ಬೆಂಗಳೂರು: ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದ ಪರಿಣಾಮ ಹೊಸಕೆರೆಹಳ್ಳಿ ವಾರ್ಡ್-161ರ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮಳೆ ಅನಾಹುತವೇ ಸೃಷ್ಟಿಸಿದೆ. ಇದರ ಮಧ್ಯೆ ಸ್ಥಳೀಯರಿಗೆ ಹಾವಿನ ಕಾಟ ಶುರುವಾಗಿದೆ.
15

<p>ಬೆಂಗಳೂರಿನ ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ ಶುರುವಾಗಿದೆ.</p>
ಬೆಂಗಳೂರಿನ ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ ಶುರುವಾಗಿದೆ.
25
<p>ಜನರಿಗೆ ಅಲ್ಲದೇ ಜಲಚರಗಳಿಗೂ ಸಂಕಷ್ಟ ತಂದೊಡ್ಡಿದ ಮಳೆ</p>
ಜನರಿಗೆ ಅಲ್ಲದೇ ಜಲಚರಗಳಿಗೂ ಸಂಕಷ್ಟ ತಂದೊಡ್ಡಿದ ಮಳೆ
35
<p>5 ನೀರು ಹಾವು 1 ಕೇರೆ ಹಾವು, 1 ನಾಗರ ಹಾವು, 1 ವೂಲ್ಫ್ ಸ್ನೇಕ್ ರಕ್ಷಣೆ </p>
5 ನೀರು ಹಾವು 1 ಕೇರೆ ಹಾವು, 1 ನಾಗರ ಹಾವು, 1 ವೂಲ್ಫ್ ಸ್ನೇಕ್ ರಕ್ಷಣೆ
45
<p>ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕರಿಂದ ರಕ್ಷಣೆ</p>
ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕರಿಂದ ರಕ್ಷಣೆ
55
<p>ಹಾವು ಅಲ್ಲದೇ ದತ್ತಾತ್ರೇಯ ದೇಗುಲದ ಕಲ್ಯಾಣಿ ಇಂದ ಹೊರ ಬಂದ ಆಮೆ, ಮೀನು </p>
ಹಾವು ಅಲ್ಲದೇ ದತ್ತಾತ್ರೇಯ ದೇಗುಲದ ಕಲ್ಯಾಣಿ ಇಂದ ಹೊರ ಬಂದ ಆಮೆ, ಮೀನು
Latest Videos