ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ
ಅನುಮತಿ ಇಲ್ಲದೇ ಗಿಡ ನಿಟ್ಟಿದ್ದಾರೆ ಎಂದು ನೆಟ್ಟ ಗಿಡಗಳನ್ನು ಮಾರಣ ಹೋಮ ಮಾಡಲಾಗಿದೆ. ಕಾಂಗ್ರೆಸ್ ಕಾರ್ಪೊರೇಟರ್ಸ್ ಬೆಂಬಲಿಗರು ಗಿಡಗಳನ್ನು ಕಿತ್ತು ಹಾಕಿದ್ದಾರೆ.

<p>ಪರ್ಮಿಷನ್ ಇಲ್ಲದೆ ಗಿಡಗಳನ್ನು ನೆಟ್ಟಿದ್ದಕ್ಕೆ ಗಿಡಗಳ ಮಾರಣಹೋಮ</p>
ಪರ್ಮಿಷನ್ ಇಲ್ಲದೆ ಗಿಡಗಳನ್ನು ನೆಟ್ಟಿದ್ದಕ್ಕೆ ಗಿಡಗಳ ಮಾರಣಹೋಮ
<p><br />ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ</p>
ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ
<p>ಬಾಪೂಜಿನಗರ ವಾರ್ಡ್ ಎಂಡಿ ನಾಯ್ಡು ರಂಗಮಂದಿರ ಆವರಣದಲ್ಲಿದ್ದ ಹತ್ತಾರು ಗಿಡಗಳ ಮಾರಣಹೋಮ</p>
ಬಾಪೂಜಿನಗರ ವಾರ್ಡ್ ಎಂಡಿ ನಾಯ್ಡು ರಂಗಮಂದಿರ ಆವರಣದಲ್ಲಿದ್ದ ಹತ್ತಾರು ಗಿಡಗಳ ಮಾರಣಹೋಮ
<p>ಕಾರ್ಪೋರೇಟರ್ ಅಜ್ಮಲ್ ಬೇಗ್ ಬೆಂಬಲಿಗರು ಗಿಡಗಳನ್ನು ಕಿತ್ತು ಬಿಸಾಡಿದ್ದಾರೆ</p>
ಕಾರ್ಪೋರೇಟರ್ ಅಜ್ಮಲ್ ಬೇಗ್ ಬೆಂಬಲಿಗರು ಗಿಡಗಳನ್ನು ಕಿತ್ತು ಬಿಸಾಡಿದ್ದಾರೆ
<p>ಮಕ್ಕಳ ಆಟದ ಮೈದಾನ, ಹೆರಿಗೆ ಆಸ್ಪತ್ರೆ, ರಂಗಮಂದಿರ ಆವರಣದ ಮೈದಾನದಲ್ಲಿ ಗಿಡ ನೆಟ್ಟಿದ್ದ ಸ್ಥಳೀಯರು</p>
ಮಕ್ಕಳ ಆಟದ ಮೈದಾನ, ಹೆರಿಗೆ ಆಸ್ಪತ್ರೆ, ರಂಗಮಂದಿರ ಆವರಣದ ಮೈದಾನದಲ್ಲಿ ಗಿಡ ನೆಟ್ಟಿದ್ದ ಸ್ಥಳೀಯರು
<p>ಪರ್ಮಿಷನ್ ತೆಗೆದುಕೊಳ್ಳದೆ ಏಕಾ ಏಕಿ ಗಿಡನೆಟ್ಟಿದ್ದಕ್ಕೆ ಗಿಡ ಕಿತ್ತುಬಿಸಾಡಿದ ಕಾರ್ಪೋರೆಟರ್ ಬೆಂಬಲಿಗರು</p>
ಪರ್ಮಿಷನ್ ತೆಗೆದುಕೊಳ್ಳದೆ ಏಕಾ ಏಕಿ ಗಿಡನೆಟ್ಟಿದ್ದಕ್ಕೆ ಗಿಡ ಕಿತ್ತುಬಿಸಾಡಿದ ಕಾರ್ಪೋರೆಟರ್ ಬೆಂಬಲಿಗರು
<p>ರಾತ್ರಿ 9 ಗಂಟೆ ಸುಮಾರಿಗೆ ನಡೆದಿರುವ ಘಟನೆ</p>
ರಾತ್ರಿ 9 ಗಂಟೆ ಸುಮಾರಿಗೆ ನಡೆದಿರುವ ಘಟನೆ
<p>ಆ್ಯಂಬುಲೆನ್ಸ್ ಬರಲು ಸಮಸ್ಯೆ ಆಗುತ್ತಿತ್ತು ಹೀಗಾಗಿ ಗಿಡಗಳನ್ನು ತೆಗೆದಿರುವುದಾಗಿ ಹೇಳುತ್ತಿರುವ ಕಾರ್ಪೋರೇಟರ್ ಬೆಂಬಲಿಗರು</p>
ಆ್ಯಂಬುಲೆನ್ಸ್ ಬರಲು ಸಮಸ್ಯೆ ಆಗುತ್ತಿತ್ತು ಹೀಗಾಗಿ ಗಿಡಗಳನ್ನು ತೆಗೆದಿರುವುದಾಗಿ ಹೇಳುತ್ತಿರುವ ಕಾರ್ಪೋರೇಟರ್ ಬೆಂಬಲಿಗರು
<p>ಆದರೆ ಸ್ಥಳೀಯರು ಮಾತ್ರ ಆಸ್ಪತ್ರೆ, ರಂಗಮಂದಿರ ಆವರಣದಲ್ಲಿ ಪಾರ್ಕ್ ಮಾಡಲು ಹೊರಟಿದ್ದರು</p>
ಆದರೆ ಸ್ಥಳೀಯರು ಮಾತ್ರ ಆಸ್ಪತ್ರೆ, ರಂಗಮಂದಿರ ಆವರಣದಲ್ಲಿ ಪಾರ್ಕ್ ಮಾಡಲು ಹೊರಟಿದ್ದರು
<p>ಆದರೆ ಸ್ಥಳೀಯರು ಮಾತ್ರ ಆಸ್ಪತ್ರೆ, ರಂಗಮಂದಿರ ಆವರಣದಲ್ಲಿ ಪಾರ್ಕ್ ಮಾಡಲು ಹೊರಟಿದ್ದರು</p>
ಆದರೆ ಸ್ಥಳೀಯರು ಮಾತ್ರ ಆಸ್ಪತ್ರೆ, ರಂಗಮಂದಿರ ಆವರಣದಲ್ಲಿ ಪಾರ್ಕ್ ಮಾಡಲು ಹೊರಟಿದ್ದರು
<p>ಈಗ ಕಾರ್ಪೋರೆಟರ್ ಹಾಗೂ ಸ್ಥಳೀಯರ ಮಧ್ಯೆ ಜಾಗಕ್ಕಾಗಿ ಮುಸುಕಿನ ಗುದ್ದಾಟ ಮುಂದುವರೆದಿದೆ</p>
ಈಗ ಕಾರ್ಪೋರೆಟರ್ ಹಾಗೂ ಸ್ಥಳೀಯರ ಮಧ್ಯೆ ಜಾಗಕ್ಕಾಗಿ ಮುಸುಕಿನ ಗುದ್ದಾಟ ಮುಂದುವರೆದಿದೆ