KCR ಹುಟ್ಟುಹಬ್ಬ: ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ ಸಚಿವ
ರಾಜಕೀಯ ಮುಖಂಡರು, ಸಿನಿಮಾ ಸ್ಟಾರ್ಗಳ ಬರ್ತ್ಡೇ ದಿನ ವಿಶೇಷ ಉಡುಗೊರೆ ವಿಶೇಷವೇನಲ್ಲ. ಸಚಿವರೊಬ್ಬರು ದೇವಿಗೆ ಅರ್ಪಿಸಿದ ಸೀರೆ ನೋಡಿ
18

<p>ತೆಲಂಗಾಣದ ಸಚಿವರೊಬ್ಬರು ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ್ದಾರೆ.</p>
ತೆಲಂಗಾಣದ ಸಚಿವರೊಬ್ಬರು ಯಲ್ಲಮ್ಮ ದೇವಿಗೆ 2.5 ಕೆಜಿಯ ಚಿನ್ನದ ಸೀರೆ ಅರ್ಪಿಸಿದ್ದಾರೆ.
28
<p>ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಈ ದುಬಾರಿ ಉಡುಗೊರೆ ಅರ್ಪಿಸಲಾಗಿದೆ.</p>
ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಈ ದುಬಾರಿ ಉಡುಗೊರೆ ಅರ್ಪಿಸಲಾಗಿದೆ.
38
<p>2014ರಲ್ಲಿ ತೆಲಂಗಾಣ ರೂಪಿಸಲ್ಪಟ್ಟಾಗಿನಿಂದ ಇಂದಿನ ತನಕ ಸಿಎಂ ಆಗಿರುವ ಕೆಸಿಆರ್ ಹೆಸರಲ್ಲಿ ವಿಶೇಷ ಪೂಜೆ, ಸೇವೆಗಳು ನಡೆದಿದೆ.</p>
2014ರಲ್ಲಿ ತೆಲಂಗಾಣ ರೂಪಿಸಲ್ಪಟ್ಟಾಗಿನಿಂದ ಇಂದಿನ ತನಕ ಸಿಎಂ ಆಗಿರುವ ಕೆಸಿಆರ್ ಹೆಸರಲ್ಲಿ ವಿಶೇಷ ಪೂಜೆ, ಸೇವೆಗಳು ನಡೆದಿದೆ.
48
<p>ತೆಲಂಗಾಣ ಸಚಿವ ತಲಸನಿ ಶ್ರೀನಿವಾಸ್ ಯಾದವ್ ಅವರು ಬುಧವಾರ ಎರಡೂವರೆ ಕೆಜಿಯ ಚಿನ್ನದ ಸೀರೆಯನ್ನು ಯಲ್ಲಮ್ಮ ದೇವಿಗೆ ಅರ್ಪಿಸಿದ್ದಾರೆ.</p>
ತೆಲಂಗಾಣ ಸಚಿವ ತಲಸನಿ ಶ್ರೀನಿವಾಸ್ ಯಾದವ್ ಅವರು ಬುಧವಾರ ಎರಡೂವರೆ ಕೆಜಿಯ ಚಿನ್ನದ ಸೀರೆಯನ್ನು ಯಲ್ಲಮ್ಮ ದೇವಿಗೆ ಅರ್ಪಿಸಿದ್ದಾರೆ.
58
<p>ಇದು ಕೆಸಿಆರ್ 67ನೇ ಬರ್ತ್ಡೇ ದಿನದಂದು ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಒಂದು.</p>
ಇದು ಕೆಸಿಆರ್ 67ನೇ ಬರ್ತ್ಡೇ ದಿನದಂದು ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಒಂದು.
68
<p>ಶ್ರೀ ಉಜ್ಜಯಿನಿ ಮಹಾಕಾಳಿ ದೇವಾಲಯಕ್ಕೂ ಶ್ರೀನಿವಾಸ್ ಯಾದವ್ ಭೇಟಿ ಕೊಟ್ಟಿದ್ದಾರೆ.</p>
ಶ್ರೀ ಉಜ್ಜಯಿನಿ ಮಹಾಕಾಳಿ ದೇವಾಲಯಕ್ಕೂ ಶ್ರೀನಿವಾಸ್ ಯಾದವ್ ಭೇಟಿ ಕೊಟ್ಟಿದ್ದಾರೆ.
78
<p>ಸಿಕಂದರಾಬಾದ್ನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಸಿಎಂಗಾಗಿ ಪ್ರಾರ್ಥಿಸಿದ್ದಾರೆ.</p>
ಸಿಕಂದರಾಬಾದ್ನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಸಿಎಂಗಾಗಿ ಪ್ರಾರ್ಥಿಸಿದ್ದಾರೆ.
88
<p>ಸಿಕಂದರಾಬಾದ್ನಲ್ಲಿರುವ ಗಣೇಶ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.</p>
ಸಿಕಂದರಾಬಾದ್ನಲ್ಲಿರುವ ಗಣೇಶ ದೇವಾಲಯಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
Latest Videos