MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಗಾಂಧಿನಗರದಲ್ಲಿ ಪತ್ತೆಯಾಯ್ತು 30 ವರ್ಷ ಹಳೆಯ ಬಾವಿ

ಗಾಂಧಿನಗರದಲ್ಲಿ ಪತ್ತೆಯಾಯ್ತು 30 ವರ್ಷ ಹಳೆಯ ಬಾವಿ

ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಇಲ್ಲಿವೆ ಫೋಟೋಸ್

1 Min read
Suvarna News | Asianet News
Published : May 19 2020, 11:39 AM IST| Updated : May 19 2020, 11:45 AM IST
Share this Photo Gallery
  • FB
  • TW
  • Linkdin
  • Whatsapp
15
<p>ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25 30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.</p>

<p>ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.</p>

ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

25
<p>ಬಾವಿಗೆ ತುಂಬಿಸಿದ ಮಣ್ಣು ಸುಮಾರು 4 ಅಡಿಗಳಷ್ಟುಕುಸಿತಗೊಂಡಿದೆ</p>

<p>ಬಾವಿಗೆ ತುಂಬಿಸಿದ ಮಣ್ಣು ಸುಮಾರು 4 ಅಡಿಗಳಷ್ಟುಕುಸಿತಗೊಂಡಿದೆ</p>

ಬಾವಿಗೆ ತುಂಬಿಸಿದ ಮಣ್ಣು ಸುಮಾರು 4 ಅಡಿಗಳಷ್ಟುಕುಸಿತಗೊಂಡಿದೆ

35
<p>ಹಿಂದೆ ಬಾವಿ ನಿರ್ಮಿಸಿದಾಗ&nbsp;ಕಟ್ಟಿದ್ದ ಕಲ್ಲು ಕಾಣತೊಡಗಿದೆ.&nbsp;</p>

<p>ಹಿಂದೆ ಬಾವಿ ನಿರ್ಮಿಸಿದಾಗ&nbsp;ಕಟ್ಟಿದ್ದ ಕಲ್ಲು ಕಾಣತೊಡಗಿದೆ.&nbsp;</p>

ಹಿಂದೆ ಬಾವಿ ನಿರ್ಮಿಸಿದಾಗ ಕಟ್ಟಿದ್ದ ಕಲ್ಲು ಕಾಣತೊಡಗಿದೆ. 

45
<p>well</p>

<p>well</p>

well

55
<p>ಮೈದಾನದಲ್ಲಿ ಆಟವಾಡುವ ಮಕ್ಕಳಿಗೆ ಅಪಾಯಕಾರಿಯಾಗಬಹುದಾದ ಈ ಕುಸಿತಗೊಂಡ ಬಾವಿಯ ಸುತ್ತ ಕಂಬ ನೆಟ್ಟು, ಹಗ್ಗ ಕಟ್ಟಿಸಂಭಾವ್ಯ ಸಮಸ್ಯೆಯನ್ನು ನಿವಾರಿಸಲು ಸ್ಥಳಿಯ ಯುವಕರು ಕಾರ್ಯಾರಂಭಿಸಿದ್ದಾರೆ.</p>

<p>ಮೈದಾನದಲ್ಲಿ ಆಟವಾಡುವ ಮಕ್ಕಳಿಗೆ ಅಪಾಯಕಾರಿಯಾಗಬಹುದಾದ ಈ ಕುಸಿತಗೊಂಡ ಬಾವಿಯ ಸುತ್ತ ಕಂಬ ನೆಟ್ಟು, ಹಗ್ಗ ಕಟ್ಟಿಸಂಭಾವ್ಯ ಸಮಸ್ಯೆಯನ್ನು ನಿವಾರಿಸಲು ಸ್ಥಳಿಯ ಯುವಕರು ಕಾರ್ಯಾರಂಭಿಸಿದ್ದಾರೆ.</p>

ಮೈದಾನದಲ್ಲಿ ಆಟವಾಡುವ ಮಕ್ಕಳಿಗೆ ಅಪಾಯಕಾರಿಯಾಗಬಹುದಾದ ಈ ಕುಸಿತಗೊಂಡ ಬಾವಿಯ ಸುತ್ತ ಕಂಬ ನೆಟ್ಟು, ಹಗ್ಗ ಕಟ್ಟಿಸಂಭಾವ್ಯ ಸಮಸ್ಯೆಯನ್ನು ನಿವಾರಿಸಲು ಸ್ಥಳಿಯ ಯುವಕರು ಕಾರ್ಯಾರಂಭಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved