MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಚಾಮರಾಜನಗರದಲ್ಲಿ ಮಹದೇಶ್ವರ ರಥೋತ್ಸವ

ಚಾಮರಾಜನಗರದಲ್ಲಿ ಮಹದೇಶ್ವರ ರಥೋತ್ಸವ

ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆದಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ರಥೋತ್ಸವದ ಫೋಟೋಸ್ ಇಲ್ಲಿವೆ.

1 Min read
Kannadaprabha News | Asianet News
Published : Feb 25 2020, 01:58 PM IST
Share this Photo Gallery
  • FB
  • TW
  • Linkdin
  • Whatsapp
111
ಬೆಳಗ್ಗೆ 9.50 ನಿಮಿಷಕ್ಕೆ ಪ್ರಾರಂಭವಾದ ರಥೋತ್ಸವವು 11ರ ತನಕ ದೇಗುಲದ ಸುತ್ತ ಸಂಚರಿಸಿ ಮೂಲ ಸ್ಥಾನಕ್ಕೆ ಬಂದು ನಿಂತಿತು.

ಬೆಳಗ್ಗೆ 9.50 ನಿಮಿಷಕ್ಕೆ ಪ್ರಾರಂಭವಾದ ರಥೋತ್ಸವವು 11ರ ತನಕ ದೇಗುಲದ ಸುತ್ತ ಸಂಚರಿಸಿ ಮೂಲ ಸ್ಥಾನಕ್ಕೆ ಬಂದು ನಿಂತಿತು.

ಬೆಳಗ್ಗೆ 9.50 ನಿಮಿಷಕ್ಕೆ ಪ್ರಾರಂಭವಾದ ರಥೋತ್ಸವವು 11ರ ತನಕ ದೇಗುಲದ ಸುತ್ತ ಸಂಚರಿಸಿ ಮೂಲ ಸ್ಥಾನಕ್ಕೆ ಬಂದು ನಿಂತಿತು.
211
ವೀರಾಗಸೆ ತಂಡದವರು ಭಕ್ತರು ಎಸೆಯುವ ತೆಂಗಿನ ಕಾಯಿಯನ್ನು ಕತ್ತಿಯಿಂದ ತುಂಡರಿಸುವುದು ಗಮನ ಸೆಳೆಯಿತು.

ವೀರಾಗಸೆ ತಂಡದವರು ಭಕ್ತರು ಎಸೆಯುವ ತೆಂಗಿನ ಕಾಯಿಯನ್ನು ಕತ್ತಿಯಿಂದ ತುಂಡರಿಸುವುದು ಗಮನ ಸೆಳೆಯಿತು.

ವೀರಾಗಸೆ ತಂಡದವರು ಭಕ್ತರು ಎಸೆಯುವ ತೆಂಗಿನ ಕಾಯಿಯನ್ನು ಕತ್ತಿಯಿಂದ ತುಂಡರಿಸುವುದು ಗಮನ ಸೆಳೆಯಿತು.
311
ಭಕ್ತರುಬ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಭವದ ರಥೋತ್ಸವಕ್ಕೆ ಸಾಕ್ಷಿಯಾದರು.

ಭಕ್ತರುಬ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಭವದ ರಥೋತ್ಸವಕ್ಕೆ ಸಾಕ್ಷಿಯಾದರು.

ಭಕ್ತರುಬ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಭವದ ರಥೋತ್ಸವಕ್ಕೆ ಸಾಕ್ಷಿಯಾದರು.
411
ಅಲಂಕಾರಗೊಂಡಿರುವ ರಥ

ಅಲಂಕಾರಗೊಂಡಿರುವ ರಥ

ಅಲಂಕಾರಗೊಂಡಿರುವ ರಥ
511
ಸಾಲೂರು ಮಠಾಧೀಶರಾದ ಗುರುಸ್ವಾಮಿಗಳವರಿಗೂ ಪೂಜೆ ಸಲ್ಲಿಸಿ ಮೆರವಣಿಗೆ ಯಲ್ಲಿ ಕರೆತರಲಾಯಿತು.

ಸಾಲೂರು ಮಠಾಧೀಶರಾದ ಗುರುಸ್ವಾಮಿಗಳವರಿಗೂ ಪೂಜೆ ಸಲ್ಲಿಸಿ ಮೆರವಣಿಗೆ ಯಲ್ಲಿ ಕರೆತರಲಾಯಿತು.

ಸಾಲೂರು ಮಠಾಧೀಶರಾದ ಗುರುಸ್ವಾಮಿಗಳವರಿಗೂ ಪೂಜೆ ಸಲ್ಲಿಸಿ ಮೆರವಣಿಗೆ ಯಲ್ಲಿ ಕರೆತರಲಾಯಿತು.
611
ಮೆರವಣಿಗೆಯುದ್ಧಕ್ಕೂ ಮಡಿಯುಟ್ಟ ಬೇಡಣ ಕಂಪಣ ಸಮುದಾಯದ 100 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರನ್ನು ಸ್ವಾಗತಿಸಿದರು.

ಮೆರವಣಿಗೆಯುದ್ಧಕ್ಕೂ ಮಡಿಯುಟ್ಟ ಬೇಡಣ ಕಂಪಣ ಸಮುದಾಯದ 100 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರನ್ನು ಸ್ವಾಗತಿಸಿದರು.

ಮೆರವಣಿಗೆಯುದ್ಧಕ್ಕೂ ಮಡಿಯುಟ್ಟ ಬೇಡಣ ಕಂಪಣ ಸಮುದಾಯದ 100 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರನ್ನು ಸ್ವಾಗತಿಸಿದರು.
711
ಮಹಾಶಿವರಾತ್ರಿ 5ನೇ ದಿನವಾದ ಸೋಮವಾರ ಬೆಳಗ್ಗೆ 3 ಗಂಟೆಯಿಂದಲೇ ಮಾದಪ್ಪನಿಗೆ ವಿಶೇಷ ಪೂಜೆ ಜರುಗಿತು.

ಮಹಾಶಿವರಾತ್ರಿ 5ನೇ ದಿನವಾದ ಸೋಮವಾರ ಬೆಳಗ್ಗೆ 3 ಗಂಟೆಯಿಂದಲೇ ಮಾದಪ್ಪನಿಗೆ ವಿಶೇಷ ಪೂಜೆ ಜರುಗಿತು.

ಮಹಾಶಿವರಾತ್ರಿ 5ನೇ ದಿನವಾದ ಸೋಮವಾರ ಬೆಳಗ್ಗೆ 3 ಗಂಟೆಯಿಂದಲೇ ಮಾದಪ್ಪನಿಗೆ ವಿಶೇಷ ಪೂಜೆ ಜರುಗಿತು.
811
ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ವೀರಾಗಸೆ, ನಂದಿದ್ವಜ, ಕಂಸಾಳೆ ನೃತ್ಯ, ವಾದ್ಯಮೇಳಗಳೊಂದಿಗೆ ರಥೋತ್ಸ ವದ ಮುಂಭಾಗ ಪ್ರದರ್ಶನ ಮಾಡಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ವೀರಾಗಸೆ, ನಂದಿದ್ವಜ, ಕಂಸಾಳೆ ನೃತ್ಯ, ವಾದ್ಯಮೇಳಗಳೊಂದಿಗೆ ರಥೋತ್ಸ ವದ ಮುಂಭಾಗ ಪ್ರದರ್ಶನ ಮಾಡಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ವೀರಾಗಸೆ, ನಂದಿದ್ವಜ, ಕಂಸಾಳೆ ನೃತ್ಯ, ವಾದ್ಯಮೇಳಗಳೊಂದಿಗೆ ರಥೋತ್ಸ ವದ ಮುಂಭಾಗ ಪ್ರದರ್ಶನ ಮಾಡಿದರು.
911
ಉತ್ಸವ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಯೊಂದಿಗೆ ತರಲಾಯಿತು.

ಉತ್ಸವ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಯೊಂದಿಗೆ ತರಲಾಯಿತು.

ಉತ್ಸವ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಯೊಂದಿಗೆ ತರಲಾಯಿತು.
1011
ರಥೋತ್ಸವಕ್ಕೂ ಮೊದಲು ವಿಧಿ ವಿಧಾನಗಳೊಂದಿಗೆ ಉತ್ಸವ ಮೂರ್ತಿ ಮಾದೇಶ್ವರ ಸ್ವಾಮಿಗೆ ಧಾರ್ಮಿಕ ವಾಗಿ ಬೇಡಕಂಪಣದ ಆರ್ಚಕರು ಪೂಜೆ ಸಲ್ಲಿಸಿದರು.

ರಥೋತ್ಸವಕ್ಕೂ ಮೊದಲು ವಿಧಿ ವಿಧಾನಗಳೊಂದಿಗೆ ಉತ್ಸವ ಮೂರ್ತಿ ಮಾದೇಶ್ವರ ಸ್ವಾಮಿಗೆ ಧಾರ್ಮಿಕ ವಾಗಿ ಬೇಡಕಂಪಣದ ಆರ್ಚಕರು ಪೂಜೆ ಸಲ್ಲಿಸಿದರು.

ರಥೋತ್ಸವಕ್ಕೂ ಮೊದಲು ವಿಧಿ ವಿಧಾನಗಳೊಂದಿಗೆ ಉತ್ಸವ ಮೂರ್ತಿ ಮಾದೇಶ್ವರ ಸ್ವಾಮಿಗೆ ಧಾರ್ಮಿಕ ವಾಗಿ ಬೇಡಕಂಪಣದ ಆರ್ಚಕರು ಪೂಜೆ ಸಲ್ಲಿಸಿದರು.
1111
ರಥೋತ್ಸವ ಪ್ರಯುಕ್ತ ಅಲಂಕಾರ ಮಾಡಿರುವುದು

ರಥೋತ್ಸವ ಪ್ರಯುಕ್ತ ಅಲಂಕಾರ ಮಾಡಿರುವುದು

ರಥೋತ್ಸವ ಪ್ರಯುಕ್ತ ಅಲಂಕಾರ ಮಾಡಿರುವುದು

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
Recommended image2
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!
Recommended image3
ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved