IPL 2020: ಮುಂಬೈ ವಿರುದ್ಧದ ಪಂದ್ಯಕ್ಕೆ RCB ತಂಡದಲ್ಲಿ 3 ಪ್ರಮುಖ ಬದಲಾವಣೆ..?
ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಆದರೆ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ 97 ರನ್ಗಳ ಹೀನಾಯ ಸೋಲು ಕಂಡಿತ್ತು.ಇದೀಗ ಇಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಆರ್ಸಿಬಿ ಕಣಕ್ಕಿಳಿಯಲಿದ್ದು, ತಂಡದಲ್ಲಿ ಎರಡು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ 3 ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ..

<p style="text-align: justify;"><strong>1. ದೇವದತ್ ಪಡಿಕ್ಕಲ್: ಕರ್ನಾಟಕದ ಯುವ ಪ್ರತಿಭೆ, ಆರಂಭಿಕ ಬ್ಯಾಟ್ಸ್ಮನ್</strong></p>
1. ದೇವದತ್ ಪಡಿಕ್ಕಲ್: ಕರ್ನಾಟಕದ ಯುವ ಪ್ರತಿಭೆ, ಆರಂಭಿಕ ಬ್ಯಾಟ್ಸ್ಮನ್
<p><strong>2. ಆ್ಯರೋನ್ ಫಿಂಚ್: ಆಸೀಸ್ ಅನುಭವಿ ಆರಂಭಿಕ ಬ್ಯಾಟ್ಸ್ಮನ್ </strong></p>
2. ಆ್ಯರೋನ್ ಫಿಂಚ್: ಆಸೀಸ್ ಅನುಭವಿ ಆರಂಭಿಕ ಬ್ಯಾಟ್ಸ್ಮನ್
<p>3. ವಿರಾಟ್ ಕೊಹ್ಲಿ: ನಾಯಕ, ತಂಡದ ರನ್ ಮಷೀನ್</p><p> </p>
3. ವಿರಾಟ್ ಕೊಹ್ಲಿ: ನಾಯಕ, ತಂಡದ ರನ್ ಮಷೀನ್
<p>4. ಎಬಿ ಡಿವಿಲಿಯರ್ಸ್: ಆರ್ಸಿಬಿಯ ನಂಬಿಕಸ್ಥ ಬ್ಯಾಟ್ಸ್ಮನ್. ವಿಕೆಟ್ ಕೀಪಿಂಗ್ ಪಾತ್ರ ನಿಭಾಯಿಸುವ ಸಾಧ್ಯತೆ</p>
4. ಎಬಿ ಡಿವಿಲಿಯರ್ಸ್: ಆರ್ಸಿಬಿಯ ನಂಬಿಕಸ್ಥ ಬ್ಯಾಟ್ಸ್ಮನ್. ವಿಕೆಟ್ ಕೀಪಿಂಗ್ ಪಾತ್ರ ನಿಭಾಯಿಸುವ ಸಾಧ್ಯತೆ
<p>5. ಮೊಯಿನ್ ಅಲಿ: ಆಲ್ರೌಂಡರ್, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ</p>
5. ಮೊಯಿನ್ ಅಲಿ: ಆಲ್ರೌಂಡರ್, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ
<p><strong>6. ಶಿವಂ ದುಬೆ: ಕಳೆದೆರಡು ಪಂದ್ಯಗಳಲ್ಲಿ ಬೌಲಿಂಗ್ನಲ್ಲಿ ಮಿಂಚಿರುವ ಆಲ್ರೌಂಡರ್.</strong></p>
6. ಶಿವಂ ದುಬೆ: ಕಳೆದೆರಡು ಪಂದ್ಯಗಳಲ್ಲಿ ಬೌಲಿಂಗ್ನಲ್ಲಿ ಮಿಂಚಿರುವ ಆಲ್ರೌಂಡರ್.
<p>7. ವಾಷಿಂಗ್ಟನ್ ಸುಂದರ್: ಆಲ್ರೌಂಡರ್. ಪವರ್ ಪ್ಲೇನಲ್ಲೂ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಬಲ್ಲ ಆಫ್ಸ್ಪಿನ್ನರ್.</p>
7. ವಾಷಿಂಗ್ಟನ್ ಸುಂದರ್: ಆಲ್ರೌಂಡರ್. ಪವರ್ ಪ್ಲೇನಲ್ಲೂ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಬಲ್ಲ ಆಫ್ಸ್ಪಿನ್ನರ್.
<p>8. ಇಸುರು ಉಡಾನ: ಲಂಕಾ ಎಡಗೈ ವೇಗಿ. ಡೆತ್ ಓವರ್ ಸ್ಪೆಷಲಿಸ್ಟ್, ಬ್ಯಾಟಿಂಗ್ನಲ್ಲೂ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ.</p>
8. ಇಸುರು ಉಡಾನ: ಲಂಕಾ ಎಡಗೈ ವೇಗಿ. ಡೆತ್ ಓವರ್ ಸ್ಪೆಷಲಿಸ್ಟ್, ಬ್ಯಾಟಿಂಗ್ನಲ್ಲೂ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ.
<p>9.ನವದೀಪ್ ಸೈನಿ: ತಂಡದ ಡೆತ್ ಓವರ್ ಸ್ಪೆಷಲಿಸ್ಟ್.</p>
9.ನವದೀಪ್ ಸೈನಿ: ತಂಡದ ಡೆತ್ ಓವರ್ ಸ್ಪೆಷಲಿಸ್ಟ್.
<p>10. ಮೊಹಮ್ಮದ್ ಸಿರಾಜ್: ಉಮೇಶ್ ಯಾದವ್ ಕಳೆದೆರಡು ಪಂದ್ಯಗಳಲ್ಲಿ ದುಬಾರಿ ಆಗಿದ್ದರು. ಹೀಗಾಗಿ ಅವರ ಬದಲಿಗೆ ಮೊಹಮ್ಮದ್ ಸಿರಾಜ್ಗೆ ಅವಕಾಶ ಸಿಗುವ ಸಾಧ್ಯತೆ.</p>
10. ಮೊಹಮ್ಮದ್ ಸಿರಾಜ್: ಉಮೇಶ್ ಯಾದವ್ ಕಳೆದೆರಡು ಪಂದ್ಯಗಳಲ್ಲಿ ದುಬಾರಿ ಆಗಿದ್ದರು. ಹೀಗಾಗಿ ಅವರ ಬದಲಿಗೆ ಮೊಹಮ್ಮದ್ ಸಿರಾಜ್ಗೆ ಅವಕಾಶ ಸಿಗುವ ಸಾಧ್ಯತೆ.
<p><strong>11. ಯುಜುವೇಂದ್ರ ಚಹಲ್: ಚಾಣಾಕ್ಷ ಲೆಗ್ ಸ್ಪಿನ್ನರ್, ಸ್ಪಿನ್ ವಿಭಾಗದಲ್ಲಿ ಆರ್ಸಿಬಿ ತಂಡದ ಆಪತ್ಫಾಂಧವ.</strong></p>
11. ಯುಜುವೇಂದ್ರ ಚಹಲ್: ಚಾಣಾಕ್ಷ ಲೆಗ್ ಸ್ಪಿನ್ನರ್, ಸ್ಪಿನ್ ವಿಭಾಗದಲ್ಲಿ ಆರ್ಸಿಬಿ ತಂಡದ ಆಪತ್ಫಾಂಧವ.