MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ನಟ ಯಶ್ ದಾಸ್‌ ಬಿಜೆಪಿ ಸೇರಿದ ಬೆನ್ನಲ್ಲೇ ನಿಲುವು ಬಹಿರಂಗ ಪಡಿಸಿದ MP ನುಸ್ರತ್ !

ನಟ ಯಶ್ ದಾಸ್‌ ಬಿಜೆಪಿ ಸೇರಿದ ಬೆನ್ನಲ್ಲೇ ನಿಲುವು ಬಹಿರಂಗ ಪಡಿಸಿದ MP ನುಸ್ರತ್ !

ನಟ ಯಶ್ ದಾಸ್‌ಗುಪ್ತ ಅಧೀಕೃತವಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಬೆನಲ್ಲೇ ಟಿಎಂಸಿ ನಾಯಕರು, ಸೆಲೆಬ್ರೆಟಿಗಳು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಈಗಾಗಲೇ ಹಲವು ನಾಯಕರು ದೀದಿ ನೇತೃತ್ವದ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಟಿಎಂಸಿ ಸಂಸದೆ ನುಸ್ರತ್ ಜಹಾನ್ ರುಹಿ ತನ್ನ ನಿಲುವು ಬಹಿರಂಗ ಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

1 Min read
Author : Suvarna News
Published : Feb 20 2021, 03:11 PM IST
Share this Photo Gallery
  • FB
  • TW
  • Linkdin
  • Whatsapp
18
<p>ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಹಲವು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ಬಂಗಾಳದ ಸೂಪರ್ ಸ್ಟಾರ್, ನಟ ಯಶ್ ದೀಪ್‌ದಾಸ್ ಗುಪ್ತ ಬಿಜೆಪಿ ಸೇರಿಕೊಂಡಿದ್ದಾರೆ.</p>

<p>ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಹಲವು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ಬಂಗಾಳದ ಸೂಪರ್ ಸ್ಟಾರ್, ನಟ ಯಶ್ ದೀಪ್‌ದಾಸ್ ಗುಪ್ತ ಬಿಜೆಪಿ ಸೇರಿಕೊಂಡಿದ್ದಾರೆ.</p>

ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಹಲವು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ಬಂಗಾಳದ ಸೂಪರ್ ಸ್ಟಾರ್, ನಟ ಯಶ್ ದೀಪ್‌ದಾಸ್ ಗುಪ್ತ ಬಿಜೆಪಿ ಸೇರಿಕೊಂಡಿದ್ದಾರೆ.

28
<p>ನಟ ಯಶ್ ದಾಸ್‌ಗುಪ್ತ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಆತ್ಮೀಯ ಗೆಳೆಯನಾಗಿದ್ದು, ಇದೀಗ ನುಸ್ರತ್ ಕೂಡ ಬಿಜಿಪೆ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.</p>

<p>ನಟ ಯಶ್ ದಾಸ್‌ಗುಪ್ತ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಆತ್ಮೀಯ ಗೆಳೆಯನಾಗಿದ್ದು, ಇದೀಗ ನುಸ್ರತ್ ಕೂಡ ಬಿಜಿಪೆ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.</p>

ನಟ ಯಶ್ ದಾಸ್‌ಗುಪ್ತ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಆತ್ಮೀಯ ಗೆಳೆಯನಾಗಿದ್ದು, ಇದೀಗ ನುಸ್ರತ್ ಕೂಡ ಬಿಜಿಪೆ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

38
<p>ಈ ಕುರಿತು ಇದೇ ಮೊದಲ ಬಾರಿಗೆ ನುಸ್ರತ್ ಜಹಾನ್ ತನ್ನ ನಿಲುವು ಬಹಿರಂಗ ಪಡಿಸಿದ್ದಾರೆ. ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನುಸ್ರತ್, ತಾನು ತೃಣಮೂಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕ ಎಂದಿದ್ದಾರೆ.</p>

<p>ಈ ಕುರಿತು ಇದೇ ಮೊದಲ ಬಾರಿಗೆ ನುಸ್ರತ್ ಜಹಾನ್ ತನ್ನ ನಿಲುವು ಬಹಿರಂಗ ಪಡಿಸಿದ್ದಾರೆ. ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನುಸ್ರತ್, ತಾನು ತೃಣಮೂಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕ ಎಂದಿದ್ದಾರೆ.</p>

ಈ ಕುರಿತು ಇದೇ ಮೊದಲ ಬಾರಿಗೆ ನುಸ್ರತ್ ಜಹಾನ್ ತನ್ನ ನಿಲುವು ಬಹಿರಂಗ ಪಡಿಸಿದ್ದಾರೆ. ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನುಸ್ರತ್, ತಾನು ತೃಣಮೂಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕ ಎಂದಿದ್ದಾರೆ.

48
<p>ಬಿಜೆಪಿ ಸೇರುವುದಿಲ್ಲ. ಈ ಕುರಿತ ಯಾವುದೇ ಮಾಹಿತಿ ಸತ್ಯಕ್ಕೆ ದೂರವಾಗಿದೆ. ನಾನು ತೃಣಮೂಲ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದಿದ್ದಾರೆ.</p>

<p>ಬಿಜೆಪಿ ಸೇರುವುದಿಲ್ಲ. ಈ ಕುರಿತ ಯಾವುದೇ ಮಾಹಿತಿ ಸತ್ಯಕ್ಕೆ ದೂರವಾಗಿದೆ. ನಾನು ತೃಣಮೂಲ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದಿದ್ದಾರೆ.</p>

ಬಿಜೆಪಿ ಸೇರುವುದಿಲ್ಲ. ಈ ಕುರಿತ ಯಾವುದೇ ಮಾಹಿತಿ ಸತ್ಯಕ್ಕೆ ದೂರವಾಗಿದೆ. ನಾನು ತೃಣಮೂಲ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದಿದ್ದಾರೆ.

58
<p>ನುಸ್ರತ್ ಜಹಾನ್ ಮೇಲೆ ಈ ಅನುಮಾನ ಮೂಡಲು ಕಾರಣವಿದೆ. ನುಸ್ರತ್ ಜಹಾನ್ ಆಹ್ವಾನದ ಮೇರೆ ಕೆಲ ಟಿಎಂಸಿ ರ್ಯಾಲಿಗಳಲ್ಲಿ ಯಶ್ ದಾಸ್‌ಗುಪ್ತ ಪಾಲ್ಗೊಂಡಿದ್ದರು.&nbsp;</p>

<p>ನುಸ್ರತ್ ಜಹಾನ್ ಮೇಲೆ ಈ ಅನುಮಾನ ಮೂಡಲು ಕಾರಣವಿದೆ. ನುಸ್ರತ್ ಜಹಾನ್ ಆಹ್ವಾನದ ಮೇರೆ ಕೆಲ ಟಿಎಂಸಿ ರ್ಯಾಲಿಗಳಲ್ಲಿ ಯಶ್ ದಾಸ್‌ಗುಪ್ತ ಪಾಲ್ಗೊಂಡಿದ್ದರು.&nbsp;</p>

ನುಸ್ರತ್ ಜಹಾನ್ ಮೇಲೆ ಈ ಅನುಮಾನ ಮೂಡಲು ಕಾರಣವಿದೆ. ನುಸ್ರತ್ ಜಹಾನ್ ಆಹ್ವಾನದ ಮೇರೆ ಕೆಲ ಟಿಎಂಸಿ ರ್ಯಾಲಿಗಳಲ್ಲಿ ಯಶ್ ದಾಸ್‌ಗುಪ್ತ ಪಾಲ್ಗೊಂಡಿದ್ದರು. 

68
<p>ಇದೀಗ ಯಶ್ ದಾಸ್‌ಗುಪ್ತ ಬಿಜೆಪಿ ಸೇರಿದ ಬೆನ್ನಲ್ಲೇ ಟಿಎಂಸಿಯ ಕೆಲ ನಾಯಕರು, ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಹೀಗಾಗಿ ನುಸ್ರತ್ ಪಕ್ಷ ಬದಲಾಯಿಸುವ ಕುರಿತು ಹಲವು ಊಹಾಪೋಹಗಳು ಎದ್ದಿತ್ತು</p>

<p>ಇದೀಗ ಯಶ್ ದಾಸ್‌ಗುಪ್ತ ಬಿಜೆಪಿ ಸೇರಿದ ಬೆನ್ನಲ್ಲೇ ಟಿಎಂಸಿಯ ಕೆಲ ನಾಯಕರು, ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಹೀಗಾಗಿ ನುಸ್ರತ್ ಪಕ್ಷ ಬದಲಾಯಿಸುವ ಕುರಿತು ಹಲವು ಊಹಾಪೋಹಗಳು ಎದ್ದಿತ್ತು</p>

ಇದೀಗ ಯಶ್ ದಾಸ್‌ಗುಪ್ತ ಬಿಜೆಪಿ ಸೇರಿದ ಬೆನ್ನಲ್ಲೇ ಟಿಎಂಸಿಯ ಕೆಲ ನಾಯಕರು, ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಹೀಗಾಗಿ ನುಸ್ರತ್ ಪಕ್ಷ ಬದಲಾಯಿಸುವ ಕುರಿತು ಹಲವು ಊಹಾಪೋಹಗಳು ಎದ್ದಿತ್ತು

78
<p>ಪಶ್ಚಿಮ ಬಂಗಳಾ ವಿಧಾನ ಸಭೆ ಚುನಾವಣೆಗೆ ಬಿರುಸಿನ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಿದೆ. ಇತ್ತ ಅಮಿತ್ ಶಾ ವಾರಕ್ಕೊಮ್ಮೆ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ.</p>

<p>ಪಶ್ಚಿಮ ಬಂಗಳಾ ವಿಧಾನ ಸಭೆ ಚುನಾವಣೆಗೆ ಬಿರುಸಿನ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಿದೆ. ಇತ್ತ ಅಮಿತ್ ಶಾ ವಾರಕ್ಕೊಮ್ಮೆ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ.</p>

ಪಶ್ಚಿಮ ಬಂಗಳಾ ವಿಧಾನ ಸಭೆ ಚುನಾವಣೆಗೆ ಬಿರುಸಿನ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಿದೆ. ಇತ್ತ ಅಮಿತ್ ಶಾ ವಾರಕ್ಕೊಮ್ಮೆ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ.

88
<p>ಬಿಜೆಪಿ ಘಟಾನುಘಟಿ ನಾಯಕರು ಬಿಜೆಪಿಯತ್ತ ಬಂಗಾಳದತ್ತ ಮುಖ ಮಾಡಿದ್ದಾರೆ. ಈ ಬಾರಿಯ ಬಂಗಾಳದಲ್ಲಿ ಕಮಲ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಇದರ ನಡುವೆ ತೃಣಮೂಲ ಕಾಂಗ್ರೆಸ್ ಕೂಡ ಭರ್ಜರಿ ರ್ಯಾಲಿ ಆಯೋಜಿಸುತ್ತಿದೆ.</p>

<p>ಬಿಜೆಪಿ ಘಟಾನುಘಟಿ ನಾಯಕರು ಬಿಜೆಪಿಯತ್ತ ಬಂಗಾಳದತ್ತ ಮುಖ ಮಾಡಿದ್ದಾರೆ. ಈ ಬಾರಿಯ ಬಂಗಾಳದಲ್ಲಿ ಕಮಲ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಇದರ ನಡುವೆ ತೃಣಮೂಲ ಕಾಂಗ್ರೆಸ್ ಕೂಡ ಭರ್ಜರಿ ರ್ಯಾಲಿ ಆಯೋಜಿಸುತ್ತಿದೆ.</p>

ಬಿಜೆಪಿ ಘಟಾನುಘಟಿ ನಾಯಕರು ಬಿಜೆಪಿಯತ್ತ ಬಂಗಾಳದತ್ತ ಮುಖ ಮಾಡಿದ್ದಾರೆ. ಈ ಬಾರಿಯ ಬಂಗಾಳದಲ್ಲಿ ಕಮಲ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಇದರ ನಡುವೆ ತೃಣಮೂಲ ಕಾಂಗ್ರೆಸ್ ಕೂಡ ಭರ್ಜರಿ ರ್ಯಾಲಿ ಆಯೋಜಿಸುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ದಾಖಲೆ ಮಾಡಿದ ಉತ್ತರ ಕನ್ನಡದ ಅಪರೂಪದ ರಾಜಕಾರಣಿ, ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್‌ ಹೆಗಡೆ!
Recommended image2
'ಹಿಂದೂ ಹುಡುಗಿ ಮುಸ್ಲಿಂ ಯುವಕನ ಮದುವೆ ಆದ್ರೆ ದೇಶದ ಏಕತೆ ಹಾಳಾಗುತ್ತಾ?' ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್‌!
Recommended image3
Dina Semte: ಇಸ್ರೇಲ್‌ನಲ್ಲಿ ಮೋದಿ ಸ್ವಾಗತಕ್ಕೆ ಹಾಡಿದ ಮಣಿಪುರದ ಅಂಧ ಗಾಯಕಿ! ಸ್ಪೂರ್ತಿದಾಯಕ ಕಥೆ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved