ಫೋಟೋ ಶೂಟ್: ಸ್ಟೇ ಹೋಂ, ಸ್ಟೇ ಸೇಫ್ ಎಂದ ಯುವ ಜೋಡಿ..!
ಲಾಕ್ಡೌನ್ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ. ಇಲ್ಲಿವೆ ಫೋಟೋಸ್
15

<p>ಲಾಕ್ಡೌನ್ ನಡುವೆಯೇ ಸರಳ ವಿವಾಹವಾಗಿ ಸತಿಪತಿಯಾದ ಜೋಡಿ ಸ್ಟೇ ಹೋಂ ಸಂದೇಶ ನೀಡಿದ್ದಾರೆ.</p>
ಲಾಕ್ಡೌನ್ ನಡುವೆಯೇ ಸರಳ ವಿವಾಹವಾಗಿ ಸತಿಪತಿಯಾದ ಜೋಡಿ ಸ್ಟೇ ಹೋಂ ಸಂದೇಶ ನೀಡಿದ್ದಾರೆ.
25
<p>ಲಾಕ್ಡೌನ್ನಿಂದಾಗಿ ಈ ಬೇಸಗೆ ತಿಂಗಳಲ್ಲಿ ನಡೆಯಬೇಕಾಗಿದ್ದ ಹಲವಾರು ಮದುವೆಗಳು ಮುಂದೂಡಲ್ಪಟ್ಟಿವೆ.</p>
ಲಾಕ್ಡೌನ್ನಿಂದಾಗಿ ಈ ಬೇಸಗೆ ತಿಂಗಳಲ್ಲಿ ನಡೆಯಬೇಕಾಗಿದ್ದ ಹಲವಾರು ಮದುವೆಗಳು ಮುಂದೂಡಲ್ಪಟ್ಟಿವೆ.
35
<p>ಮಾಜಿ ಸಿಎಂ ಪುತ್ರ ಸಿಖಿಲ್ ಕೂಡಾ ಲಾಕ್ಡೌನ್ ನಡುವೆಯೇ ರೇವತೆ ಅವರನ್ನು ವರಿಸಿದ್ದರು.</p>
ಮಾಜಿ ಸಿಎಂ ಪುತ್ರ ಸಿಖಿಲ್ ಕೂಡಾ ಲಾಕ್ಡೌನ್ ನಡುವೆಯೇ ರೇವತೆ ಅವರನ್ನು ವರಿಸಿದ್ದರು.
45
<p>ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ. </p>
ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ.
55
<p>ವಿವಾಹದ ಫೋಟೋ ಶೂಟ್ ಸಂದರ್ಭ ಸ್ಟೇ ಹೋಂ, ಸ್ಟೇ ಸೇಫ್ ಅನ್ನುವ ಮೂಲಕ ಎಲ್ಲರೂ ಮನೆಯಲ್ಲಿರುವಂತೆ ಸಂದೇಶ ನೀಡಿದ್ದಾರೆ.</p>
ವಿವಾಹದ ಫೋಟೋ ಶೂಟ್ ಸಂದರ್ಭ ಸ್ಟೇ ಹೋಂ, ಸ್ಟೇ ಸೇಫ್ ಅನ್ನುವ ಮೂಲಕ ಎಲ್ಲರೂ ಮನೆಯಲ್ಲಿರುವಂತೆ ಸಂದೇಶ ನೀಡಿದ್ದಾರೆ.
Latest Videos