ಬೆಂಗ್ಳೂರಿನ ಹಲವು ಅಭಿವೃದ್ಧಿ ಯೋಜನೆಗಳನ್ನ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು(ಜೂ.30): ನಗರದ ವಿವಿಧೆಡೆ ಅಭಿವೃದ್ಧಿಪಡಿಸಲಾದ ಹಲವು ಯೋಜನೆಗಳನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು(ಬುಧವಾರ) ಉದ್ಘಾಟಿಸಿದ್ದಾರೆ. ನಗರದ ಕನ್ನಮಂಗಲ ಸಸ್ಯ ಶಾಸ್ತೀಯ ತೋಟ, ಕನ್ನಮಂಗಲ ಕೆರೆ, 'ಕಾಡುಗೋಡಿ ಟ್ರೀ-ಪಾರ್ಕ್' ಹಾಗೂ ನಿಂಬೇಕಾಯಿಪುರದಲ್ಲಿರುವ 'ಜನಪದರು' ರಂಗಮಂದಿರವನ್ನು ಸಿಎಂ ಉದ್ಘಾಟಿಸಿದ್ದಾರೆ.
15

<p>ಕನ್ನಮಂಗಲದ ಸಸ್ಯ ಶಾಸ್ತ್ರೀಯ ತೋಟವನ್ನ ಎರಡನೇ ಲಾಲ್ಬಾಗ್ ಎಂದು ಕರೆಯಲಾಗುತ್ತದೆ. ತೋಟಗಾರಿಕೆ ಇಲಾಖೆಯಿಂದ ನಿರ್ಮಾಣವಾಗಿರುವ ಸಸ್ಯ ಶಾಸ್ತ್ರೀಯ ತೋಟಕ್ಕೆ ಸಿಎಂ ಚಾಲನೆ ನೀಡಿದ್ದಾರೆ. </p>
ಕನ್ನಮಂಗಲದ ಸಸ್ಯ ಶಾಸ್ತ್ರೀಯ ತೋಟವನ್ನ ಎರಡನೇ ಲಾಲ್ಬಾಗ್ ಎಂದು ಕರೆಯಲಾಗುತ್ತದೆ. ತೋಟಗಾರಿಕೆ ಇಲಾಖೆಯಿಂದ ನಿರ್ಮಾಣವಾಗಿರುವ ಸಸ್ಯ ಶಾಸ್ತ್ರೀಯ ತೋಟಕ್ಕೆ ಸಿಎಂ ಚಾಲನೆ ನೀಡಿದ್ದಾರೆ.
25
<p>5.5 ಕೋಟಿ ರೂ. ವೆಚ್ಚದಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಸಸ್ಯಶಾಸ್ತ್ರೀಯ ತೋಟದಲ್ಲಿ 3905 ವಿವಿಧ ಜಾತಿಯ ಮರಗಳಿದ್ದು, ಸಸ್ಯ ತೋಟದಲ್ಲಿ 2800 ಮೀಟರ್ ನಷ್ಟು ವಾಯುವಿಹಾರದ ಪಥ ನಿರ್ಮಾಣ </p>
5.5 ಕೋಟಿ ರೂ. ವೆಚ್ಚದಲ್ಲಿ 70 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಸಸ್ಯಶಾಸ್ತ್ರೀಯ ತೋಟದಲ್ಲಿ 3905 ವಿವಿಧ ಜಾತಿಯ ಮರಗಳಿದ್ದು, ಸಸ್ಯ ತೋಟದಲ್ಲಿ 2800 ಮೀಟರ್ ನಷ್ಟು ವಾಯುವಿಹಾರದ ಪಥ ನಿರ್ಮಾಣ
35
<p>ಕನ್ನಮಂಗಲ ಕೆರೆ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ</p>
ಕನ್ನಮಂಗಲ ಕೆರೆ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
45
<p>ನಿಂಬೇಕಾಯಿಪುರದಲ್ಲಿ 'ಜನಪದರು' ರಂಗಮಂದಿರ ಉದ್ಘಾಟಿಸಿದ ಸಿಎಂ</p>
ನಿಂಬೇಕಾಯಿಪುರದಲ್ಲಿ 'ಜನಪದರು' ರಂಗಮಂದಿರ ಉದ್ಘಾಟಿಸಿದ ಸಿಎಂ
55
<p>'ಕಾಡುಗೋಡಿ ಟ್ರೀ-ಪಾರ್ಕ್' ಚಾಲನೆ ನೀಡಿದ ಬಿಎಸ್ವೈ</p>
'ಕಾಡುಗೋಡಿ ಟ್ರೀ-ಪಾರ್ಕ್' ಚಾಲನೆ ನೀಡಿದ ಬಿಎಸ್ವೈ
Latest Videos