MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಬಿಜೆಪಿ ಭೀಷ್ಮನಿಗೆ ಜನ್ಮದಿನ, ಶುಭಕೋರಿದ ಶಿಷ್ಯಕೋಟಿ

ಬಿಜೆಪಿ ಭೀಷ್ಮನಿಗೆ ಜನ್ಮದಿನ, ಶುಭಕೋರಿದ ಶಿಷ್ಯಕೋಟಿ

ನವದೆಹಲಿ(ನ. 08)  ಬಿಜೆಪಿ ಹಿರಿಯ ನಾಯಕ  ನಾಯಕಎಲ್ ಕೆ ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರಯ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಡ್ವಾಣಿ ಅವರ ಬಳಿಯೇ ಕೇಕ್ ಕಟ್ ಮಾಡಿಸಿ ಮೋದಿ ಶುಭ ಹಾರೈಸಿದ್ದಾರೆ.

1 Min read
Suvarna News
Published : Nov 08 2020, 07:05 PM IST
Share this Photo Gallery
  • FB
  • TW
  • Linkdin
  • Whatsapp
15
<p>ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿದ್ದ ಅಡ್ವಾಣಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪಕ್ಷವನ್ನು ಜನರ ಬಳಿಗೆ ಕೊಂಡೊಯ್ದಿದ್ದು ಅಡ್ವಾಣಿ ಎಂದು ಮೋದಿ ವ್ಯಾಖ್ಯಾನ ಮಾಡಿದ್ದಾರೆ.</p>

<p>ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿದ್ದ ಅಡ್ವಾಣಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪಕ್ಷವನ್ನು ಜನರ ಬಳಿಗೆ ಕೊಂಡೊಯ್ದಿದ್ದು ಅಡ್ವಾಣಿ ಎಂದು ಮೋದಿ ವ್ಯಾಖ್ಯಾನ ಮಾಡಿದ್ದಾರೆ.</p>

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿದ್ದ ಅಡ್ವಾಣಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪಕ್ಷವನ್ನು ಜನರ ಬಳಿಗೆ ಕೊಂಡೊಯ್ದಿದ್ದು ಅಡ್ವಾಣಿ ಎಂದು ಮೋದಿ ವ್ಯಾಖ್ಯಾನ ಮಾಡಿದ್ದಾರೆ.

25
<p>ವಾಜಪೇಯಿ ಮತ್ತು ಅಡ್ವಾಣಿ ಬಿಜೆಪಿಯ &nbsp;ತತ್ವ ಮತ್ತು ಸಿದ್ಧಾಂತಗಳನ್ನು ದೇಶದ ಮೂಲೆ ಮೂಲೆಗೂ ಮುಟ್ಟಿಸಿದರು.</p>

<p>ವಾಜಪೇಯಿ ಮತ್ತು ಅಡ್ವಾಣಿ ಬಿಜೆಪಿಯ &nbsp;ತತ್ವ ಮತ್ತು ಸಿದ್ಧಾಂತಗಳನ್ನು ದೇಶದ ಮೂಲೆ ಮೂಲೆಗೂ ಮುಟ್ಟಿಸಿದರು.</p>

ವಾಜಪೇಯಿ ಮತ್ತು ಅಡ್ವಾಣಿ ಬಿಜೆಪಿಯ  ತತ್ವ ಮತ್ತು ಸಿದ್ಧಾಂತಗಳನ್ನು ದೇಶದ ಮೂಲೆ ಮೂಲೆಗೂ ಮುಟ್ಟಿಸಿದರು.

35
<p>ಬಿಜೆಪಿಯ ಭೀಷ್ಮ ಎಂದೇ ಅಡ್ವಾಣಿ ದೇಶಕ್ಕೆ ಪರಿಚಿತರು.</p>

<p>ಬಿಜೆಪಿಯ ಭೀಷ್ಮ ಎಂದೇ ಅಡ್ವಾಣಿ ದೇಶಕ್ಕೆ ಪರಿಚಿತರು.</p>

ಬಿಜೆಪಿಯ ಭೀಷ್ಮ ಎಂದೇ ಅಡ್ವಾಣಿ ದೇಶಕ್ಕೆ ಪರಿಚಿತರು.

45
<p>ರಾಮಮಂದಿರ ನಿರ್ಮಾಣದ ಹಿಂದೆ &nbsp;ಇರುವ ಅಡ್ವಾಣಿ ಶ್ರಮವನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಅಡ್ವಾಣಿ ಬಿಜೆಪಿಯ ದೀರ್ಘಕಾಲ ಸೇವೆ ಸಲ್ಲಿಸಿದ ಅಧ್ಯಕ್ಷರಾಗಿದ್ದು, &nbsp;ಬಿಜೆಪಿ&nbsp;ರಾಷ್ಟ್ರರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆಯಲು ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಮೋದಿ ಸ್ಮರಿಸಿದ್ದಾರೆ.&nbsp;</p>

<p>ರಾಮಮಂದಿರ ನಿರ್ಮಾಣದ ಹಿಂದೆ &nbsp;ಇರುವ ಅಡ್ವಾಣಿ ಶ್ರಮವನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಅಡ್ವಾಣಿ ಬಿಜೆಪಿಯ ದೀರ್ಘಕಾಲ ಸೇವೆ ಸಲ್ಲಿಸಿದ ಅಧ್ಯಕ್ಷರಾಗಿದ್ದು, &nbsp;ಬಿಜೆಪಿ&nbsp;ರಾಷ್ಟ್ರರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆಯಲು ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಮೋದಿ ಸ್ಮರಿಸಿದ್ದಾರೆ.&nbsp;</p>

ರಾಮಮಂದಿರ ನಿರ್ಮಾಣದ ಹಿಂದೆ  ಇರುವ ಅಡ್ವಾಣಿ ಶ್ರಮವನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಅಡ್ವಾಣಿ ಬಿಜೆಪಿಯ ದೀರ್ಘಕಾಲ ಸೇವೆ ಸಲ್ಲಿಸಿದ ಅಧ್ಯಕ್ಷರಾಗಿದ್ದು,  ಬಿಜೆಪಿ ರಾಷ್ಟ್ರರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆಯಲು ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಮೋದಿ ಸ್ಮರಿಸಿದ್ದಾರೆ. 

55
<p>ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿಂದತೇ ರಾಜ್ಯ ನಾಯಕರು ಅಡ್ವಾಣಿ ಅವರಿಗೆ ಶುಭ ಕೋರಿದ್ದಾರೆ.&nbsp;</p>

<p>ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿಂದತೇ ರಾಜ್ಯ ನಾಯಕರು ಅಡ್ವಾಣಿ ಅವರಿಗೆ ಶುಭ ಕೋರಿದ್ದಾರೆ.&nbsp;</p>

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿಂದತೇ ರಾಜ್ಯ ನಾಯಕರು ಅಡ್ವಾಣಿ ಅವರಿಗೆ ಶುಭ ಕೋರಿದ್ದಾರೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved