MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಉಡುಪಿ; ವರ್ಷದಿಂದ ಕಾಟ ಕೊಡ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

ಉಡುಪಿ; ವರ್ಷದಿಂದ ಕಾಟ ಕೊಡ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

ಉಡುಪಿ(ಜು. 23)  ಇಲ್ಲಿನ ಪೆರ್ಣಂಕಿಲ ಗ್ರಾಮದ ಗುಂಡುಪಾದೆ ಎಂಬಲ್ಲಿ ಶುಕ್ರವಾರ ಮುಂಜಾನೆ ಗ್ರಾಮಸ್ಥರನ್ನು ಕಾಡುತಿದ್ದ ಚಿರತೆ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾಗಿದೆ.

1 Min read
Suvarna News
Published : Jul 23 2021, 11:18 PM IST| Updated : Jul 23 2021, 11:23 PM IST
Share this Photo Gallery
  • FB
  • TW
  • Linkdin
  • Whatsapp
15
<p>ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.</p>

<p>ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.</p>

ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.

25
<p>ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.</p>

<p>ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.</p>

ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.

35
<p>ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು &nbsp;ಇರಿಸಲಾಗಿತ್ತು.</p>

<p>ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು &nbsp;ಇರಿಸಲಾಗಿತ್ತು.</p>

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು  ಇರಿಸಲಾಗಿತ್ತು.

45
<p>ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.&nbsp;</p><p>&nbsp;</p>

<p>ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.&nbsp;</p><p>&nbsp;</p>

ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. 

 

55
<p>ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.</p>

<p>ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.</p>

ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved