ದೆಹಲಿಯಲ್ಲಿ ಮಳೆಯ ರೌದ್ರ ನರ್ತನ: ಬಸ್ ಮುಂದೆಯೇ ತೇಲುತ್ತಿತ್ತು ಮೃತದೇಹ
ರಾಷ್ಟ್ರ ರಾಜಧಾನಿಯಲ್ಲಿ ಮಳೆಯಬ್ಬರ ಹೆಚ್ಚಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ದೆಹಲಿ ಮಳೆಯ ದೃಶ್ಯಗಳು ಇಲ್ಲಿವೆ.

<p>ರಾಷ್ಟ್ರ ರಾಜಧಾನಿಯಲ್ಲಿ ಮಳೆಯಬ್ಬರ ಹೆಚ್ಚಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.</p>
ರಾಷ್ಟ್ರ ರಾಜಧಾನಿಯಲ್ಲಿ ಮಳೆಯಬ್ಬರ ಹೆಚ್ಚಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
<p>ನವದೆಹಲಿಯಲ್ಲಿ ಇವತ್ತು ಭಾರೀ ಮಳೆಯಾಗಿದ್ದು, ಮುಂಗಾರು ಉತ್ತರ ಭಾರತದತ್ತ ಮುಖ ಮಾಡಿದೆ.</p>
ನವದೆಹಲಿಯಲ್ಲಿ ಇವತ್ತು ಭಾರೀ ಮಳೆಯಾಗಿದ್ದು, ಮುಂಗಾರು ಉತ್ತರ ಭಾರತದತ್ತ ಮುಖ ಮಾಡಿದೆ.
<p>ಭಾರೀ ಮಳೆ ಪ್ರವಾಹಕ್ಕೆ ಮನೆಯ ಗೋಡೆ ಕುಸಿದು ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿದೆ</p>
ಭಾರೀ ಮಳೆ ಪ್ರವಾಹಕ್ಕೆ ಮನೆಯ ಗೋಡೆ ಕುಸಿದು ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿದೆ
<p>ದೆಹಲಿಯ ಮಿಂಟೋ ಸೇತುವೆ ಸಮೀಪ ರಸ್ತೆಯಲ್ಲಿ ಹರಿಯುವ ನೀರಿನಲ್ಲಿಯೇ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಬಸ್ ಮುಂದೆಯ ಮೃತದೇಹ ತೇಲುತ್ತಿತ್ತು ಎಂದು ಮೃತದೇಹ ನೋಡಿದ ವ್ಯಕ್ತಿ ತಿಳಿಸಿದ್ದಾರೆ.</p>
ದೆಹಲಿಯ ಮಿಂಟೋ ಸೇತುವೆ ಸಮೀಪ ರಸ್ತೆಯಲ್ಲಿ ಹರಿಯುವ ನೀರಿನಲ್ಲಿಯೇ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಬಸ್ ಮುಂದೆಯ ಮೃತದೇಹ ತೇಲುತ್ತಿತ್ತು ಎಂದು ಮೃತದೇಹ ನೋಡಿದ ವ್ಯಕ್ತಿ ತಿಳಿಸಿದ್ದಾರೆ.
<p>ಯುತ್ ಕಾಂಗ್ರೆಸ್ ಕಚೇರಿಗೂ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿದೆ.</p>
ಯುತ್ ಕಾಂಗ್ರೆಸ್ ಕಚೇರಿಗೂ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿದೆ.
<p>ಪಾಲಂ ಕೇಂದ್ರದಲ್ಲಿ 3.8mm ಮಳೆ ದಾಖಲಾಗಿದ್ದು, ಕನಾಟ್ ಪ್ಲೇಸ್ ಮಿಂಟ್ ರೈಲ್ವೆ ಸೇತುವೆ ನೀರಿನಲ್ಲಿ ಮುಳಗಿದೆ.</p>
ಪಾಲಂ ಕೇಂದ್ರದಲ್ಲಿ 3.8mm ಮಳೆ ದಾಖಲಾಗಿದ್ದು, ಕನಾಟ್ ಪ್ಲೇಸ್ ಮಿಂಟ್ ರೈಲ್ವೆ ಸೇತುವೆ ನೀರಿನಲ್ಲಿ ಮುಳಗಿದೆ.
<p>ನವದೆಹಲಿಯಲ್ಲಿ ಇವತ್ತು ಭಾರೀ ಮಳೆಯಾಗಿದ್ದು, ಮುಂಗಾರು ಉತ್ತರ ಭಾರತದತ್ತ ಮುಖ ಮಾಡಿದೆ.</p>
ನವದೆಹಲಿಯಲ್ಲಿ ಇವತ್ತು ಭಾರೀ ಮಳೆಯಾಗಿದ್ದು, ಮುಂಗಾರು ಉತ್ತರ ಭಾರತದತ್ತ ಮುಖ ಮಾಡಿದೆ.
<p>ಮಿಂಟೋ ಸೇತುವೆಯ ಕೆಳಗಡೆ ಬಸ್ ಒಂದು ಸಿಕ್ಕಿ ಹಾಕಿಕೊಂಡ ಘಟನೆಯೂ ನಡೆದಿದೆ.</p>
ಮಿಂಟೋ ಸೇತುವೆಯ ಕೆಳಗಡೆ ಬಸ್ ಒಂದು ಸಿಕ್ಕಿ ಹಾಕಿಕೊಂಡ ಘಟನೆಯೂ ನಡೆದಿದೆ.
<p>ಡಿಟಿಸಿ ಬಸ್ ಮುಳುಗಡೆಯಾಗಿದ್ದು, ಮೃತ ದೇಹ ನೀರಿನಲ್ಲಿ ತೇಲಿ ಬಂದಿದೆ.</p>
ಡಿಟಿಸಿ ಬಸ್ ಮುಳುಗಡೆಯಾಗಿದ್ದು, ಮೃತ ದೇಹ ನೀರಿನಲ್ಲಿ ತೇಲಿ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ