಮೋದ್ಯೋಗದ ಮೂಲಗಳು ತಿಳಿಸುತ್ತವೆ.

67
<p>ಇನ್ನೂ ಈ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಜನ ಕೆಲಸಗಾರರಿದ್ದರೆ, ಅದರಲ್ಲಿ ಕೊರೋನಾದಿಂದಾಗಿ ಸುಮಾರು 5-6 ಜನ ಕೆಲಸಕ್ಕೆ ಬರುತ್ತಿಲ್ಲ. ಬಾಗಲಕೋಟೆಗಳಲ್ಲಿನ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿಯಿದೆ. ಬಾಗಲಕೋಟೆಯಲ್ಲಿ 22 ಕೇಂದ್ರ ಹಾಗೂ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರ ಸೇರಿದಂತೆ ಒಟ್ಟು ರಾಷ್ಟ್ರಧ್ವಜ ತಯಾರಿಕೆಯಲ್ಲಿ ಬರೋಬ್ಬರಿ 900 ಜನ ತೊಡಗಿದ್ದಾರೆ. ಇಲ್ಲಿ ಕೆಲಸ ಮಾಡುವವರಾರ‍ಯರಿಗೂ ಸಂಬಳ ನಿಗದಿ ಮಾಡಿಲ್ಲ. ಪೀಸ್‌ ವರ್ಕ್ ಮೇಲೆ ಇವರಿಗೆ ಸಂಬಳ ನೀಡಲಾಗುತ್ತಿದೆ. ಅಂದರೆ ಒಬ್ಬರು ಎಷ್ಟು ರಾಷ್ಟ್ರಧ್ವಜ ತಯಾರಿಸುತ್ತಾರೋ ಅದರ ಲೆಕ್ಕದ ಮೇಲೆ ಇವರಿಗೆ ಸಂಬಳ ಸಿಗುತ್ತದೆ. ರಾಷ್ಟ್ರಧ್ವಜದ ಬೇಡಿಕೆ ಹಾಗೂ ಉತ್ಪಾದನೆ ಕಡಿಮೆಯಾಗಿರುವುದರಿಂದ ಅವರ ದುಡಿಮೆಯೂ ಕಡಿಮೆಯಾಗಿ ಅವರ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದಂತಾಗಿರುವುದಂತೂ ಸತ್ಯ.</p>

<p>ಇನ್ನೂ ಈ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಜನ ಕೆಲಸಗಾರರಿದ್ದರೆ, ಅದರಲ್ಲಿ ಕೊರೋನಾದಿಂದಾಗಿ ಸುಮಾರು 5-6 ಜನ ಕೆಲಸಕ್ಕೆ ಬರುತ್ತಿಲ್ಲ. ಬಾಗಲಕೋಟೆಗಳಲ್ಲಿನ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿಯಿದೆ. ಬಾಗಲಕೋಟೆಯಲ್ಲಿ 22 ಕೇಂದ್ರ ಹಾಗೂ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರ ಸೇರಿದಂತೆ ಒಟ್ಟು ರಾಷ್ಟ್ರಧ್ವಜ ತಯಾರಿಕೆಯಲ್ಲಿ ಬರೋಬ್ಬರಿ 900 ಜನ ತೊಡಗಿದ್ದಾರೆ. ಇಲ್ಲಿ ಕೆಲಸ ಮಾಡುವವರಾರ‍ಯರಿಗೂ ಸಂಬಳ ನಿಗದಿ ಮಾಡಿಲ್ಲ. ಪೀಸ್‌ ವರ್ಕ್ ಮೇಲೆ ಇವರಿಗೆ ಸಂಬಳ ನೀಡಲಾಗುತ್ತಿದೆ. ಅಂದರೆ ಒಬ್ಬರು ಎಷ್ಟು ರಾಷ್ಟ್ರಧ್ವಜ ತಯಾರಿಸುತ್ತಾರೋ ಅದರ ಲೆಕ್ಕದ ಮೇಲೆ ಇವರಿಗೆ ಸಂಬಳ ಸಿಗುತ್ತದೆ. ರಾಷ್ಟ್ರಧ್ವಜದ ಬೇಡಿಕೆ ಹಾಗೂ ಉತ್ಪಾದನೆ ಕಡಿಮೆಯಾಗಿರುವುದರಿಂದ ಅವರ ದುಡಿಮೆಯೂ ಕಡಿಮೆಯಾಗಿ ಅವರ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದಂತಾಗಿರುವುದಂತೂ ಸತ್ಯ.</p>

ಇನ್ನೂ ಈ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಜನ ಕೆಲಸಗಾರರಿದ್ದರೆ, ಅದರಲ್ಲಿ ಕೊರೋನಾದಿಂದಾಗಿ ಸುಮಾರು 5-6 ಜನ ಕೆಲಸಕ್ಕೆ ಬರುತ್ತಿಲ್ಲ. ಬಾಗಲಕೋಟೆಗಳಲ್ಲಿನ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿಯಿದೆ. ಬಾಗಲಕೋಟೆಯಲ್ಲಿ 22 ಕೇಂದ್ರ ಹಾಗೂ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರ ಸೇರಿದಂತೆ ಒಟ್ಟು ರಾಷ್ಟ್ರಧ್ವಜ ತಯಾರಿಕೆಯಲ್ಲಿ ಬರೋಬ್ಬರಿ 900 ಜನ ತೊಡಗಿದ್ದಾರೆ. ಇಲ್ಲಿ ಕೆಲಸ ಮಾಡುವವರಾರ‍ಯರಿಗೂ ಸಂಬಳ ನಿಗದಿ ಮಾಡಿಲ್ಲ. ಪೀಸ್‌ ವರ್ಕ್ ಮೇಲೆ ಇವರಿಗೆ ಸಂಬಳ ನೀಡಲಾಗುತ್ತಿದೆ. ಅಂದರೆ ಒಬ್ಬರು ಎಷ್ಟು ರಾಷ್ಟ್ರಧ್ವಜ ತಯಾರಿಸುತ್ತಾರೋ ಅದರ ಲೆಕ್ಕದ ಮೇಲೆ ಇವರಿಗೆ ಸಂಬಳ ಸಿಗುತ್ತದೆ. ರಾಷ್ಟ್ರಧ್ವಜದ ಬೇಡಿಕೆ ಹಾಗೂ ಉತ್ಪಾದನೆ ಕಡಿಮೆಯಾಗಿರುವುದರಿಂದ ಅವರ ದುಡಿಮೆಯೂ ಕಡಿಮೆಯಾಗಿ ಅವರ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದಂತಾಗಿರುವುದಂತೂ ಸತ್ಯ.

77
<p>ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟೂ ಈ ವರ್ಷ ಬೇಡಿಕೆಯೂ ಇಲ್ಲ. ಉತ್ಪಾದನೆಯನ್ನೂ ಮಾಡಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬರುತ್ತಿತ್ತು. ಆದರೆ ಈ ವರ್ಷ ಅದೆಲ್ಲ ಸ್ಥಗಿತಗೊಂಡಿದೆ. ಹೀಗಾಗಿ ಉತ್ಪಾದನೆ ಕುಸಿತಗೊಂಡಿದೆ. ಕಳೆದ ವರ್ಷ ಈ ವರೆಗೆ 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಿದ್ದೇವು. ಆದರೆ ಈ ವರ್ಷ ಬರೀ 42 ಲಕ್ಷ ಮೌಲ್ಯದ ಮಾತ್ರ ಮಾರಾಟವಾಗಿದೆ ಎಂದು ಬೆಂಗೇರಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ಹೇಳಿದ್ದಾರೆ.&nbsp;</p>

<p>ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟೂ ಈ ವರ್ಷ ಬೇಡಿಕೆಯೂ ಇಲ್ಲ. ಉತ್ಪಾದನೆಯನ್ನೂ ಮಾಡಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬರುತ್ತಿತ್ತು. ಆದರೆ ಈ ವರ್ಷ ಅದೆಲ್ಲ ಸ್ಥಗಿತಗೊಂಡಿದೆ. ಹೀಗಾಗಿ ಉತ್ಪಾದನೆ ಕುಸಿತಗೊಂಡಿದೆ. ಕಳೆದ ವರ್ಷ ಈ ವರೆಗೆ 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಿದ್ದೇವು. ಆದರೆ ಈ ವರ್ಷ ಬರೀ 42 ಲಕ್ಷ ಮೌಲ್ಯದ ಮಾತ್ರ ಮಾರಾಟವಾಗಿದೆ ಎಂದು ಬೆಂಗೇರಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ಹೇಳಿದ್ದಾರೆ.&nbsp;</p>

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟೂ ಈ ವರ್ಷ ಬೇಡಿಕೆಯೂ ಇಲ್ಲ. ಉತ್ಪಾದನೆಯನ್ನೂ ಮಾಡಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬರುತ್ತಿತ್ತು. ಆದರೆ ಈ ವರ್ಷ ಅದೆಲ್ಲ ಸ್ಥಗಿತಗೊಂಡಿದೆ. ಹೀಗಾಗಿ ಉತ್ಪಾದನೆ ಕುಸಿತಗೊಂಡಿದೆ. ಕಳೆದ ವರ್ಷ ಈ ವರೆಗೆ 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಿದ್ದೇವು. ಆದರೆ ಈ ವರ್ಷ ಬರೀ 42 ಲಕ್ಷ ಮೌಲ್ಯದ ಮಾತ್ರ ಮಾರಾಟವಾಗಿದೆ ಎಂದು ಬೆಂಗೇರಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ಹೇಳಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Recommended image1
ಪೊಲೀಸ್ ಆಕಾಂಕ್ಷಿಗಳಿಗೆ ಬಂಪರ್ ಸುದ್ದಿ ಕೊಟ್ಟ ಗೃಹ ಸಚಿವ, 600 ಪಿಎಸ್‌ಐ, ಒಟ್ಟು 15000 ಪೊಲೀಸ್ ಹುದ್ದೆ ಭರ್ತಿ ಯಾವಾಗ?
Recommended image2
ಡಿಕೆಶಿ ಶಿಸ್ತಿನ ಸಿಪಾಯಿ, ಉಳಿದ ಅವಧಿಗೆ ಸಿಎಂ ಆಗಬೇಕು: ನಿರ್ಮಲಾನಂದ ಶ್ರೀಗಳಿಂದ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್!
Recommended image3
ಕೊಪ್ಪಳದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಹೆರಿಗೆ ಕೇಸ್: ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಕ್ಕಳ ಹಕ್ಕು ಆಯೋಗ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved