ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ
ಗಂಗಾವತಿ(ಜೂ.10): ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಅವರ ಹೊಲದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ತಾವೇ ಸ್ವತಃ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿ ಗಮನ ಸೆಳೆದಿದ್ದಾರೆ.
15

<p>ರೈತರಿಗೆ ಸ್ಫೂರ್ತಿ ತುಂಬಲು ಸ್ವತಃ ರೈತರ ಹೊಲಗಳಿಗೆ ಹೋಗಿ ಚರ್ಚೆ ನಡೆಸಿದ ಶಾಸಕ ಪರಣ್ಣ ಮುನವಳ್ಳಿ </p>
ರೈತರಿಗೆ ಸ್ಫೂರ್ತಿ ತುಂಬಲು ಸ್ವತಃ ರೈತರ ಹೊಲಗಳಿಗೆ ಹೋಗಿ ಚರ್ಚೆ ನಡೆಸಿದ ಶಾಸಕ ಪರಣ್ಣ ಮುನವಳ್ಳಿ
25
<p>ರೈತರಿಗೆ ಸ್ಫೂರ್ತಿ ತುಂಬಲು ನಾನೇ ಸ್ವತಃ ರೈತರ ಹೊಲಗಳಿಗೆ ಹೋಗಿ ಚರ್ಚೆ ಮಾಡಿದ್ದೇನೆ. ರೈತರು ಹೊಲದಲ್ಲಿ ದುಡಿದರೆ ಮಾತ್ರ ಎಲ್ಲರಿಗೂ ಆಹಾರ ಸಿಗುತ್ತದೆ ಎಂದ ಮುನವಳ್ಳಿ</p>
ರೈತರಿಗೆ ಸ್ಫೂರ್ತಿ ತುಂಬಲು ನಾನೇ ಸ್ವತಃ ರೈತರ ಹೊಲಗಳಿಗೆ ಹೋಗಿ ಚರ್ಚೆ ಮಾಡಿದ್ದೇನೆ. ರೈತರು ಹೊಲದಲ್ಲಿ ದುಡಿದರೆ ಮಾತ್ರ ಎಲ್ಲರಿಗೂ ಆಹಾರ ಸಿಗುತ್ತದೆ ಎಂದ ಮುನವಳ್ಳಿ
35
<p>ಒಳ್ಳೆಯ ಮಳೆ-ಬೆಳೆಯಾದರೆ ಮಾತ್ರ ರೈತರು ಉತ್ತಮ ಆದಾಯ ಗಳಿಸುತ್ತಾರೆ ಎಂದು ತಿಳಿಸಿದ ಶಾಸಕರು</p>
ಒಳ್ಳೆಯ ಮಳೆ-ಬೆಳೆಯಾದರೆ ಮಾತ್ರ ರೈತರು ಉತ್ತಮ ಆದಾಯ ಗಳಿಸುತ್ತಾರೆ ಎಂದು ತಿಳಿಸಿದ ಶಾಸಕರು
45
<p>ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಂಕಪ್ಪ ಕಟ್ಟಿಮನಿ ಹಾಗೂ ರೈತ ಮುಖಂಡರು ಇದ್ದರು</p>
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಂಕಪ್ಪ ಕಟ್ಟಿಮನಿ ಹಾಗೂ ರೈತ ಮುಖಂಡರು ಇದ್ದರು
55
<p>ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಹೊಲದಲ್ಲಿ ಕೃಷಿ ಚಟುವಟಿಕೆ ಬಗ್ಗೆ ಚರ್ಚಿಸಿದ ಶಾಸಕ ಪರಣ್ಣ ಮುನವಳ್ಳಿ</p>
ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಹೊಲದಲ್ಲಿ ಕೃಷಿ ಚಟುವಟಿಕೆ ಬಗ್ಗೆ ಚರ್ಚಿಸಿದ ಶಾಸಕ ಪರಣ್ಣ ಮುನವಳ್ಳಿ
Latest Videos