MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • IPL
  • ಗೌತಮ್ ಗಂಭೀರ್ -ಮೊಹಮ್ಮದ್ ಅಜರುದ್ದೀನ್: ರಾಜಕಾರಣಕ್ಕೆ ಎಂಟ್ರಿಕೊಟ್ಟ ಕ್ರಿಕೆಟಿಗರು!

ಗೌತಮ್ ಗಂಭೀರ್ -ಮೊಹಮ್ಮದ್ ಅಜರುದ್ದೀನ್: ರಾಜಕಾರಣಕ್ಕೆ ಎಂಟ್ರಿಕೊಟ್ಟ ಕ್ರಿಕೆಟಿಗರು!

ಭಾರತೀಯ ಕ್ರಿಕೆಟಿಗರು ಕ್ರೀಡೆಯಿಂದ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ಟೀಮ್‌ ಇಂಡಿಯಾದ ಕೆಲವು ಟಾಪ್‌ ಕ್ರಿಕೆಟರ್ಸ್ ನಿವೃತ್ತಿ ನಂತರ ರಾಜಿಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಲ್ಲಿ  ಗೌತಮ್ ಗಂಭೀರ್ ಮೊಹಮ್ಮದ್ ಅಜರುದ್ದೀನ್‌ ಮುಂತಾದವರಿದ್ದಾರೆ.  

2 Min read
Suvarna News | Asianet News
Published : Oct 27 2020, 07:54 PM IST
Share this Photo Gallery
  • FB
  • TW
  • Linkdin
  • Whatsapp
17
<p>ಕೆಲವು ಕ್ರಿಕೆಟಿಗರು ನಿವೃತ್ತಿ ನಂತರ &nbsp;ಕೋಚ್‌ &nbsp;ಅಥವಾ ಮ್ಯಾನೇಜರ್‌ ಆಗಿ &nbsp;ಮುಂದುವರಿದರೆ, ಇನ್ನೂ &nbsp;ಕೆಲವರು ವಿಭಿನ್ನ ವೃತ್ತಿ ಜೀವನದ ಹಾದಿ ಹಿಡಿಯುತ್ತಾರೆ. ರಾಜಕೀಯಕ್ಕೂ ಪ್ರವೇಶಿಸಿದ್ದಾರೆ.&nbsp;</p>

<p>ಕೆಲವು ಕ್ರಿಕೆಟಿಗರು ನಿವೃತ್ತಿ ನಂತರ &nbsp;ಕೋಚ್‌ &nbsp;ಅಥವಾ ಮ್ಯಾನೇಜರ್‌ ಆಗಿ &nbsp;ಮುಂದುವರಿದರೆ, ಇನ್ನೂ &nbsp;ಕೆಲವರು ವಿಭಿನ್ನ ವೃತ್ತಿ ಜೀವನದ ಹಾದಿ ಹಿಡಿಯುತ್ತಾರೆ. ರಾಜಕೀಯಕ್ಕೂ ಪ್ರವೇಶಿಸಿದ್ದಾರೆ.&nbsp;</p>

ಕೆಲವು ಕ್ರಿಕೆಟಿಗರು ನಿವೃತ್ತಿ ನಂತರ  ಕೋಚ್‌  ಅಥವಾ ಮ್ಯಾನೇಜರ್‌ ಆಗಿ  ಮುಂದುವರಿದರೆ, ಇನ್ನೂ  ಕೆಲವರು ವಿಭಿನ್ನ ವೃತ್ತಿ ಜೀವನದ ಹಾದಿ ಹಿಡಿಯುತ್ತಾರೆ. ರಾಜಕೀಯಕ್ಕೂ ಪ್ರವೇಶಿಸಿದ್ದಾರೆ. 

27
<p>ವಿನೋದ್ ಕಾಂಬ್ಲಿ ಯಿಂದ ಮನ್ಸೂರ್ ಅಲಿ ಖಾನ್‌ವರೆಗೂ ಹಲವಾರು ಈ ಪಟ್ಟಿಯಲ್ಲಿ ಇದ್ದಾರೆ. ರಾಜಕೀಯವನ್ನು ತಮ್ಮ ಕ್ರಿಕೆಟ್ ನಂತರದ ವೃತ್ತಿ ಜೀವನವಾಗಿ ಆಯ್ಕೆ ಮಾಡಿದ ಕೆಲವು ಪ್ರಮುಖ ಭಾರತೀಯ ಕ್ರಿಕೆಟಿಗರು ಇಲ್ಲಿದ್ದಾರೆ.</p>

<p>ವಿನೋದ್ ಕಾಂಬ್ಲಿ ಯಿಂದ ಮನ್ಸೂರ್ ಅಲಿ ಖಾನ್‌ವರೆಗೂ ಹಲವಾರು ಈ ಪಟ್ಟಿಯಲ್ಲಿ ಇದ್ದಾರೆ. ರಾಜಕೀಯವನ್ನು ತಮ್ಮ ಕ್ರಿಕೆಟ್ ನಂತರದ ವೃತ್ತಿ ಜೀವನವಾಗಿ ಆಯ್ಕೆ ಮಾಡಿದ ಕೆಲವು ಪ್ರಮುಖ ಭಾರತೀಯ ಕ್ರಿಕೆಟಿಗರು ಇಲ್ಲಿದ್ದಾರೆ.</p>

ವಿನೋದ್ ಕಾಂಬ್ಲಿ ಯಿಂದ ಮನ್ಸೂರ್ ಅಲಿ ಖಾನ್‌ವರೆಗೂ ಹಲವಾರು ಈ ಪಟ್ಟಿಯಲ್ಲಿ ಇದ್ದಾರೆ. ರಾಜಕೀಯವನ್ನು ತಮ್ಮ ಕ್ರಿಕೆಟ್ ನಂತರದ ವೃತ್ತಿ ಜೀವನವಾಗಿ ಆಯ್ಕೆ ಮಾಡಿದ ಕೆಲವು ಪ್ರಮುಖ ಭಾರತೀಯ ಕ್ರಿಕೆಟಿಗರು ಇಲ್ಲಿದ್ದಾರೆ.

37
<p><strong>ಗೌತಮ್ ಗಂಭೀರ್: &nbsp;</strong> 2011ರ ಐಸಿಸಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಕೆಆರ್ ಎರಡು ಬಾರಿ &nbsp; ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಕರಿಸಿದರು. ಕ್ರೀಡೆಯಿಂದ ನಿವೃತ್ತಿಯಾದ ನಂತರ ಗಂಬೀರ್‌ ರಾಜಕೀಯಕ್ಕೆ ಸೇರಿದ್ದಾರೆ. ಅವರು 2019ರಿಂದ ಬಿಜೆಪಿ ಸದಸ್ಯರಾಗಿದ್ದಾರೆ. 2019ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ.</p>

<p><strong>ಗೌತಮ್ ಗಂಭೀರ್: &nbsp;</strong> 2011ರ ಐಸಿಸಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಕೆಆರ್ ಎರಡು ಬಾರಿ &nbsp; ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಕರಿಸಿದರು. ಕ್ರೀಡೆಯಿಂದ ನಿವೃತ್ತಿಯಾದ ನಂತರ ಗಂಬೀರ್‌ ರಾಜಕೀಯಕ್ಕೆ ಸೇರಿದ್ದಾರೆ. ಅವರು 2019ರಿಂದ ಬಿಜೆಪಿ ಸದಸ್ಯರಾಗಿದ್ದಾರೆ. 2019ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ.</p>

ಗೌತಮ್ ಗಂಭೀರ್:   2011ರ ಐಸಿಸಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಕೆಆರ್ ಎರಡು ಬಾರಿ   ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಕರಿಸಿದರು. ಕ್ರೀಡೆಯಿಂದ ನಿವೃತ್ತಿಯಾದ ನಂತರ ಗಂಬೀರ್‌ ರಾಜಕೀಯಕ್ಕೆ ಸೇರಿದ್ದಾರೆ. ಅವರು 2019ರಿಂದ ಬಿಜೆಪಿ ಸದಸ್ಯರಾಗಿದ್ದಾರೆ. 2019ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ.

47
<p><strong>ನವಜೋತ್ ಸಿದ್ಧು:</strong> ಆರಂಭಿಕ ಬ್ಯಾಟ್ಸ್‌ಮನ್‌ ಸಿದ್ಧು ಕ್ರಿಕೆಟ್ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. 2004ರಲ್ಲಿ ಅಮೃತಸರದಲ್ಲಿ ಬಿಜೆಪಿಗೆ ಸೇರಿದರು. &nbsp;2016ರಲ್ಲಿ ರಾಜ್ಯಸಭಾ ಸದಸ್ಯರಾದರು ಮತ್ತು 2009 ರ ಉಪ ಚುನಾವಣೆಯಲ್ಲಿಯಬ ಗೆದ್ದರು. ಅದೇ ವರ್ಷ ರಾಜ್ಯಸಭೆಯನ್ನು ತೊರೆದು, 2017ರಲ್ಲಿ ಕಾಂಗ್ರೆಸ್‌ ಸೇರಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರು.</p>

<p><strong>ನವಜೋತ್ ಸಿದ್ಧು:</strong> ಆರಂಭಿಕ ಬ್ಯಾಟ್ಸ್‌ಮನ್‌ ಸಿದ್ಧು ಕ್ರಿಕೆಟ್ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. 2004ರಲ್ಲಿ ಅಮೃತಸರದಲ್ಲಿ ಬಿಜೆಪಿಗೆ ಸೇರಿದರು. &nbsp;2016ರಲ್ಲಿ ರಾಜ್ಯಸಭಾ ಸದಸ್ಯರಾದರು ಮತ್ತು 2009 ರ ಉಪ ಚುನಾವಣೆಯಲ್ಲಿಯಬ ಗೆದ್ದರು. ಅದೇ ವರ್ಷ ರಾಜ್ಯಸಭೆಯನ್ನು ತೊರೆದು, 2017ರಲ್ಲಿ ಕಾಂಗ್ರೆಸ್‌ ಸೇರಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರು.</p>

ನವಜೋತ್ ಸಿದ್ಧು: ಆರಂಭಿಕ ಬ್ಯಾಟ್ಸ್‌ಮನ್‌ ಸಿದ್ಧು ಕ್ರಿಕೆಟ್ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. 2004ರಲ್ಲಿ ಅಮೃತಸರದಲ್ಲಿ ಬಿಜೆಪಿಗೆ ಸೇರಿದರು.  2016ರಲ್ಲಿ ರಾಜ್ಯಸಭಾ ಸದಸ್ಯರಾದರು ಮತ್ತು 2009 ರ ಉಪ ಚುನಾವಣೆಯಲ್ಲಿಯಬ ಗೆದ್ದರು. ಅದೇ ವರ್ಷ ರಾಜ್ಯಸಭೆಯನ್ನು ತೊರೆದು, 2017ರಲ್ಲಿ ಕಾಂಗ್ರೆಸ್‌ ಸೇರಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರು.

57
<p><strong>ಮೊಹಮ್ಮದ್ ಅಜರುದ್ದೀನ್: </strong>ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪದ ನಂತರ ಮಾಜಿ ಕ್ಯಾಪ್ಟನ್‌ಗೆ ಜೀವಾವಧಿ ನಿಷೇಧ ವಿಧಿಸಲಾಯಿತು. ಅದರ ಪರಿಣಾಮ, ಅಜರುದ್ದೀನ್ &nbsp;ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2009ರಿಂದ, &nbsp; ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ.&nbsp;ಅದೇ ವರ್ಷ ಭಾರತದ ಸಂಸತ್ ಸದಸ್ಯರಾದರು ಮೊಹಮ್ಮದ್ ಅಜರುದ್ದೀನ್.</p>

<p><strong>ಮೊಹಮ್ಮದ್ ಅಜರುದ್ದೀನ್: </strong>ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪದ ನಂತರ ಮಾಜಿ ಕ್ಯಾಪ್ಟನ್‌ಗೆ ಜೀವಾವಧಿ ನಿಷೇಧ ವಿಧಿಸಲಾಯಿತು. ಅದರ ಪರಿಣಾಮ, ಅಜರುದ್ದೀನ್ &nbsp;ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2009ರಿಂದ, &nbsp; ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ.&nbsp;ಅದೇ ವರ್ಷ ಭಾರತದ ಸಂಸತ್ ಸದಸ್ಯರಾದರು ಮೊಹಮ್ಮದ್ ಅಜರುದ್ದೀನ್.</p>

ಮೊಹಮ್ಮದ್ ಅಜರುದ್ದೀನ್: ಮ್ಯಾಚ್ ಫಿಕ್ಸಿಂಗ್ ಹಗರಣದ ಆರೋಪದ ನಂತರ ಮಾಜಿ ಕ್ಯಾಪ್ಟನ್‌ಗೆ ಜೀವಾವಧಿ ನಿಷೇಧ ವಿಧಿಸಲಾಯಿತು. ಅದರ ಪರಿಣಾಮ, ಅಜರುದ್ದೀನ್  ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 2009ರಿಂದ,   ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಅದೇ ವರ್ಷ ಭಾರತದ ಸಂಸತ್ ಸದಸ್ಯರಾದರು ಮೊಹಮ್ಮದ್ ಅಜರುದ್ದೀನ್.

67
<p><strong>ಮೊಹಮ್ಮದ್ ಕೈಫ್: </strong>&nbsp;ಭಾರತದ ಮಾಜಿ ಬ್ಯಾಟ್ಸ್‌ಮನ್ ಕೈಫ್‌ 2002 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್‌ವೆಸ್ಟ್ ಸರಣಿ&nbsp;ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. &nbsp; 2014ರಲ್ಲಿ ಕಾಂಗ್ರೆಸ್‌ಗೆ ಸೇರಿ, ಉತ್ತರ ಪ್ರದೇಶದ ಫುಲ್‌ಪುರಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಗೆಲ್ಲಲಿಲ್ಲ.</p>

<p><strong>ಮೊಹಮ್ಮದ್ ಕೈಫ್: </strong>&nbsp;ಭಾರತದ ಮಾಜಿ ಬ್ಯಾಟ್ಸ್‌ಮನ್ ಕೈಫ್‌ 2002 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್‌ವೆಸ್ಟ್ ಸರಣಿ&nbsp;ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. &nbsp; 2014ರಲ್ಲಿ ಕಾಂಗ್ರೆಸ್‌ಗೆ ಸೇರಿ, ಉತ್ತರ ಪ್ರದೇಶದ ಫುಲ್‌ಪುರಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಗೆಲ್ಲಲಿಲ್ಲ.</p>

ಮೊಹಮ್ಮದ್ ಕೈಫ್:  ಭಾರತದ ಮಾಜಿ ಬ್ಯಾಟ್ಸ್‌ಮನ್ ಕೈಫ್‌ 2002 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್‌ವೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.   2014ರಲ್ಲಿ ಕಾಂಗ್ರೆಸ್‌ಗೆ ಸೇರಿ, ಉತ್ತರ ಪ್ರದೇಶದ ಫುಲ್‌ಪುರಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಗೆಲ್ಲಲಿಲ್ಲ.

77
<p><strong>ಕೀರ್ತಿ ಆಜಾದ್:</strong> ಆಕ್ರಮಣಕಾರಿ ಬ್ಯಾಟ್ಸ್‌ಮನ್ ಭಾರತದ 1983ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಕೀರ್ತಿ ಆಜಾದ್‌ ರಾಜಕೀಯದಲ್ಲೂ ಹೆಸರು ಗಳಿಸಿದ್ದಾರೆ. ಬಿಹಾರದಿಂದ ಬಿಜೆಪಿ ಮೂಲಕ ಸಂಸತ್ತನ್ನು ಪ್ರವೇಶಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ದರ್ಬಂಗದಿಂದ ಗೆದ್ದರು. ಆದರೆ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಭ್ರಷ್ಟಾಚಾರ ಪ್ರಕರಣದಲ್ಲಿ ಅರುಣ್ ಜೇಟ್ಲಿ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಅವರನ್ನು 2015 ರಲ್ಲಿ ಬಿಜೆಪಿ ಅಮಾನತುಗೊಳಿಸಿತ್ತು.&nbsp; 2019ರಲ್ಲಿ ಅವರು ಕಾಂಗ್ರೆಸ್‌ಗೆ ಸೇರಿದರು.</p>

<p><strong>ಕೀರ್ತಿ ಆಜಾದ್:</strong> ಆಕ್ರಮಣಕಾರಿ ಬ್ಯಾಟ್ಸ್‌ಮನ್ ಭಾರತದ 1983ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಕೀರ್ತಿ ಆಜಾದ್‌ ರಾಜಕೀಯದಲ್ಲೂ ಹೆಸರು ಗಳಿಸಿದ್ದಾರೆ. ಬಿಹಾರದಿಂದ ಬಿಜೆಪಿ ಮೂಲಕ ಸಂಸತ್ತನ್ನು ಪ್ರವೇಶಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ದರ್ಬಂಗದಿಂದ ಗೆದ್ದರು. ಆದರೆ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಭ್ರಷ್ಟಾಚಾರ ಪ್ರಕರಣದಲ್ಲಿ ಅರುಣ್ ಜೇಟ್ಲಿ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಅವರನ್ನು 2015 ರಲ್ಲಿ ಬಿಜೆಪಿ ಅಮಾನತುಗೊಳಿಸಿತ್ತು.&nbsp; 2019ರಲ್ಲಿ ಅವರು ಕಾಂಗ್ರೆಸ್‌ಗೆ ಸೇರಿದರು.</p>

ಕೀರ್ತಿ ಆಜಾದ್: ಆಕ್ರಮಣಕಾರಿ ಬ್ಯಾಟ್ಸ್‌ಮನ್ ಭಾರತದ 1983ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಕೀರ್ತಿ ಆಜಾದ್‌ ರಾಜಕೀಯದಲ್ಲೂ ಹೆಸರು ಗಳಿಸಿದ್ದಾರೆ. ಬಿಹಾರದಿಂದ ಬಿಜೆಪಿ ಮೂಲಕ ಸಂಸತ್ತನ್ನು ಪ್ರವೇಶಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ದರ್ಬಂಗದಿಂದ ಗೆದ್ದರು. ಆದರೆ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಭ್ರಷ್ಟಾಚಾರ ಪ್ರಕರಣದಲ್ಲಿ ಅರುಣ್ ಜೇಟ್ಲಿ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಅವರನ್ನು 2015 ರಲ್ಲಿ ಬಿಜೆಪಿ ಅಮಾನತುಗೊಳಿಸಿತ್ತು.  2019ರಲ್ಲಿ ಅವರು ಕಾಂಗ್ರೆಸ್‌ಗೆ ಸೇರಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
Recommended image2
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI
Recommended image3
IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved