ಉಡುಪಿ; ವರ್ಷದಿಂದ ಕಾಟ ಕೊಡ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಉಡುಪಿ(ಜು. 23) ಇಲ್ಲಿನ ಪೆರ್ಣಂಕಿಲ ಗ್ರಾಮದ ಗುಂಡುಪಾದೆ ಎಂಬಲ್ಲಿ ಶುಕ್ರವಾರ ಮುಂಜಾನೆ ಗ್ರಾಮಸ್ಥರನ್ನು ಕಾಡುತಿದ್ದ ಚಿರತೆ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾಗಿದೆ.
15

<p>ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.</p>
ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
25
<p>ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.</p>
ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.
35
<p>ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು ಇರಿಸಲಾಗಿತ್ತು.</p>
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು ಇರಿಸಲಾಗಿತ್ತು.
45
<p>ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. </p><p> </p>
ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
55
<p>ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.</p>
ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.
Latest Videos