MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • 25 ರೂಪಾಯಿ ಪಿಂಚಣಿಗೆ 100 ರೂ. ಲಂಚ ಕೊಟ್ಟಿದ್ರು ಮಹಾಂತೇಶ್ ಬೀಳಗಿಯವರ ತಾಯಿ

25 ರೂಪಾಯಿ ಪಿಂಚಣಿಗೆ 100 ರೂ. ಲಂಚ ಕೊಟ್ಟಿದ್ರು ಮಹಾಂತೇಶ್ ಬೀಳಗಿಯವರ ತಾಯಿ

ಕಾರ್ ಅಪಘಾತದಲ್ಲಿ ನಿಧನರಾದ ಜನಪ್ರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, ತಮ್ಮ ತಾಯಿಗೆ ವಿಧವಾ ಪಿಂಚಣಿಗಾಗಿ ಆದ ಅನ್ಯಾಯದಿಂದ ಪ್ರೇರಿತರಾಗಿ ಅಧಿಕಾರಿಯಾದವರು. ಜಿಲ್ಲಾಧಿಕಾರಿಯಾಗಿ, ಅವರು 'ಪಿಂಚಣಿ ಅದಾಲತ್' ನಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರ ಮನೆ ಬಾಗಿಲಿಗೆ ಸೇವೆ ತಲುಪಿಸಿದ್ದರು.

1 Min read
Mahmad Rafik
Published : Nov 26 2025, 01:13 PM IST
Share this Photo Gallery
  • FB
  • TW
  • Linkdin
  • Whatsapp
15
ಜನಪ್ರಿಯ ಅಧಿಕಾರಿ ಮಹಾಂತೇಶ್ ಬೀಳಗಿ
Image Credit : Asianet News

ಜನಪ್ರಿಯ ಅಧಿಕಾರಿ ಮಹಾಂತೇಶ್ ಬೀಳಗಿ

ಕರ್ನಾಟಕದ ಜನಪ್ರಿಯ ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಮೃತರಾಗಿದ್ದು, ಅವರ ಹೇಳಿಕೆಗಳು ಮತ್ತು ಮಾಡಿದ ಉತ್ತಮ ಕೆಲಸಗಳು ಮುನ್ನಲೆಗೆ ಬರುತ್ತಿವೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮಹಾಂತೇಶ್ ಬೀಳಗಿ ತಾವೇಕೆ ಐಎಎಸ್ ಅಧಿಕಾರಿಯಾದೆ ಎಂಬುದರ ಬಗ್ಗೆ ಹೇಳಿದ್ದರು.

25
 100 ರೂ. ಲಂಚ
Image Credit : Asianet News

100 ರೂ. ಲಂಚ

25 ರೂಪಾಯಿ ವಿಧವಾ ಪಿಂಚಣಿ ಪಡೆಯಲು ನನ್ನ ತಾಯಿ ಅಂದು ಸರ್ಕಾರಿ ಅಧಿಕಾರಿಗಳಿಗೆ 100 ರೂ. ಲಂಚ ನೀಡಿದ್ದರು. ಪಿಂಚಣಿಗಾಗಿ ಮಹಾಂತೇಶ್ ಬೀಳಗಿ ಅವರ ತಾಯಿಯನ್ನು ಹಲವು ದಿನಗಳ ಅಲೆದಾಡಿಸಿ, ಕೊನೆಗೆ 100 ರೂಪಾಯಿ ಲಂಚ ಪಡೆದು ಮಾಸಿಕ 25 ರೂ. ಪಿಂಚಣಿಯ ಆದೇಶ ಪತ್ರವನ್ನು ನೀಡಿದ್ದರು. ಮಹಾಂತೇಶ್ ಬೀಳಗಿ ಅವರು 5ನೇ ವಯಸ್ಸಿನಲ್ಲಿದ್ದಾಗಲೇ ಅವರ ತಂದೆ ಮೃತರಾಗಿರುತ್ತಾರೆ.

Related Articles

Related image1
ಪಕ್ಕಾ ಆರಾಮ ಮಸ್ತ್ ಇದ್ದೀನಿ, ಸುಳ್ಳು ಸುದ್ದಿ ನಂಬಬೇಡಿ: ವೈರಲ್ ಆಯ್ತು ಮಹಾಂತೇಶ್ ಬೀಳಗಿ ಹಳೆ ವಿಡಿಯೋ
Related image2
ರಾಜ್ಯಕ್ಕೆ ಆಘಾತ ನೀಡಿದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು, ಸಿಎಂ ಸೇರಿ ಹಲವರಿಂದ ಸಂತಾಪ
35
ತಾಯಿಗಾದ ಅನ್ಯಾಯ
Image Credit : Asianet News

ತಾಯಿಗಾದ ಅನ್ಯಾಯ

ಇದೆಲ್ಲವನ್ನು ಗಮನಿಸಿದ್ದ ಮಹಾಂತೇಶ್ ಬೀಳಗಿ ತಮ್ಮ ತಾಯಿಗಾದ ಅನ್ಯಾಯ ಸಮಾಜದ ಬೇರೆ ಯಾರಿಗೂ ಆಗಬಾರದು ಎಂದು ಸಂಕಲ್ಪ ಮಾಡಿದ್ದರು. ಅಂದಿನಿಂದಲೇ ಬಡತನವಿದ್ರೂ ಶ್ರದ್ಧೆಯಿಂದ ಓದಿ ಐಎಎಸ್ ಅಧಿಕಾರಿಯಾಗುತ್ತಾರೆ. ಜಿಲ್ಲಾಧಿಕಾರಿಯಾಗ್ತಿದ್ದಂತೆ ಪಿಂಚಣಿ ಸಂಬಂಧ ವಿಶೇಷ ಕಾರ್ಯಕ್ರಮವನ್ನು ಮಹಾಂತೇಶ್ ಬೀಳಗಿ ಜಾರಿಗೆ ತಂದಿದ್ದರು.

45
 ಪಿಂಚಣಿ ಅದಾಲತ್
Image Credit : Asianet News

ಪಿಂಚಣಿ ಅದಾಲತ್

ಜಿಲ್ಲಾಧಿಕಾರಿಯಾದ ತಕ್ಷಣವೇ ನಾನು ಪಿಂಚಣಿ ಅದಾಲತ್ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದೆ. ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ತೆರಳಿ ಅರ್ಹ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸೋದಾಗಿ ಎಂದು ಮಹಾಂತೇಶ್ ಬೀಳಗಿ ಹೇಳಿದ್ದರು.

ಇದನ್ನೂ ಓದಿ: ಮಹಾಂತೇಶ್ ಬೀಳಗಿ ಸಾವು; ಚಾಲಕ ಆಂಥೋನಿ ರಾಜ ವಿರುದ್ಧ FIR ದಾಖಲು

55
ಜನಪ್ರಿಯ ಕೆಲಸ
Image Credit : Asianet News

ಜನಪ್ರಿಯ ಕೆಲಸ

ಇದೇ ರೀತಿಯಲ್ಲಿ ಮಹಾಂತೇಶ್ ಬೀಳಗಿಯವರ ಜನಪ್ರಿಯ ಕೆಲಸಗಳ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ತಾನೋರ್ವ ಹಿರಿಯ ಅಧಿಕಾರಿ ಅಂತ ತಿಳಿಯದೇ ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದರು. ಇಂದು ರಾಮದುರ್ಗದಲ್ಲಿ ಮಹಾಂತೇಶ್ ಬೀಳಗಿಯವರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಪಕ್ಕಾ ಆರಾಮ ಮಸ್ತ್ ಇದ್ದೀನಿ, ಸುಳ್ಳು ಸುದ್ದಿ ನಂಬಬೇಡಿ: ವೈರಲ್ ಆಯ್ತು ಮಹಾಂತೇಶ್ ಬೀಳಗಿ ಹಳೆ ವಿಡಿಯೋ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಐಎಎಸ್
ಭ್ರಷ್ಟಾಚಾರ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
Mahantesh Bilagi Death: ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದಕ್ಕೆ 150kg ಪೇಡೆ ಹಂಚಿದ್ದ ಶಂಕರ್
Recommended image2
ದೇವಾಲಯಕ್ಕೆ ಅಪಪ್ರಚಾರ ಹಿನ್ನೆಲೆ: ಈ ದೇವಸ್ಥಾನದಲ್ಲಿ ಮದುವೆ ನಿಷೇಧ- ಸರ್ಕಾರಕ್ಕೆ ಹೀಗೊಂದು ಪತ್ರ!
Recommended image3
ಅವಿಶ್ವಾಸ ಮಂಡನೆ ಬಗ್ಗೆ ಬಸವರಾಜ ಹೊರಟ್ಟಿ ಅಸಮಾಧಾನ; ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಆದ್ಯತೆ!
Related Stories
Recommended image1
ಪಕ್ಕಾ ಆರಾಮ ಮಸ್ತ್ ಇದ್ದೀನಿ, ಸುಳ್ಳು ಸುದ್ದಿ ನಂಬಬೇಡಿ: ವೈರಲ್ ಆಯ್ತು ಮಹಾಂತೇಶ್ ಬೀಳಗಿ ಹಳೆ ವಿಡಿಯೋ
Recommended image2
ರಾಜ್ಯಕ್ಕೆ ಆಘಾತ ನೀಡಿದ IAS ಅಧಿಕಾರಿ ಮಹಾಂತೇಶ್ ಬೀಳಗಿ ಸಾವು, ಸಿಎಂ ಸೇರಿ ಹಲವರಿಂದ ಸಂತಾಪ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved