MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ನೊರೆ ಹಾಲಿನಂತ ಜಲಧಾರೆ, ಮಳೆಗಾಲದಲ್ಲಿ ಮೈದುಂಬಿ ನಿಂತ ಕಲ್ಲೇರಿಮೂಲೆ ಜಲಪಾತ

ನೊರೆ ಹಾಲಿನಂತ ಜಲಧಾರೆ, ಮಳೆಗಾಲದಲ್ಲಿ ಮೈದುಂಬಿ ನಿಂತ ಕಲ್ಲೇರಿಮೂಲೆ ಜಲಪಾತ

ಕಾಸರಗೋಡು ದೇವರ ನಾಡು. ಸಪ್ತಭಾಷಾ ಸಂಗಮಭೂಮಿ. ಜಲಪಾತಗಳ ಊರು. ಹಳ್ಳಿಯ ಸೊಗಡಿನ ಪ್ರಾಕೃತಿಕ ಜಲಪಾತವು ಪರವೂರಿನ ಪರಿಸರಪ್ರೇಮಿಗಳನ್ನು ಕರೆದೊಯ್ಯುತ್ತಿದೆ. ಇಲ್ಲಿದೆ ಮುರಳಿ ಮವ್ವಾರು ಕ್ಲಿಕ್ಕಿಸಿದ ಮುಳ್ಳೇರಿಯಾದ ಬೆಳ್ಳೂರಿನ ಸಮೀಪವಿರುವ ಕಲ್ಲೇರಿಮೂಲೆ ಜಲಪಾತದ ಚಂದದ ಫೋಟೋಸ್

1 Min read
Kannadaprabha News | Asianet News
Published : Aug 02 2020, 12:45 PM IST| Updated : Aug 02 2020, 01:49 PM IST
Share this Photo Gallery
  • FB
  • TW
  • Linkdin
  • Whatsapp
15
<p>ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ಮುಳ್ಳೇರಿಯಾದ ಬೆಳ್ಳೂರಿನ ಸಮೀಪವಿರುವ ಈ ಜಲಪಾತವೇ ಕಲ್ಲೇರಿ ಜಲಪಾತ. ಮುಳ್ಳೇರಿಯದಿಂದ 5 ಕಿಲೋಮೀಟರ್ ದೂರದಲ್ಲಿರುವ ನಾಟೇಕಲ್‌ನಿಂದ, ಬಸ್ತಿ ಮಿಂಚಿಪದವ್ ರಸ್ತೆಯಲ್ಲಿ ಮೂರು ಕಿಲೋಮೀಟರ್ ಸಾಗಿದಾಗ ಕಲ್ಲೇರಿಮೂಲೆ&nbsp;ಮೂಲಕ ತಲುಪಬಹುದಾಗಿದೆ.</p>

<p>ಕೇರಳ-ಕರ್ನಾಟಕ ಗಡಿ ಭಾಗದಲ್ಲಿರುವ ಮುಳ್ಳೇರಿಯಾದ ಬೆಳ್ಳೂರಿನ ಸಮೀಪವಿರುವ ಈ ಜಲಪಾತವೇ ಕಲ್ಲೇರಿ ಜಲಪಾತ. ಮುಳ್ಳೇರಿಯದಿಂದ 5 ಕಿಲೋಮೀಟರ್ ದೂರದಲ್ಲಿರುವ ನಾಟೇಕಲ್‌ನಿಂದ, ಬಸ್ತಿ-ಮಿಂಚಿಪದವ್ ರಸ್ತೆಯಲ್ಲಿ ಮೂರು ಕಿಲೋಮೀಟರ್ ಸಾಗಿದಾಗ ಕಲ್ಲೇರಿಮೂಲೆ&nbsp;ಮೂಲಕ ತಲುಪಬಹುದಾಗಿದೆ.</p>

ಕೇರಳ-ಕರ್ನಾಟಕ ಗಡಿ ಭಾಗದಲ್ಲಿರುವ ಮುಳ್ಳೇರಿಯಾದ ಬೆಳ್ಳೂರಿನ ಸಮೀಪವಿರುವ ಈ ಜಲಪಾತವೇ ಕಲ್ಲೇರಿ ಜಲಪಾತ. ಮುಳ್ಳೇರಿಯದಿಂದ 5 ಕಿಲೋಮೀಟರ್ ದೂರದಲ್ಲಿರುವ ನಾಟೇಕಲ್‌ನಿಂದ, ಬಸ್ತಿ-ಮಿಂಚಿಪದವ್ ರಸ್ತೆಯಲ್ಲಿ ಮೂರು ಕಿಲೋಮೀಟರ್ ಸಾಗಿದಾಗ ಕಲ್ಲೇರಿಮೂಲೆ ಮೂಲಕ ತಲುಪಬಹುದಾಗಿದೆ.

25
<p>ಅಲ್ಲಿನ ರಸ್ತೆಯ ಬಲಬದಿಯ ಮಣ್ಣಿನ ದಾರಿಯಾಗಿ ಸಾಗಿದರೆ ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರವು ಸಿಗುತ್ತದೆ. ಅದೇ ರಸ್ತೆಯಲ್ಲಿ ಮುಂದುವರಿದಾಗ ಸಣ್ಣ ಸೇತುವೆ ಇದೆ. ಅದು ದಾಟಿದೊಡನೆ ಆಕಾಶದ ಎತ್ತರಕ್ಕೆ ಏರಿದ ತೆಂಗಿನತೋಟದ ಗುಡ್ಡೆ, ಅದರ ತುತ್ತತುದಿಗೆ ತಲುಪಿದಾಗ ಫಾಲ್ಸ್ ಸಿಗುತ್ತದೆ.</p>

<p>ಅಲ್ಲಿನ ರಸ್ತೆಯ ಬಲಬದಿಯ ಮಣ್ಣಿನ ದಾರಿಯಾಗಿ ಸಾಗಿದರೆ ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರವು ಸಿಗುತ್ತದೆ. ಅದೇ ರಸ್ತೆಯಲ್ಲಿ ಮುಂದುವರಿದಾಗ ಸಣ್ಣ ಸೇತುವೆ ಇದೆ. ಅದು ದಾಟಿದೊಡನೆ ಆಕಾಶದ ಎತ್ತರಕ್ಕೆ ಏರಿದ ತೆಂಗಿನತೋಟದ ಗುಡ್ಡೆ, ಅದರ ತುತ್ತತುದಿಗೆ ತಲುಪಿದಾಗ ಫಾಲ್ಸ್ ಸಿಗುತ್ತದೆ.</p>

ಅಲ್ಲಿನ ರಸ್ತೆಯ ಬಲಬದಿಯ ಮಣ್ಣಿನ ದಾರಿಯಾಗಿ ಸಾಗಿದರೆ ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರವು ಸಿಗುತ್ತದೆ. ಅದೇ ರಸ್ತೆಯಲ್ಲಿ ಮುಂದುವರಿದಾಗ ಸಣ್ಣ ಸೇತುವೆ ಇದೆ. ಅದು ದಾಟಿದೊಡನೆ ಆಕಾಶದ ಎತ್ತರಕ್ಕೆ ಏರಿದ ತೆಂಗಿನತೋಟದ ಗುಡ್ಡೆ, ಅದರ ತುತ್ತತುದಿಗೆ ತಲುಪಿದಾಗ ಫಾಲ್ಸ್ ಸಿಗುತ್ತದೆ.

35
<p>ನ್ಯಾವಿಗೇಶನ್ ಇಲ್ಲದ ಕಾರಣ ಗ್ರಾಮೀಣ ಹಳ್ಳಿಗಾಡಿನಲ್ಲಿರುವ ಇಲ್ಲಿಗರ ಹೋಗಲು ಹರಿಯುವ ನೀರಿನ ನಿನಾದವನ್ನು ಆಲಿಸುತ್ತಾ ಜಲಪಾತದ ಜಾಡನ್ನು ಹಿಡಿಯಬೇಕಾಗುತ್ತದೆ. ಸುಮಾರು 100 ಮೀಟರ್ ಗಳಷ್ಟು ಎತ್ತರದಿಂದ ಭೋರ್ಗರೆಯುವ ಈ ಜಲಪಾತ ವೀಕ್ಷಿಸಿದಾಗ ಸ್ವರ್ಗ ಸೌಂದರ್ಯ ನೋಡಿದ ಅನುಭವವಾಗುತ್ತದೆ.</p>

<p>ನ್ಯಾವಿಗೇಶನ್ ಇಲ್ಲದ ಕಾರಣ ಗ್ರಾಮೀಣ ಹಳ್ಳಿಗಾಡಿನಲ್ಲಿರುವ ಇಲ್ಲಿಗರ ಹೋಗಲು ಹರಿಯುವ ನೀರಿನ ನಿನಾದವನ್ನು ಆಲಿಸುತ್ತಾ ಜಲಪಾತದ ಜಾಡನ್ನು ಹಿಡಿಯಬೇಕಾಗುತ್ತದೆ. ಸುಮಾರು 100 ಮೀಟರ್ ಗಳಷ್ಟು ಎತ್ತರದಿಂದ ಭೋರ್ಗರೆಯುವ ಈ ಜಲಪಾತ ವೀಕ್ಷಿಸಿದಾಗ ಸ್ವರ್ಗ ಸೌಂದರ್ಯ ನೋಡಿದ ಅನುಭವವಾಗುತ್ತದೆ.</p>

ನ್ಯಾವಿಗೇಶನ್ ಇಲ್ಲದ ಕಾರಣ ಗ್ರಾಮೀಣ ಹಳ್ಳಿಗಾಡಿನಲ್ಲಿರುವ ಇಲ್ಲಿಗರ ಹೋಗಲು ಹರಿಯುವ ನೀರಿನ ನಿನಾದವನ್ನು ಆಲಿಸುತ್ತಾ ಜಲಪಾತದ ಜಾಡನ್ನು ಹಿಡಿಯಬೇಕಾಗುತ್ತದೆ. ಸುಮಾರು 100 ಮೀಟರ್ ಗಳಷ್ಟು ಎತ್ತರದಿಂದ ಭೋರ್ಗರೆಯುವ ಈ ಜಲಪಾತ ವೀಕ್ಷಿಸಿದಾಗ ಸ್ವರ್ಗ ಸೌಂದರ್ಯ ನೋಡಿದ ಅನುಭವವಾಗುತ್ತದೆ.

45
<p>ದೊಡ್ಡ ಮತ್ತು ಸಣ್ಣ ಬಂಡೆಗಳಿಂದ ಧುಮ್ಮುಕ್ಕಿ, ಕೆಳಭಾಗದಲ್ಲಿ ಸಣ್ಣ ಬಂಡೆಗಳ ಮಧ್ಯೆ ನೀರು ಬಿದ್ದು ಅಲ್ಲಿಂದ ರಭಸದಿಂದ ಭೋರ್ಗರೆಯುವ ನೀರು ನಿಜಕ್ಕೂ ಹಾಲಿನ ಬುಗ್ಗೆಯಂತೆ ಕಂಗೊಳಿಸುತ್ತದೆ. ಇಲ್ಲಿ ಹರಿಯುವ ನೀರು ತಂಪಾಗಿ ತುಂಬಾ ಶುಭ್ರವಾಗಿರುವ ಬೇಸಿಗೆಯಲ್ಲಿ ತುಂಬಾ ಇದರಿಂದ ಫಾಲ್ತು ಮೈತುಂಬ ಹರಿಯುವುದರಿಂದ ಯಾವಾಗ ಬೇಕಿದ್ದರೂ ಈ ಜಲಪಾತಕ್ಕೆ ಭೇಟಿ ನೀಡಬಹುದು. ಕಾಡುಬಳ್ಳಿಗಳಿಂದ ತುಂಬಿರುವುದರಿಂದ ಸರಿಯಾಗಿ ನಿಂತು ನೋಡಲು ಕಷ್ಟಕರವಾಗಿದೆ.</p>

<p>ದೊಡ್ಡ ಮತ್ತು ಸಣ್ಣ ಬಂಡೆಗಳಿಂದ ಧುಮ್ಮುಕ್ಕಿ, ಕೆಳಭಾಗದಲ್ಲಿ ಸಣ್ಣ ಬಂಡೆಗಳ ಮಧ್ಯೆ ನೀರು ಬಿದ್ದು ಅಲ್ಲಿಂದ ರಭಸದಿಂದ ಭೋರ್ಗರೆಯುವ ನೀರು ನಿಜಕ್ಕೂ ಹಾಲಿನ ಬುಗ್ಗೆಯಂತೆ ಕಂಗೊಳಿಸುತ್ತದೆ. ಇಲ್ಲಿ ಹರಿಯುವ ನೀರು ತಂಪಾಗಿ ತುಂಬಾ ಶುಭ್ರವಾಗಿರುವ ಬೇಸಿಗೆಯಲ್ಲಿ ತುಂಬಾ ಇದರಿಂದ ಫಾಲ್ತು ಮೈತುಂಬ ಹರಿಯುವುದರಿಂದ ಯಾವಾಗ ಬೇಕಿದ್ದರೂ ಈ ಜಲಪಾತಕ್ಕೆ ಭೇಟಿ ನೀಡಬಹುದು. ಕಾಡುಬಳ್ಳಿಗಳಿಂದ ತುಂಬಿರುವುದರಿಂದ ಸರಿಯಾಗಿ ನಿಂತು ನೋಡಲು ಕಷ್ಟಕರವಾಗಿದೆ.</p>

ದೊಡ್ಡ ಮತ್ತು ಸಣ್ಣ ಬಂಡೆಗಳಿಂದ ಧುಮ್ಮುಕ್ಕಿ, ಕೆಳಭಾಗದಲ್ಲಿ ಸಣ್ಣ ಬಂಡೆಗಳ ಮಧ್ಯೆ ನೀರು ಬಿದ್ದು ಅಲ್ಲಿಂದ ರಭಸದಿಂದ ಭೋರ್ಗರೆಯುವ ನೀರು ನಿಜಕ್ಕೂ ಹಾಲಿನ ಬುಗ್ಗೆಯಂತೆ ಕಂಗೊಳಿಸುತ್ತದೆ. ಇಲ್ಲಿ ಹರಿಯುವ ನೀರು ತಂಪಾಗಿ ತುಂಬಾ ಶುಭ್ರವಾಗಿರುವ ಬೇಸಿಗೆಯಲ್ಲಿ ತುಂಬಾ ಇದರಿಂದ ಫಾಲ್ತು ಮೈತುಂಬ ಹರಿಯುವುದರಿಂದ ಯಾವಾಗ ಬೇಕಿದ್ದರೂ ಈ ಜಲಪಾತಕ್ಕೆ ಭೇಟಿ ನೀಡಬಹುದು. ಕಾಡುಬಳ್ಳಿಗಳಿಂದ ತುಂಬಿರುವುದರಿಂದ ಸರಿಯಾಗಿ ನಿಂತು ನೋಡಲು ಕಷ್ಟಕರವಾಗಿದೆ.

55
<p>ದೈನಂದಿನ ಒತ್ತಡದ ಬದುಕಿನಿಂದ ಬೇಸತ್ತ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಲು ಹಚ್ಚ ಹಸಿರಾಗಿರುವ ರಮ್ಯ ಪರಿಸರದ ತಾಣಗಳಿಗೆ ಭೇಟಿ ನೀಡಬಹುದು. ಇಂದಿನ ಯಾಂತ್ರಿಕ ಬದುಕು ಶಬ್ದಗಳಿಂದ ದೂರಸರಿದು ಸ್ವಲ್ಪ ಸಮಯ ಪರಿಶುದ್ಧ ಗಾಳಿ ಸುಂದರ ಪರಿಸರದಲ್ಲಿ ಕಾಲಕಳೆಯಲು ಇಂತಹ ಜಲಪಾತಗಳಿಗೆ ನೀಡುವುದು ಭೇಟಿ ನೀಡುವುದು ಉತ್ತಮ.</p>

<p>ದೈನಂದಿನ ಒತ್ತಡದ ಬದುಕಿನಿಂದ ಬೇಸತ್ತ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಲು ಹಚ್ಚ ಹಸಿರಾಗಿರುವ ರಮ್ಯ ಪರಿಸರದ ತಾಣಗಳಿಗೆ ಭೇಟಿ ನೀಡಬಹುದು. ಇಂದಿನ ಯಾಂತ್ರಿಕ ಬದುಕು ಶಬ್ದಗಳಿಂದ ದೂರಸರಿದು ಸ್ವಲ್ಪ ಸಮಯ ಪರಿಶುದ್ಧ ಗಾಳಿ ಸುಂದರ ಪರಿಸರದಲ್ಲಿ ಕಾಲಕಳೆಯಲು ಇಂತಹ ಜಲಪಾತಗಳಿಗೆ ನೀಡುವುದು ಭೇಟಿ ನೀಡುವುದು ಉತ್ತಮ.</p>

ದೈನಂದಿನ ಒತ್ತಡದ ಬದುಕಿನಿಂದ ಬೇಸತ್ತ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಲು ಹಚ್ಚ ಹಸಿರಾಗಿರುವ ರಮ್ಯ ಪರಿಸರದ ತಾಣಗಳಿಗೆ ಭೇಟಿ ನೀಡಬಹುದು. ಇಂದಿನ ಯಾಂತ್ರಿಕ ಬದುಕು ಶಬ್ದಗಳಿಂದ ದೂರಸರಿದು ಸ್ವಲ್ಪ ಸಮಯ ಪರಿಶುದ್ಧ ಗಾಳಿ ಸುಂದರ ಪರಿಸರದಲ್ಲಿ ಕಾಲಕಳೆಯಲು ಇಂತಹ ಜಲಪಾತಗಳಿಗೆ ನೀಡುವುದು ಭೇಟಿ ನೀಡುವುದು ಉತ್ತಮ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved