MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಆದಿಚುಂಚನಗಿರಿಯಲ್ಲಿ ಯಡಿಯೂರಪ್ಪ ಅವರಿಂದ ಹುಣ್ಣಿಮೆ ಪೂಜೆ

ಆದಿಚುಂಚನಗಿರಿಯಲ್ಲಿ ಯಡಿಯೂರಪ್ಪ ಅವರಿಂದ ಹುಣ್ಣಿಮೆ ಪೂಜೆ

ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರು ಆದಿಚುಂಚನಗಿರಿಗೆ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳ ಆಶಿರ್ವಾದ ಪಡೆದಿದ್ದಾರೆ. ಆದಿಚುಂಚನಗಿರಿಯಲ್ಲಿ ಯಡಿಯೂರಪ್ಪ ಹುಣ್ಣಿಮೆ‌‌ ಪೂಜೆ ಸಲ್ಲಿಸಿದ್ದಾರೆ. ಇಲ್ಲಿವೆ ಫೋಟೋಗಳು.

1 Min read
Suvarna News | Asianet News
Published : Dec 12 2019, 12:36 PM IST
Share this Photo Gallery
  • FB
  • TW
  • Linkdin
  • Whatsapp
17
ಆದಿ ಚುಂಚನಗಿರಿಯಲ್ಲಿ ಸಿಎಂ‌ ಯಡಿಯೂರಪ್ಪ ಹುಣ್ಣಿಮೆ‌‌ ಪೂಜೆ ಸಲ್ಲಿಸಿದ್ದಾರೆ.

ಆದಿ ಚುಂಚನಗಿರಿಯಲ್ಲಿ ಸಿಎಂ‌ ಯಡಿಯೂರಪ್ಪ ಹುಣ್ಣಿಮೆ‌‌ ಪೂಜೆ ಸಲ್ಲಿಸಿದ್ದಾರೆ.

ಆದಿ ಚುಂಚನಗಿರಿಯಲ್ಲಿ ಸಿಎಂ‌ ಯಡಿಯೂರಪ್ಪ ಹುಣ್ಣಿಮೆ‌‌ ಪೂಜೆ ಸಲ್ಲಿಸಿದ್ದಾರೆ.
27
ಈ ಹಿಂದೆ ಶ್ರೀಕ್ಷೇತ್ರದಲ್ಲಿ ಕುಮಾರಸ್ವಾಮಿ ಅಮವಾಸ್ಯೆ ಪೂಜೆ ಮಾಡಿ ಅಧಿಕಾರಕ್ಕೇರಿದ್ದರು.

ಈ ಹಿಂದೆ ಶ್ರೀಕ್ಷೇತ್ರದಲ್ಲಿ ಕುಮಾರಸ್ವಾಮಿ ಅಮವಾಸ್ಯೆ ಪೂಜೆ ಮಾಡಿ ಅಧಿಕಾರಕ್ಕೇರಿದ್ದರು.

ಈ ಹಿಂದೆ ಶ್ರೀಕ್ಷೇತ್ರದಲ್ಲಿ ಕುಮಾರಸ್ವಾಮಿ ಅಮವಾಸ್ಯೆ ಪೂಜೆ ಮಾಡಿ ಅಧಿಕಾರಕ್ಕೇರಿದ್ದರು.
37
ಸಿಎಂ ಜೊತೆ ಕೆ.ಆರ್. ಪೇಟೆ ನೂತನ ಶಾಸಕ ಕೆ. ಸಿ. ನಾರಾಯಣ ಗೌಡ ಅವರು ಇದ್ದರು.

ಸಿಎಂ ಜೊತೆ ಕೆ.ಆರ್. ಪೇಟೆ ನೂತನ ಶಾಸಕ ಕೆ. ಸಿ. ನಾರಾಯಣ ಗೌಡ ಅವರು ಇದ್ದರು.

ಸಿಎಂ ಜೊತೆ ಕೆ.ಆರ್. ಪೇಟೆ ನೂತನ ಶಾಸಕ ಕೆ. ಸಿ. ನಾರಾಯಣ ಗೌಡ ಅವರು ಇದ್ದರು.
47
ಸರ್ಕಾರದ ಸಮಸ್ಯೆಗಳ ನಿವಾರಣೆಗೆ ಯಡಿಯೂರಪ್ಪ ಅವರು ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ.

ಸರ್ಕಾರದ ಸಮಸ್ಯೆಗಳ ನಿವಾರಣೆಗೆ ಯಡಿಯೂರಪ್ಪ ಅವರು ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ.

ಸರ್ಕಾರದ ಸಮಸ್ಯೆಗಳ ನಿವಾರಣೆಗೆ ಯಡಿಯೂರಪ್ಪ ಅವರು ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ.
57
ಸಂಗಡಿಗರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಬಿಎಸ್‌ವೈ

ಸಂಗಡಿಗರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಬಿಎಸ್‌ವೈ

ಸಂಗಡಿಗರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಬಿಎಸ್‌ವೈ
67
ಶ್ರೀಗಳು ಸಿಎಂ ಬಿ. ಎಸ್. ಯಡೊಯೂರಪ್ಪ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.

ಶ್ರೀಗಳು ಸಿಎಂ ಬಿ. ಎಸ್. ಯಡೊಯೂರಪ್ಪ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.

ಶ್ರೀಗಳು ಸಿಎಂ ಬಿ. ಎಸ್. ಯಡೊಯೂರಪ್ಪ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.
77
ಶ್ರೀ ಕ್ಷೇತ್ರದ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಣ್ಣಿಮೆ ಪೂಜೆ ನಡೆದಿದೆ.

ಶ್ರೀ ಕ್ಷೇತ್ರದ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಣ್ಣಿಮೆ ಪೂಜೆ ನಡೆದಿದೆ.

ಶ್ರೀ ಕ್ಷೇತ್ರದ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಣ್ಣಿಮೆ ಪೂಜೆ ನಡೆದಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved