MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • IPL
  • ಕೊರೋನಾ ನಡುವೆ ಆಯೋಜಿಸಿದ IPL 2020ಯಿಂದ BCCI ಗಳಿಸಿದ ಆದಾಯವೆಷ್ಟು?

ಕೊರೋನಾ ನಡುವೆ ಆಯೋಜಿಸಿದ IPL 2020ಯಿಂದ BCCI ಗಳಿಸಿದ ಆದಾಯವೆಷ್ಟು?

ಐಪಿಎಲ್ 2020 ಟೂರ್ನಿ ಮುಗಿಸಿರುವ ಬಿಸಿಸಿಐ ಇದೀಗ  ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ಟೂರ್ನಿಗೆ ಕಳುಹಿಸಿದೆ. ಕೊರೋನಾ ವೈರಸ್ ನಡುವೆ ಐಪಿಎಲ್ ಟೂರ್ನಿ ಆಯೋಜನೆ ಬಹುದೊಡ್ಡ ಸವಾಲಾಗಿತ್ತು. ಎಲ್ಲಾ ಕ್ರಿಕೆಟ್ ಟೂರ್ನಿಗಳು ರದ್ದಾಗಿತ್ತು. ಟಿ20 ವಿಶ್ವಕಪ್ ಟೂರ್ನಿಯನ್ನೇ ರದ್ದು ಮಾಡಲಾಗಿತ್ತು. ಈ ಕಠಿಣ ಸಂದರ್ಭದಲ್ಲಿ ಬಿಸಿಸಿಐ ಟೂರ್ನಿ ಆಯೋಜಿಸಿ ಯಶಸ್ವಿಯಾಗಿದೆ. ಈ ಬಾರಿಯ ಟೂರ್ನಿಯಿಂದ ಬಿಸಿಸಿಐ ಗಳಿಸಿದ ಆದಾಯವೆಷ್ಟು ಇಲ್ಲಿದೆ. ವಿವರ.

1 Min read
Author : Suvarna News
Published : Nov 23 2020, 08:34 PM IST
Share this Photo Gallery
  • FB
  • TW
  • Linkdin
  • Whatsapp
18
<p>ಕೊರೋನಾ ವೈರಸ್ ಕಾರಣ ಹಲವು ಬಾರಿ ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯಾವುದೇ ಅಡೆ ತಡೆ ಇಲ್ಲದೆ ಯಶಸ್ವಿಯಾಗಿ ಮುಗಿಸಿದೆ</p>

<p>ಕೊರೋನಾ ವೈರಸ್ ಕಾರಣ ಹಲವು ಬಾರಿ ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯಾವುದೇ ಅಡೆ ತಡೆ ಇಲ್ಲದೆ ಯಶಸ್ವಿಯಾಗಿ ಮುಗಿಸಿದೆ</p>

ಕೊರೋನಾ ವೈರಸ್ ಕಾರಣ ಹಲವು ಬಾರಿ ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯಾವುದೇ ಅಡೆ ತಡೆ ಇಲ್ಲದೆ ಯಶಸ್ವಿಯಾಗಿ ಮುಗಿಸಿದೆ

28
<p style="text-align: justify;">ಕೊರೋನಾ ವೈರಸ್ ನಡುವೆ, ಹಲವು ಮಾರ್ಗಸೂಚಿ, ನಿರ್ಬಂಧಗಳ ನಡುವೆ ಬಿಸಿಸಿಐ ಅಚ್ಚುಕಟ್ಟಾಗಿ ಟೂರ್ನಿ ಆಯೋಜಿಸಿದೆ. ಈ ಬಾರಿಯ ಟೂರ್ನಿಯಿಂದ ಬಿಸಿಸಿಐ 4,000 ಕೋಟಿ ಆದಾಯ ಗಳಿಸಿದೆ.</p>

<p style="text-align: justify;">ಕೊರೋನಾ ವೈರಸ್ ನಡುವೆ, ಹಲವು ಮಾರ್ಗಸೂಚಿ, ನಿರ್ಬಂಧಗಳ ನಡುವೆ ಬಿಸಿಸಿಐ ಅಚ್ಚುಕಟ್ಟಾಗಿ ಟೂರ್ನಿ ಆಯೋಜಿಸಿದೆ. ಈ ಬಾರಿಯ ಟೂರ್ನಿಯಿಂದ ಬಿಸಿಸಿಐ 4,000 ಕೋಟಿ ಆದಾಯ ಗಳಿಸಿದೆ.</p>

ಕೊರೋನಾ ವೈರಸ್ ನಡುವೆ, ಹಲವು ಮಾರ್ಗಸೂಚಿ, ನಿರ್ಬಂಧಗಳ ನಡುವೆ ಬಿಸಿಸಿಐ ಅಚ್ಚುಕಟ್ಟಾಗಿ ಟೂರ್ನಿ ಆಯೋಜಿಸಿದೆ. ಈ ಬಾರಿಯ ಟೂರ್ನಿಯಿಂದ ಬಿಸಿಸಿಐ 4,000 ಕೋಟಿ ಆದಾಯ ಗಳಿಸಿದೆ.

38
<p>ಬಿಸಿಸಿಐ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾ 35ರಷ್ಟು ಖರ್ಚು ವೆಚ್ಚವನ್ನು ಕಡಿಮೆ ಮಾಡಿದೆ. ಕೊರೋನಾ ಸಮಯದಲ್ಲಿ 4ಸಾವಿರ ಕೋಟಿ ಆದಾಯಗಳಿಸಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಹೇಳಿದ್ದಾರೆ.</p>

<p>ಬಿಸಿಸಿಐ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾ 35ರಷ್ಟು ಖರ್ಚು ವೆಚ್ಚವನ್ನು ಕಡಿಮೆ ಮಾಡಿದೆ. ಕೊರೋನಾ ಸಮಯದಲ್ಲಿ 4ಸಾವಿರ ಕೋಟಿ ಆದಾಯಗಳಿಸಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಹೇಳಿದ್ದಾರೆ.</p>

ಬಿಸಿಸಿಐ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾ 35ರಷ್ಟು ಖರ್ಚು ವೆಚ್ಚವನ್ನು ಕಡಿಮೆ ಮಾಡಿದೆ. ಕೊರೋನಾ ಸಮಯದಲ್ಲಿ 4ಸಾವಿರ ಕೋಟಿ ಆದಾಯಗಳಿಸಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಹೇಳಿದ್ದಾರೆ.

48
<p>ಕೊರೋನಾ ಆತಂಕದ ಕಾರಣ ಭಾರತದಿಂದ ಸಂಪೂರ್ಣ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದಕ್ಕಾಗಿ ಯುನೈಟೆಡ್ ಅರಬ್ ಕ್ರಿಕೆಟ್ ಮಂಡಳಿಗೆ 100 ಕೋಟಿ ರೂಪಾಯಿ ನೀಡಿದೆ.</p>

<p>ಕೊರೋನಾ ಆತಂಕದ ಕಾರಣ ಭಾರತದಿಂದ ಸಂಪೂರ್ಣ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದಕ್ಕಾಗಿ ಯುನೈಟೆಡ್ ಅರಬ್ ಕ್ರಿಕೆಟ್ ಮಂಡಳಿಗೆ 100 ಕೋಟಿ ರೂಪಾಯಿ ನೀಡಿದೆ.</p>

ಕೊರೋನಾ ಆತಂಕದ ಕಾರಣ ಭಾರತದಿಂದ ಸಂಪೂರ್ಣ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದಕ್ಕಾಗಿ ಯುನೈಟೆಡ್ ಅರಬ್ ಕ್ರಿಕೆಟ್ ಮಂಡಳಿಗೆ 100 ಕೋಟಿ ರೂಪಾಯಿ ನೀಡಿದೆ.

58
<p>ಕಳದೆ ಆವೃತ್ತಿಗಳಿಗೆ ಹೋಲಿಸಿದರೆ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದೆ. &nbsp;ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯ ದಾಖಲೆ ಪ್ರಮಾಣದ ವೀಕ್ಷಕರ ಸಂಖ್ಯೆ ಹೊಂದಿದೆ.</p>

<p>ಕಳದೆ ಆವೃತ್ತಿಗಳಿಗೆ ಹೋಲಿಸಿದರೆ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದೆ. &nbsp;ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯ ದಾಖಲೆ ಪ್ರಮಾಣದ ವೀಕ್ಷಕರ ಸಂಖ್ಯೆ ಹೊಂದಿದೆ.</p>

ಕಳದೆ ಆವೃತ್ತಿಗಳಿಗೆ ಹೋಲಿಸಿದರೆ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದೆ.  ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯ ದಾಖಲೆ ಪ್ರಮಾಣದ ವೀಕ್ಷಕರ ಸಂಖ್ಯೆ ಹೊಂದಿದೆ.

68
<p>ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲೋ ಮೂಲಕ ಇತಿಹಾಸ ರಚಿಸಿದೆ. ಇತ್ತ ಬಿಸಿಸಿಐ ಅತ್ಯಂತ ಕಠಿಣ ಸಂದರ್ಭದಲ್ಲೂ ಟೂರ್ನಿ ಆಯೋಜಿಸುವ ಮೂಲಕ ವಿಶ್ವಕ್ಕೆ ದೊಡ್ಡಣ್ಣ ಎಂಬುದನ್ನು ಸಾರಿ ಹೇಳಿದೆ.</p>

<p>ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲೋ ಮೂಲಕ ಇತಿಹಾಸ ರಚಿಸಿದೆ. ಇತ್ತ ಬಿಸಿಸಿಐ ಅತ್ಯಂತ ಕಠಿಣ ಸಂದರ್ಭದಲ್ಲೂ ಟೂರ್ನಿ ಆಯೋಜಿಸುವ ಮೂಲಕ ವಿಶ್ವಕ್ಕೆ ದೊಡ್ಡಣ್ಣ ಎಂಬುದನ್ನು ಸಾರಿ ಹೇಳಿದೆ.</p>

ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲೋ ಮೂಲಕ ಇತಿಹಾಸ ರಚಿಸಿದೆ. ಇತ್ತ ಬಿಸಿಸಿಐ ಅತ್ಯಂತ ಕಠಿಣ ಸಂದರ್ಭದಲ್ಲೂ ಟೂರ್ನಿ ಆಯೋಜಿಸುವ ಮೂಲಕ ವಿಶ್ವಕ್ಕೆ ದೊಡ್ಡಣ್ಣ ಎಂಬುದನ್ನು ಸಾರಿ ಹೇಳಿದೆ.

78
<p>ಟೂರ್ನಿ ಆಯೋಜನೆಗೆ ಎಲ್ಲಾ ತಯಾರಿ ಮಾಡಿಕೊಂಡ ಬಿಸಿಸಿಐ ಅಂತಿಮ ಹಂತದಲ್ಲಿ ಆತಂಕಕ್ಕೆ ಒಳಗಾಗಿತ್ತು. ಟೆನಿಸ್ ದಿಗ್ಗಜ ನೋವಾಕ್ ಜೋಕೊವಿಚ್ ಕೊರೋನಾ ಪಾಸಿಟೀವ್ ಸುದ್ದಿ ತಿಳಿದಾಗ, ಆಟಗಾರರ ಆರೋಗ್ಯ ಕುರಿತು ಬಿಸಿಸಿಐ ಮತ್ತೆ ಸಭೆ ನಡೆಸಿತು.</p>

<p>ಟೂರ್ನಿ ಆಯೋಜನೆಗೆ ಎಲ್ಲಾ ತಯಾರಿ ಮಾಡಿಕೊಂಡ ಬಿಸಿಸಿಐ ಅಂತಿಮ ಹಂತದಲ್ಲಿ ಆತಂಕಕ್ಕೆ ಒಳಗಾಗಿತ್ತು. ಟೆನಿಸ್ ದಿಗ್ಗಜ ನೋವಾಕ್ ಜೋಕೊವಿಚ್ ಕೊರೋನಾ ಪಾಸಿಟೀವ್ ಸುದ್ದಿ ತಿಳಿದಾಗ, ಆಟಗಾರರ ಆರೋಗ್ಯ ಕುರಿತು ಬಿಸಿಸಿಐ ಮತ್ತೆ ಸಭೆ ನಡೆಸಿತು.</p>

ಟೂರ್ನಿ ಆಯೋಜನೆಗೆ ಎಲ್ಲಾ ತಯಾರಿ ಮಾಡಿಕೊಂಡ ಬಿಸಿಸಿಐ ಅಂತಿಮ ಹಂತದಲ್ಲಿ ಆತಂಕಕ್ಕೆ ಒಳಗಾಗಿತ್ತು. ಟೆನಿಸ್ ದಿಗ್ಗಜ ನೋವಾಕ್ ಜೋಕೊವಿಚ್ ಕೊರೋನಾ ಪಾಸಿಟೀವ್ ಸುದ್ದಿ ತಿಳಿದಾಗ, ಆಟಗಾರರ ಆರೋಗ್ಯ ಕುರಿತು ಬಿಸಿಸಿಐ ಮತ್ತೆ ಸಭೆ ನಡೆಸಿತು.

88
<p style="text-align: justify;">ಐಪಿಎಲ್ ಟೂರ್ನಿ ವೇಳೆ ಬಿಸಿಸಿಐ 30,00 ಆರ್‌ಟಿಪಿಸಿಆರ್ ಕೊರೋನಾ ಟೆಸ್ಟ್ ಮಾಡಿಸಿದೆ. ಮುಂಜಾಗ್ರತ ಕ್ರಮವಾಗಿ ಬಿಸಿಸಿಐ ಹೆಚ್ಚುವರಿ 200 ಹೊಟೆಲ್ ಕೊಠಡಿಗಳನ್ನು ಬುಕ್ ಮಾಡಿತ್ತು.</p>

<p style="text-align: justify;">ಐಪಿಎಲ್ ಟೂರ್ನಿ ವೇಳೆ ಬಿಸಿಸಿಐ 30,00 ಆರ್‌ಟಿಪಿಸಿಆರ್ ಕೊರೋನಾ ಟೆಸ್ಟ್ ಮಾಡಿಸಿದೆ. ಮುಂಜಾಗ್ರತ ಕ್ರಮವಾಗಿ ಬಿಸಿಸಿಐ ಹೆಚ್ಚುವರಿ 200 ಹೊಟೆಲ್ ಕೊಠಡಿಗಳನ್ನು ಬುಕ್ ಮಾಡಿತ್ತು.</p>

ಐಪಿಎಲ್ ಟೂರ್ನಿ ವೇಳೆ ಬಿಸಿಸಿಐ 30,00 ಆರ್‌ಟಿಪಿಸಿಆರ್ ಕೊರೋನಾ ಟೆಸ್ಟ್ ಮಾಡಿಸಿದೆ. ಮುಂಜಾಗ್ರತ ಕ್ರಮವಾಗಿ ಬಿಸಿಸಿಐ ಹೆಚ್ಚುವರಿ 200 ಹೊಟೆಲ್ ಕೊಠಡಿಗಳನ್ನು ಬುಕ್ ಮಾಡಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
IPL 2026: ರಾಜಸ್ಥಾನ ರಾಯಲ್ಸ್‌ಗೆ ಅಚ್ಚರಿ ನಾಯಕನ ನೇಮಕ; ರವೀಂದ್ರ ಜಡೇಜಾಗೆ ಭಾರೀ ನಿರಾಸೆ
Recommended image2
ಮೈ ಸುಡುವ ಜ್ವರದ ನಡುವೆಯೂ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಸ್ಮೃತಿ ಮಂಧನಾ! ಬ್ರೇಕ್‌ಅಪ್ ನೋವು ಮರೆಸಿದ ಫೈನಲ್ ಗೆಲುವು
Recommended image3
WPL 2026: ಎರಡನೇ ಸಲ ಕಪ್ ಗೆಲ್ಲಿಸಿ ಮತ್ತೆ ಗುಡುಗಿದ ಸ್ಮೃತಿ ಮಂಧನಾ! ಆರ್‌ಸಿಬಿ ಫ್ಯಾನ್ಸ್ ದಿಲ್ ಖುಷ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved