MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • IPL
  • IPL 2020: ಈ ಸಲ ಪಕ್ಕಾ RCB ಕಪ್ ಗೆಲ್ಲುತ್ತೆ..!

IPL 2020: ಈ ಸಲ ಪಕ್ಕಾ RCB ಕಪ್ ಗೆಲ್ಲುತ್ತೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದರೂ ಚಾಂಪಿಯನ್ ಪಟ್ಟ ಅಲಂಕರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿತ್ತಾದರೂ ಕೊನೆಯ ಕ್ಷಣದಲ್ಲಿ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.ಆದರೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಸಾಕಷ್ಟು ಅಳೆದು ತೂಗಿ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಮೂರು ಕಾರಣಗಳಿಂದಾಗಿ RCB ಈ ಬಾರಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿದೆ. 

1 Min read
Suvarna News | Asianet News
Published : Aug 10 2020, 04:15 PM IST| Updated : Aug 10 2020, 04:33 PM IST
Share this Photo Gallery
  • FB
  • TW
  • Linkdin
  • Whatsapp
19
<p>1. ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿದ್ದಾರೆ ಬಲಾಢ್ಯ ಯುವಕರ ದಂಡು:</p>

<p>1. ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿದ್ದಾರೆ ಬಲಾಢ್ಯ ಯುವಕರ ದಂಡು:</p>

1. ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿದ್ದಾರೆ ಬಲಾಢ್ಯ ಯುವಕರ ದಂಡು:

29
<p>RCB ಪಡೆಯಲ್ಲಿ ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ ಅವರಂತಹ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ.&nbsp;</p>

<p>RCB ಪಡೆಯಲ್ಲಿ ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ ಅವರಂತಹ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ.&nbsp;</p>

RCB ಪಡೆಯಲ್ಲಿ ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ ಅವರಂತಹ ಪ್ರತಿಭಾನ್ವಿತ ಆಟಗಾರರ ದಂಡೇ ಇದೆ. 

39
<p>ಕರ್ನಾಟಕದ ಪಡಿಕ್ಕಲ್ ಈಗಾಗಲೇ ದೇಸಿ ಟೂರ್ನಿಯಲ್ಲಿ ರನ್ ಮಳೆ ಹರಿಸಿದ್ದಾರೆ. ಜೋಶ್ ಫಿಲಿಫ್ ಬಿಗ್ ಬ್ಯಾಶ್ ಲೀಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಫಿಂಚ್ ಕೂಡಾ ಫಿಲಿಫ್ ಭವಿಷ್ಯದ ಆಸೀಸ್ ಕ್ರಿಕೆಟಿಗ ಎಂದು ಕೊಂಡಾಡಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಹಾಗೂ ಪವನ್ ದೇಶಪಾಂಡೆ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಬಲ್ಲರು.</p>

<p>ಕರ್ನಾಟಕದ ಪಡಿಕ್ಕಲ್ ಈಗಾಗಲೇ ದೇಸಿ ಟೂರ್ನಿಯಲ್ಲಿ ರನ್ ಮಳೆ ಹರಿಸಿದ್ದಾರೆ. ಜೋಶ್ ಫಿಲಿಫ್ ಬಿಗ್ ಬ್ಯಾಶ್ ಲೀಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಫಿಂಚ್ ಕೂಡಾ ಫಿಲಿಫ್ ಭವಿಷ್ಯದ ಆಸೀಸ್ ಕ್ರಿಕೆಟಿಗ ಎಂದು ಕೊಂಡಾಡಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಹಾಗೂ ಪವನ್ ದೇಶಪಾಂಡೆ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಬಲ್ಲರು.</p>

ಕರ್ನಾಟಕದ ಪಡಿಕ್ಕಲ್ ಈಗಾಗಲೇ ದೇಸಿ ಟೂರ್ನಿಯಲ್ಲಿ ರನ್ ಮಳೆ ಹರಿಸಿದ್ದಾರೆ. ಜೋಶ್ ಫಿಲಿಫ್ ಬಿಗ್ ಬ್ಯಾಶ್ ಲೀಗ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಫಿಂಚ್ ಕೂಡಾ ಫಿಲಿಫ್ ಭವಿಷ್ಯದ ಆಸೀಸ್ ಕ್ರಿಕೆಟಿಗ ಎಂದು ಕೊಂಡಾಡಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಹಾಗೂ ಪವನ್ ದೇಶಪಾಂಡೆ ಆಲ್ರೌಂಡ್ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಬಲ್ಲರು.

49
<p>2. ಡೆತ್ ಓವರ್ ಸಮಸ್ಯೆ ಕೊನೆಗೂ ಪರಿಹಾರ</p>

<p>2. ಡೆತ್ ಓವರ್ ಸಮಸ್ಯೆ ಕೊನೆಗೂ ಪರಿಹಾರ</p>

2. ಡೆತ್ ಓವರ್ ಸಮಸ್ಯೆ ಕೊನೆಗೂ ಪರಿಹಾರ

59
<p>ಕಳೆದ ಹಲವು ವರ್ಷಗಳಿಂದ ಎದುರಿಸುತ್ತಿದ್ದ ಪ್ರಮುಖ ಸಮಸ್ಯೆ ಕ್ರಿಸ್ ಮೋರಿಸ್ ಸೇರ್ಪಡೆಯೊಂದಿಗೆ ಬಗೆ ಹರಿದಿದೆ. 10 ಕೋಟಿ ರುಪಾಯಿ&nbsp;ನೀಡಿ ಆಲ್ರೌಂಡರ್ ಮೋರಿಸ್ ಖರೀದಿಸುವ ಮೂಲಕ RCB ಫ್ರಾಂಚೈಸಿ ಮಹತ್ವದ ಹೆಜ್ಜೆಯಿಟ್ಟಿದೆ.</p>

<p>ಕಳೆದ ಹಲವು ವರ್ಷಗಳಿಂದ ಎದುರಿಸುತ್ತಿದ್ದ ಪ್ರಮುಖ ಸಮಸ್ಯೆ ಕ್ರಿಸ್ ಮೋರಿಸ್ ಸೇರ್ಪಡೆಯೊಂದಿಗೆ ಬಗೆ ಹರಿದಿದೆ. 10 ಕೋಟಿ ರುಪಾಯಿ&nbsp;ನೀಡಿ ಆಲ್ರೌಂಡರ್ ಮೋರಿಸ್ ಖರೀದಿಸುವ ಮೂಲಕ RCB ಫ್ರಾಂಚೈಸಿ ಮಹತ್ವದ ಹೆಜ್ಜೆಯಿಟ್ಟಿದೆ.</p>

ಕಳೆದ ಹಲವು ವರ್ಷಗಳಿಂದ ಎದುರಿಸುತ್ತಿದ್ದ ಪ್ರಮುಖ ಸಮಸ್ಯೆ ಕ್ರಿಸ್ ಮೋರಿಸ್ ಸೇರ್ಪಡೆಯೊಂದಿಗೆ ಬಗೆ ಹರಿದಿದೆ. 10 ಕೋಟಿ ರುಪಾಯಿ ನೀಡಿ ಆಲ್ರೌಂಡರ್ ಮೋರಿಸ್ ಖರೀದಿಸುವ ಮೂಲಕ RCB ಫ್ರಾಂಚೈಸಿ ಮಹತ್ವದ ಹೆಜ್ಜೆಯಿಟ್ಟಿದೆ.

69
<p>ಇನ್ನು ಕೇನ್ ರಿಚರ್ಡ್‌ಸನ್ ಹಾಗೂ ನವದೀಪ್ ಸೈನಿ ಕೂಡಾ ಡೆತ್‌ ಓವರ್‌ನಲ್ಲಿ ಮಾರಕ ದಾಳಿ ನಡೆಸಬಲ್ಲರು. ಇವರ ಜತೆ ಉಮೇಶ್ ಯಾದವ್ ಕೂಡಾ ಉತ್ತಮ ಕಾಣಿಕೆ ನೀಡಬಲ್ಲರು. ಹೀಗಾದಲ್ಲಿ ಡೆತ್ ಓವರ್ ಸಮಸ್ಯೆ ಬೆಂಗಳೂರು ತಂಡವನ್ನು ಕಾಡಲಾರದು.</p>

<p>ಇನ್ನು ಕೇನ್ ರಿಚರ್ಡ್‌ಸನ್ ಹಾಗೂ ನವದೀಪ್ ಸೈನಿ ಕೂಡಾ ಡೆತ್‌ ಓವರ್‌ನಲ್ಲಿ ಮಾರಕ ದಾಳಿ ನಡೆಸಬಲ್ಲರು. ಇವರ ಜತೆ ಉಮೇಶ್ ಯಾದವ್ ಕೂಡಾ ಉತ್ತಮ ಕಾಣಿಕೆ ನೀಡಬಲ್ಲರು. ಹೀಗಾದಲ್ಲಿ ಡೆತ್ ಓವರ್ ಸಮಸ್ಯೆ ಬೆಂಗಳೂರು ತಂಡವನ್ನು ಕಾಡಲಾರದು.</p>

ಇನ್ನು ಕೇನ್ ರಿಚರ್ಡ್‌ಸನ್ ಹಾಗೂ ನವದೀಪ್ ಸೈನಿ ಕೂಡಾ ಡೆತ್‌ ಓವರ್‌ನಲ್ಲಿ ಮಾರಕ ದಾಳಿ ನಡೆಸಬಲ್ಲರು. ಇವರ ಜತೆ ಉಮೇಶ್ ಯಾದವ್ ಕೂಡಾ ಉತ್ತಮ ಕಾಣಿಕೆ ನೀಡಬಲ್ಲರು. ಹೀಗಾದಲ್ಲಿ ಡೆತ್ ಓವರ್ ಸಮಸ್ಯೆ ಬೆಂಗಳೂರು ತಂಡವನ್ನು ಕಾಡಲಾರದು.

79
<p><strong>3. ಅನುಭವಿ ಹಾಗೂ ಸ್ಫೋಟಕ ಬ್ಯಾಟಿಂಗ್ ಪಡೆ:</strong></p>

<p><strong>3. ಅನುಭವಿ ಹಾಗೂ ಸ್ಫೋಟಕ ಬ್ಯಾಟಿಂಗ್ ಪಡೆ:</strong></p>

3. ಅನುಭವಿ ಹಾಗೂ ಸ್ಫೋಟಕ ಬ್ಯಾಟಿಂಗ್ ಪಡೆ:

89
<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆ್ಯರೋನ್ ಫಿಂಚ್ ಸೇರ್ಪಡೆಯೊಂದಿಗೆ ಎಬಿಡಿ-ಕೊಹ್ಲಿ ಮೇಲಿದ್ದ ಭಾರ ಕಡಿಮೆಯಾದಂತೆ ಆಗಿದೆ. ಆಸೀಸ್ ನಾಯಕ ಫಿಂಚ್-ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರೆ ಆ ಬಳಿಕ ಆರ್‌ಸಿಬಿ ಸರಾಗವಾಗಿ ರನ್‌ ಗಳಿಸಬಹುದು.</p>

<p>ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆ್ಯರೋನ್ ಫಿಂಚ್ ಸೇರ್ಪಡೆಯೊಂದಿಗೆ ಎಬಿಡಿ-ಕೊಹ್ಲಿ ಮೇಲಿದ್ದ ಭಾರ ಕಡಿಮೆಯಾದಂತೆ ಆಗಿದೆ. ಆಸೀಸ್ ನಾಯಕ ಫಿಂಚ್-ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರೆ ಆ ಬಳಿಕ ಆರ್‌ಸಿಬಿ ಸರಾಗವಾಗಿ ರನ್‌ ಗಳಿಸಬಹುದು.</p>

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆ್ಯರೋನ್ ಫಿಂಚ್ ಸೇರ್ಪಡೆಯೊಂದಿಗೆ ಎಬಿಡಿ-ಕೊಹ್ಲಿ ಮೇಲಿದ್ದ ಭಾರ ಕಡಿಮೆಯಾದಂತೆ ಆಗಿದೆ. ಆಸೀಸ್ ನಾಯಕ ಫಿಂಚ್-ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರೆ ಆ ಬಳಿಕ ಆರ್‌ಸಿಬಿ ಸರಾಗವಾಗಿ ರನ್‌ ಗಳಿಸಬಹುದು.

99
<p>ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಎಬಿಡಿ, ಮೊಯಿನ್ ಅಲಿ ಹಾಗೂ ಪಾರ್ಥಿವ್ ಪಟೇಲ್ ಅವರಂತಹ ಆಟಗಾರರಿರುವುದು ತಂಡಕ್ಕೆ ಮತ್ತಷ್ಟು ಬಲ ತುಂಬಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಲ ಕಪ್ ಗೆಲ್ಲುವುದು ಕಷ್ಟದ ಮಾತೇನಲ್ಲ.</p>

<p>ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಎಬಿಡಿ, ಮೊಯಿನ್ ಅಲಿ ಹಾಗೂ ಪಾರ್ಥಿವ್ ಪಟೇಲ್ ಅವರಂತಹ ಆಟಗಾರರಿರುವುದು ತಂಡಕ್ಕೆ ಮತ್ತಷ್ಟು ಬಲ ತುಂಬಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಲ ಕಪ್ ಗೆಲ್ಲುವುದು ಕಷ್ಟದ ಮಾತೇನಲ್ಲ.</p>

ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಎಬಿಡಿ, ಮೊಯಿನ್ ಅಲಿ ಹಾಗೂ ಪಾರ್ಥಿವ್ ಪಟೇಲ್ ಅವರಂತಹ ಆಟಗಾರರಿರುವುದು ತಂಡಕ್ಕೆ ಮತ್ತಷ್ಟು ಬಲ ತುಂಬಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಲ ಕಪ್ ಗೆಲ್ಲುವುದು ಕಷ್ಟದ ಮಾತೇನಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!
Recommended image2
ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
Recommended image3
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved